ವಿಭಾಗಗಳು

ಸುದ್ದಿಪತ್ರ


 

Archive for July, 2020

ಕಾಂಗ್ರೆಸ್ಸು ಉಪ್ಪಿನ ಋಣ ತೀರಿಸಲೇಬೇಕಲ್ಲ!

Wednesday, July 1st, 2020

ರಾಜೀವ್ಗಾಂಧಿ ಫೌಂಡೇಶನ್ 1991ರಲ್ಲಿ ರಾಜೀವ್ರ ಕನಸುಗಳನ್ನು ಸಾಕಾರಗೊಳಿಸಲು ಸೋನಿಯಾ ಕಟ್ಟಿದ ಸಂಸ್ಥೆ. ಈ ಸಂಸ್ಥೆಯ ಅಧ್ಯಕ್ಷೆ ಆಕೆಯೇ. ಸದಸ್ಯರಾಗಿರುವವರಲ್ಲಿ ಪ್ರಮುಖರೆಂದರೆ ರಾಹುಲ್, ಪ್ರಿಯಾಂಕ, ಮನಮೋಹನ್ಸಿಂಗ್, ಚಿದಂಬರಂ ಮತ್ತು ಮಾಂಟೆಕ್ಸಿಂಗ್ ಅಹ್ಲುವಾಲಿಯಾ. ಒಂದೇ ಕುಟುಂಬಕ್ಕೆ ಸೇರಿದ ಮೂರು ಜನ ಮತ್ತು ಹೆಚ್ಚು-ಕಡಿಮೆ ಒಂದೇ ಪಕ್ಷಕ್ಕೆ ಸೇರಿದ ಎಲ್ಲ ಸದಸ್ಯರ ಈ ತಂಡಕ್ಕೆ ಜನರ ಬೆವರಿನ ಹಣ, ಲೆಕ್ಕಾಚಾರವೇ ಇಲ್ಲದೇ ಕೊಟ್ಟಿದ್ದಾದರೂ ಹೇಗೆ? ಪ್ರಧಾನಮಂತ್ರಿ ಪರಿಹಾರ ನಿಧಿ. ಯಾರಿಗೆ ಗೊತ್ತಿಲ್ಲ ಹೇಳಿ? ಸೈನಿಕರು ವೀರಗತಿ ಪಡೆದಾಗ, ಪ್ರವಾಹ-ಭೂಕಂಪಗಳಾದಾಗ ಒಟ್ಟಾರೆ ದೇಶಕ್ಕೆ […]

ಕಾಂಗ್ರೆಸ್ಸು ಉಪ್ಪಿನ ಋಣ ತೀರಿಸಲೇಬೇಕಲ್ಲ!

Wednesday, July 1st, 2020

ರಾಜೀವ್ಗಾಂಧಿ ಫೌಂಡೇಶನ್ 1991ರಲ್ಲಿ ರಾಜೀವ್ರ ಕನಸುಗಳನ್ನು ಸಾಕಾರಗೊಳಿಸಲು ಸೋನಿಯಾ ಕಟ್ಟಿದ ಸಂಸ್ಥೆ. ಈ ಸಂಸ್ಥೆಯ ಅಧ್ಯಕ್ಷೆ ಆಕೆಯೇ. ಸದಸ್ಯರಾಗಿರುವವರಲ್ಲಿ ಪ್ರಮುಖರೆಂದರೆ ರಾಹುಲ್, ಪ್ರಿಯಾಂಕ, ಮನಮೋಹನ್ಸಿಂಗ್, ಚಿದಂಬರಂ ಮತ್ತು ಮಾಂಟೆಕ್ಸಿಂಗ್ ಅಹ್ಲುವಾಲಿಯಾ. ಒಂದೇ ಕುಟುಂಬಕ್ಕೆ ಸೇರಿದ ಮೂರು ಜನ ಮತ್ತು ಹೆಚ್ಚು-ಕಡಿಮೆ ಒಂದೇ ಪಕ್ಷಕ್ಕೆ ಸೇರಿದ ಎಲ್ಲ ಸದಸ್ಯರ ಈ ತಂಡಕ್ಕೆ ಜನರ ಬೆವರಿನ ಹಣ, ಲೆಕ್ಕಾಚಾರವೇ ಇಲ್ಲದೇ ಕೊಟ್ಟಿದ್ದಾದರೂ ಹೇಗೆ? ಪ್ರಧಾನಮಂತ್ರಿ ಪರಿಹಾರ ನಿಧಿ. ಯಾರಿಗೆ ಗೊತ್ತಿಲ್ಲ ಹೇಳಿ? ಸೈನಿಕರು ವೀರಗತಿ ಪಡೆದಾಗ, ಪ್ರವಾಹ-ಭೂಕಂಪಗಳಾದಾಗ ಒಟ್ಟಾರೆ ದೇಶಕ್ಕೆ […]

ಕಾಂಗ್ರೆಸ್ಸು ಉಪ್ಪಿನ ಋಣ ತೀರಿಸಲೇಬೇಕಲ್ಲ!

Wednesday, July 1st, 2020

ರಾಜೀವ್ಗಾಂಧಿ ಫೌಂಡೇಶನ್ 1991ರಲ್ಲಿ ರಾಜೀವ್ರ ಕನಸುಗಳನ್ನು ಸಾಕಾರಗೊಳಿಸಲು ಸೋನಿಯಾ ಕಟ್ಟಿದ ಸಂಸ್ಥೆ. ಈ ಸಂಸ್ಥೆಯ ಅಧ್ಯಕ್ಷೆ ಆಕೆಯೇ. ಸದಸ್ಯರಾಗಿರುವವರಲ್ಲಿ ಪ್ರಮುಖರೆಂದರೆ ರಾಹುಲ್, ಪ್ರಿಯಾಂಕ, ಮನಮೋಹನ್ಸಿಂಗ್, ಚಿದಂಬರಂ ಮತ್ತು ಮಾಂಟೆಕ್ಸಿಂಗ್ ಅಹ್ಲುವಾಲಿಯಾ. ಒಂದೇ ಕುಟುಂಬಕ್ಕೆ ಸೇರಿದ ಮೂರು ಜನ ಮತ್ತು ಹೆಚ್ಚು-ಕಡಿಮೆ ಒಂದೇ ಪಕ್ಷಕ್ಕೆ ಸೇರಿದ ಎಲ್ಲ ಸದಸ್ಯರ ಈ ತಂಡಕ್ಕೆ ಜನರ ಬೆವರಿನ ಹಣ, ಲೆಕ್ಕಾಚಾರವೇ ಇಲ್ಲದೇ ಕೊಟ್ಟಿದ್ದಾದರೂ ಹೇಗೆ? ಪ್ರಧಾನಮಂತ್ರಿ ಪರಿಹಾರ ನಿಧಿ. ಯಾರಿಗೆ ಗೊತ್ತಿಲ್ಲ ಹೇಳಿ? ಸೈನಿಕರು ವೀರಗತಿ ಪಡೆದಾಗ, ಪ್ರವಾಹ-ಭೂಕಂಪಗಳಾದಾಗ ಒಟ್ಟಾರೆ ದೇಶಕ್ಕೆ […]

ಸದ್ದಿಲ್ಲದೇ ಬೆಳೆಯುವ ಚೀನಾದ ಕನಸು ಭಗ್ನ?

Wednesday, July 1st, 2020

ರಾಷ್ಟ್ರದಲ್ಲಿ ಸರಿಯಾಗಿ ನಡೆಯುತ್ತಿರುವುದು ಯಾವುದು ತಪ್ಪು ಯಾವುದು ಎಂಬುದಕ್ಕೆ ಒಂದು ಲಿಟ್ಮಸ್ ಟೆಸ್ಟ್ ಇದೆ. ಅದನ್ನು ಪ್ರಯೋಗಿಸಿ ನೋಡಿ ಸರಿ-ತಪ್ಪುಗಳನ್ನು ಅಥರ್ೈಸಿಕೊಂಡುಬಿಡಬಹುದು. ಅದೇನು ಗೊತ್ತೇ? ಯಾವುದಾದರೂ ವಿಚಾರದಲ್ಲಿ ಕಾಂಗ್ರೆಸ್ಸಿನ ಅನಿಸಿಕೆ ಏನಿರುತ್ತದೆ ಎಂಬುದನ್ನು ತಿಳಿದುಕೊಂಡರಾಯ್ತು. ಅದರ ವಿರುದ್ಧವಾದ್ದು ಭಾರತದ ಹಿತದಲ್ಲಿರುತ್ತದೆ. ಜಗತ್ತೆಲ್ಲಾ ಚೀನಾದೆದುರು ಗುಟುರು ಹಾಕುತ್ತಿರುವಾಗ ಚೀನಾ ಒಂದಾದಮೇಲೊಂದು ತಪ್ಪುಗಳನ್ನು ಮಾಡುತ್ತಾ ಎಡವುತ್ತಿದೆಯಾ? ಜಗತ್ತನ್ನು ಆಳುವ ದೊರೆಯಾಗಬೇಕು ಎಂಬ ತನ್ನ 70 ವರ್ಷದ ಕನಸುಗಳನ್ನು ತಾನೇ ಹಾಳುಮಾಡಿಕೊಳ್ಳುತ್ತಿದೆಯಾ? ಅಥವಾ ಇವೆಲ್ಲವೂ ಚೀನಾದ ಬೃಹತ್ ಯೋಜನೆಯ ಭಾಗವೇ ಆಗಿದೆಯಾ? […]

ಚೀನಾ-ಅಮೇರಿಕಾ ಛದ್ಮಯುದ್ಧದಲ್ಲಿ ಭಾರತದ ಪಾತ್ರವೇನು?

Wednesday, July 1st, 2020

ಯಾವುದೇ ರಾಷ್ಟ್ರವಾಗಲೀ ರಾಷ್ಟ್ರೀಯತೆಯ ಪ್ರಶ್ನೆ ಬಂದಾಗ ಇರುವ ದುಃಖವನ್ನೆಲ್ಲಾ ಮರೆತು ಒಂದಾಗಿಬಿಡುತ್ತದೆ. ಕರೋನಾವನ್ನೆದುರಿಸಲು ಅಮೇರಿಕಾಕ್ಕೆ ಶಕ್ತಿ ತುಂಬುತ್ತಿರುವುದು ‘ಚೀನಾದ ಷಡ್ಯಂತ್ರ’ ಎಂಬ ವಿಚಾರವೇ. ನಾವು ಜಾತಿ-ಮತ-ಪಂಥಗಳನ್ನು ಮರೆತು ಒಗ್ಗಟ್ಟಾಗಲು ಪಾಕಿಸ್ತಾನದ ಷಡ್ಯಂತ್ರ ಕಾರಣವಾಗುತ್ತದೆ. ಇತ್ತೀಚೆಗೆ ಚೀನಾ ಗಡಿ ಕ್ಯಾತೆ ತೆಗೆದು ಭಾರತೀಯ ಸೈನಿಕರನ್ನು ಹೆದರಿಸುವ ಪ್ರಯತ್ನ ಮಾಡಿದ್ದು ಗೊತ್ತೇ ಇರುವಂಥದ್ದು. ಈ ಹಿಂದೆ ಭೂತಾನಿನ ಗಡಿ ಡೋಕ್ಲಾಮಿನಲ್ಲೂ ಇದೇ ರೀತಿ ಪ್ರಯತ್ನಕ್ಕೆ ಚೀನಾ ಕೈಹಾಕಿ ಏನೂ ದಕ್ಕದೇ ಮರಳಿ ಹೋಗಿತ್ತು. ಆದರೆ ಸುಮ್ಮನಿರದ ದೈತ್ಯ ಡೋಕ್ಲಾಮಿನವರೆಗೂ ಬಲವಾದ […]

ಅಮೇರಿಕಾದ ದಾಳಕ್ಕೆ ಚೀನಾ ಪತರಗುಟ್ಟುವುದೇ?

Wednesday, July 1st, 2020

ಚೀನಾ ಜಗತ್ತೆಲ್ಲವನ್ನೂ ಹೆದರಿಸಬೇಕೆಂದೇ ಕರೋನಾ ಕುರಿತಂತಹ ಸುದ್ದಿಯನ್ನು ಮುಚ್ಚಿಟ್ಟಾಗಲೂ ಅಮೇರಿಕಾ ಬೆದರಲಿಲ್ಲ. ಭಾರತದಂತಹ ರಾಷ್ಟ್ರಗಳು ಲಾಕ್ಡೌನಿನ ಮೊರೆಹೋಗಿ ಕರೋನಾ ಕಿರಿಕಿರಿಯಿಂದ ಪಾರಾಗಲು ಯತ್ನಿಸಿದರೆ ಅಮೇರಿಕಾ ತಲೆ ಕೆಡಿಸಿಕೊಳ್ಳಲೇ ಇಲ್ಲ. ತನಗೇನೂ ಆಗದೆಂಬ ಭಂಡ ಧೈರ್ಯವಿರಬೇಕು. ಅಥವಾ ಇತರೆಲ್ಲಾ ರೋಗಗಳಂತೆ ಇದೂ ಬಂದು ಹೋಗಬಹುದೆಂಬ ಅವಗಣನೆ ಇರಬೇಕು. ಅಮೇರಿಕಾ ಇವತ್ತು ಬೆಳೆದಿರುವ ಹಂತಕ್ಕೆ ಬಂದು ನಿಂತಿರುವುದು ಸಲೀಸಾಗೇನೂ ಅಲ್ಲ. ಅದರ ಹಾದಿ ಬಲು ಕಠಿಣವಾದ್ದೆ. ಪ್ರತೀ ಹಂತದಲ್ಲೂ ಎದುರಾಳಿಗಳನ್ನು ಚತುರೋಪಾಯಗಳಿಂದ ಎದುರಿಸಿ, ಮಣಿಸಿ ಬೆಳೆದು ನಿಂತಿರುವಂಥದ್ದೇ. ಮೊದಲ ಮಹಾಯುದ್ಧದಲ್ಲಾಗಲೀ […]