ಭ್ರಷ್ಟರೆಲ್ಲಾ ಒಟ್ಟಾಗಿದ್ದೇ ಮೋದಿಗೆ ಲಾಭ!!
Wednesday, January 23rd, 2019ಜನರ ಪರಿಸ್ಥಿತಿ ಇಂಥದ್ದಾದರೆ ಇನ್ನು ವೇದಿಕೆ ಮೇಲಿದ್ದ ಭಾಷಣಕಾರರು ಭಿನ್ನ-ಭಿನ್ನ ರಾಗಗಳನ್ನೆಳೆದು ಅಪಹಾಸ್ಯಕ್ಕೀಡಾದರು. 2014ರ ಚುನಾವಣೆಯ ವೇಳೆಗೆ ಯಾರ್ಯಾರನ್ನು ಭ್ರಷ್ಟಾಚಾರಿಗಳೆಂದು ಜರಿದು ಅರವಿಂದ್ ಕೇಜ್ರಿವಾಲ್ ಜೈಲಿಗೆ ಕಳಿಸುವ ವೀರಾವೇಶದ ಮಾತುಗಳನ್ನಾಡುತ್ತಿದ್ದರೋ ಅಂಥವರ ಪಕ್ಕದಲ್ಲೇ ಕುಳಿತು ಪೋಸು ಕೊಡುತ್ತಿದ್ದುದು 5 ವರ್ಷಗಳಲ್ಲಿ ಕಂಡ ಮಹಾ ಬದಲಾವಣೆ ಇರಬೇಕೆನೋ. ಕೆಲವೊಮ್ಮೆ ಅದು ಹಾಗೆಯೇ. ಬಾಯಿಬಿಟ್ರೆ ಬಣ್ಣಗೇಡು ಅಂತಾರಲ್ಲಾ ಹಾಗೆ. ಇತ್ತೀಚೆಗೆ ಮಹಾಘಟಬಂಧನದ ಮಹಾರ್ಯಾಲಿಯನ್ನು ಕಲ್ಕತ್ತಾದಲ್ಲಿ ಕಂಡಮೇಲೆ ‘ಇಷ್ಟೇನಾ’ ಎನ್ನುವಂತಹ ಸ್ಥಿತಿಗೆ ಎದುರಾಳಿ ತಂಡ ಬೆತ್ತಲಾಗಿ ನಿಂತಿದೆ. ಒಟ್ಟಾರೆ ಬ್ರಿಗೇಡ್ ಚಲೋ […]