ವಿಭಾಗಗಳು

ಸುದ್ದಿಪತ್ರ


 

Archive for January, 2017

ನರೇಂದ್ರ ಭಾರತಕ್ಕಿದೋ ಭದ್ರ ಹೆಜ್ಜೆ!

Monday, January 30th, 2017

20 ನೇ ಶತಮಾನದ ಆಲೋಚನೆಗಳ ಮೇಲೆ ಸ್ವಾಮೀಜಿಯವರ ಪ್ರಭಾವ ಅಗಾಧವಾದುದು. ಪಶ್ಚಿಮದ ಖ್ಯಾತ ವಿಜ್ಞಾನಿ ನಿಕೋಲಾ ಟೆಸ್ಲಾ ವಿದ್ಯುತ್ ವಿಜ್ಞಾನದಲ್ಲಿ ಮಹತ್ವದ ಸಂಶೋಧನೆಯ ಹುಚ್ಚು ಹತ್ತಿಸಿಕೊಂಡಿದ್ದನಲ್ಲ ಅವನಿಗೆ ಸಾಂಖ್ಯ ದರ್ಶನದ ಕಲ್ಪನೆ ಕೊಟ್ಟದ್ದೇ ಸ್ವಾಮಿ ವಿವೇಕಾನಂದರು. ಆನಂತರವೇ ಆತ ಬೇಕಾದ್ದೆಲ್ಲವೂ ಆಕಾಶದಲ್ಲಿದೆ ಎಂಬ ಚಿಂತನೆಯ ಜಾಡು ಹಿಡಿದು ಹೆಜ್ಜೆ ಹಾಕಿದ್ದು. ಸ್ವಾಮೀಜಿಯ ರಾಜಯೋಗದಲ್ಲಿ ಅಡಗಿದ್ದ ವಿಜ್ಞಾನದ ಅಧ್ಯಯನದಿಂದಲೇ ಪಶ್ಚಿಮದ ಚಿಂತಕರು ಹೊಸ ಲೋಕದೆಡೆಗೆ ಹೊರಳಿದ್ದು. ಹಾರ್ವಡರ್್ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರಜ್ಞ ವಿಲಿಯಂ ಜೋನ್ಸ್ ತನ್ನ ಕೃತಿಗಳ ಹಿಂದಿನ ಸ್ಫೂತರ್ಿ […]

ದೀದಿಯ ಎಲ್ಲ ಅಸ್ತ್ರಗಳೂ ಖಾಲಿಯಾಗಿವೆ!

Sunday, January 8th, 2017

ಬಂಗಾಳದೊಳಗೆ ಉರಿಯುತ್ತಿರುವ ಬೆಂಕಿಗೆ ದೀದಿ ತುಪ್ಪ ಹಾಕುತ್ತಲೇ ಇದ್ದರು. ಮೊನ್ನೆ ಡಿಸೆಂಬರ್ 12 ಕ್ಕೆ ಧುಲಾಘರ್ನಲ್ಲಿ ಮಿಲಾಡ್ ಲಲ್ ನಬಿಯ ಮೆರವಣಿಗೆಯ ಹೊತ್ತಲ್ಲಿ ಮುಸಲ್ಮಾನರು ಬೀದಿಗಿಳಿದು ನೂರಾರು ಹಿಂದೂ ಮನೆಗಳನ್ನು ಲೂಟಿ ಗೈದರು. ಹೆಣ್ಣು ಮಕ್ಕಳ ಮಾನಭಂಗವಾಯಿತು. ಅಪಹರಣವಾಯ್ತು. ಹತ್ತಾರು ಜನ ಕೊಲ್ಲಲ್ಪಟ್ಟರು. ವರದಿ ಮಾಡಲೆಂದು ಹೋದ ಪತ್ರಕರ್ತರನ್ನು ಒಳಗೇ ಬಿಡಲಿಲ್ಲ. ಜೀ ನ್ಯೂಸ್ನ ಸುಧೀರ್ ಚೌಧರಿಯ ಮೇಲೆ ಕೇಸು ಜಡಿಯಲಾಯ್ತು. ಹಿಂದೂಗಳನ್ನು ಬೀದಿ ನಾಯಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಯಿತು. ಇಷ್ಟಕ್ಕೂ ಒಂದೇ ಕಾರಣ ದೀದಿಯದ್ದು. ಮುಸಲ್ಮಾನರು ತನ್ನ […]

ಕ್ಯಾಶ್ಲೆಸ್ನತ್ತ ಭಾರತದ ‘ಭೀಮ’ ನಡಿಗೆ!

Monday, January 2nd, 2017

128 ಕೋಟಿ ಜನರಿರುವ, ವಿಭಿನ್ನ ಸಂಸ್ಕೃತಿಗಳ, ಭಾಷೆಗಳ, ಆಚಾರ-ವಿಚಾರಗಳ ನೆಲೆವೀಡಾಗಿರುವ ಭಾರತದಂತಹ ನಾಡಿನಲ್ಲಿ ಇದು ಕಷ್ಟ, ಆದರೆ ಅಸಾಧ್ಯವಲ್ಲ. ಹಿಮಾಲಯದ ತಪ್ಪಲು, ಮರುಭೂಮಿಗೆ ಹೊಂದಿಕೊಂಡ ಹಳ್ಳಿಗಳು, ಮುಟ್ಟಲೂ ಕಷ್ಟವೆನಿಸುವ ಈಶಾನ್ಯದ ಗ್ರಾಮಗಳು, ದಕ್ಷಿಣದ ಸಮುದ್ರಕ್ಕೆ ಹೊಂದಿಕೊಂಡ ಊರುಗಳು. ಓಹ್ ಇವೆಲ್ಲವನ್ನೂ ಕ್ಯಾಶ್ಲೆಸ್ ಮಾಡಿಸುವುದು ಸಾಹಸವೇ ಸರಿ. ಒಂದೆಡೆ ಹೈನುಗಾರಿಕೆ ಮತ್ತೊಂದೆಡೆ ಮೀನುಗಾರರು, ಅತ್ತ ರೈತರು ಇತ್ತ ಸಣ್ಣ ವ್ಯಾಪಾರಿಗಳು ಇವರೆಲ್ಲರನ್ನೂ ಒಪ್ಪಿಸುವುದೂ ಸುಲಭವಲ್ಲ. ಹುಟ್ಟಿದಾಗಿನಿಂದಲೂ ದುಡ್ಡು ನೋಡಿಯೇ ಬೆಳೆದ ಇವರೆಲ್ಲರಿಗೂ ಪ್ಲಾಸ್ಟಿಕ್ ಕಾರ್ಡ್ಡ ಬಳಸಿ ವ್ಯವಹಾರ ಮಾಡಿರೆಂದು […]