ಈ ಬಾರಿ ಕಳಕೊಂಡದ್ದು ಬಲು ದೊಡ್ಡದ್ದು!
Wednesday, May 3rd, 2017ಸೂಲಿಬೆಲೆಯಿಂದ ಬೆಂಗಳೂರಿಗೆ ಬಂದಿದ್ದೆ ನಾನು. ಕಾಲೇಜಿಗೆ ಸೇರಿಕೊಂಡಿದ್ದೆ. ಉಳಕೊಳ್ಳಲು ಹಾಸ್ಟೆಲ್ ವ್ಯವಸ್ಥೆ ಆಗಬೇಕಿತ್ತು. ಉಚಿತವಾದ ರಾಮಕೃಷ್ಣ ಸ್ಟುಡೆಂಟ್ಸ್ ಹೋಮ್ ಪ್ರಯತ್ನಿಸಿದೆ. ನನ್ನ ತಂದೆ ಸರ್ಕಾರಿ ನೌಕರರಾಗಿದ್ದರಿಂದ ಅವಕಾಶ ದೊರೆಯಲಿಲ್ಲ. ರಾಮಕೃಷ್ಣ ವಿದ್ಯಾರ್ಥಿ ಮಂದಿರಂಗೆ ಬಂದೆ. ಅದಾಗಲೇ ಸಂದರ್ಶನದ ಪ್ರಕ್ರಿಯೆಗಳೆಲ್ಲ ಮುಗಿದು ಹೋಗಿದ್ದವು. ಆದರೂ ನನಗೊಂದು ಅವಕಾಶ ಕೊಡಿರೆಂದು ಶ್ವೇತವಸ್ತ್ರಧಾರಿಯಾಗಿದ್ದವರನ್ನು ಕೇಳಿಕೊಂಡೆ. ಪುಸ್ತಕಗಳನ್ನು ಕೈಗಿತ್ತು ‘ಓದಿಕೊಂಡು ಬಾ, ಪರೀಕ್ಷೆಯಲ್ಲಿ ಪಾಸಾದರೆ ಅವಕಾಶ’ ಎಂದರು. ಆಲಸ್ಯದ ಮುದ್ದೆ ನಾನು. ಮನೆಗೆ ಹೋಗಿ ಕಣ್ಣಾಡಿಸಿದೆ. ಅತಿಯಾದ ಆತ್ಮವಿಶ್ವಾಸ. ಎರಡು ದಿನ ಬಿಟ್ಟು […]