ಚರ್ಚಿಸಬೇಕಾದ ಕೃತಿಯೇ ಅಲ್ಲ, ಮನುಸ್ಮೃತಿ
Tuesday, October 25th, 2016ಬ್ರಿಟೀಷರ ಆಶಯಗಳಿಗೆ ಪೂರಕವಾಗುವಂತಹ ಎಲ್ಲಾ ಸಂಗತಿಗಳು ಮನುಸ್ಮೃತಿಯಲ್ಲಿತ್ತು. ಅದನ್ನು ವೈಭವೀಕರಿಸಿ ಪ್ರಚಾರ ಮಾಡಿದರು. ಮತ್ತೆ ಮತ್ತೆ ಮುದ್ರಿಸಿದರು. ಮೇಲ್ವರ್ಗ ಮತ್ತು ಕೆಳವರ್ಗದ ಕಂದಕ ಎಂದೂ ಮುಚ್ಚಿ ಹೋಗದಂತೆ ನೋಡಿಕೊಂಡರು. 1947ರ ಆಗಸ್ಟ್ 14 ರ ಮಧ್ಯರಾತ್ರಿ ಬ್ರಿಟೀಷರು ದೇಶ ಬಿಟ್ಟುಹೋದರು. ತಮ್ಮೆಲ್ಲ ಜವಾಬ್ದಾರಿಯನ್ನು ಕಮ್ಯುನಿಸ್ಟರ ಹೆಗಲಿಗೇರಿಸಿದರು. ಅವರು ಒಡಕಿನ ಎಲ್ಲಾ ಗೆರೆಗಳನ್ನು ಕೆರೆ ಕೆರೆದು ಅಗಲ ಮಾಡಿದರು. ಸಮಸ್ಯೆಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಪರಿಹಾರದೆಡೆಗೆ ಬಡ ಜನತೆ ಹೊರಳದಂತೆ ಕಾಯ್ದುಕೊಂಡರು. ನಾವಾದರೋ ಇಂದಿಗೂ ಬಡಿದಾಡುತ್ತಿದ್ದೇವೆ. ಕೆಲವರು ಮನುಸ್ಮೃತಿಯನ್ನು […]