ಕಾಯ್ದೆಯಿಂದ ಬಣ್ಣ ಬಯಲು!
Monday, February 3rd, 2020ನರೇಂದ್ರಮೋದಿ ರಾಮಲೀಲಾ ಮೈದಾನದಲ್ಲಿ ಮಾತನಾಡುತ್ತಾ ಮುಸಲ್ಮಾನರಿಗೆ ಅಭಯ ನೀಡಿದ್ದಾರೆ. ಇಷ್ಟಕ್ಕೂ ಮೋದಿಯ ಅಧಿಕಾರಾವಧಿಯಲ್ಲಿ ಅತ್ಯಂತ ಹೆಚ್ಚು ಸೌಕರ್ಯ ಪಡೆದವರು ಮುಸಲ್ಮಾನರೇ. ಏಕೆಂದರೆ ಅತ್ಯಂತ ಹೆಚ್ಚು ಜನೋಪಯೋಗಿ ಸಕರ್ಾರಿ ಯೋಜನೆಗಳು ಜಾರಿಗೆ ಬಂದದ್ದೂ ಮೋದಿಯವರ ಕಾಲದಲ್ಲೇ. ಅದು ಆಯುಷ್ಮಾನ್ ಭಾರತ್ ಇರಲಿ ಅಥವಾ ಶೌಚಾಲಯಗಳೇ ಇರಲಿ. ಗ್ಯಾಸ್ ಕನೆಕ್ಷನ್ ಇರಲಿ ಅಥವಾ ಹೆಣ್ಣುಮಕ್ಕಳ ಅಧ್ಯಯನವೇ ಇರಲಿ. ಬಹುಪಾಲು ಮುಸಲ್ಮಾನರದ್ದೇ ಪಾರುಪತ್ಯ. ‘ಕನರ್ಾಟಕ ಹೊತ್ತಿ ಉರಿಯುತ್ತದೆ’ ಎಂದಿದ್ದು ಮಾಜಿಮಂತ್ರಿ ಯು.ಟಿ ಖಾದರ್. ಅದಾದ ಕೆಲವು ಗಂಟೆಗಳಲ್ಲಿ ಅಕ್ಷರಶಃ ಮಂಗಳೂರಿನಲ್ಲಿ ಬೆಂಕಿಯೇ […]