ಪ್ರಜ್ಞಾ ಆಯೆಷಾ ಆಗಿ ಭಯೋತ್ಪಾದನೆಗಿಳಿದ ಕಥೆ!
Wednesday, July 22nd, 2020ಆಯೆಷಾಳ ಅಧಿಕೃತ ಜವಾಬ್ದಾರಿಯೇ ಜನರನ್ನು ಆನ್ಲೈನ್ ಪ್ಲಾಟ್ಫಾರಂಗಳಲ್ಲಿ ತಲೆಕೆಡಿಸುವುದು, ಭಯೋತ್ಪಾದನಾ ಕೃತ್ಯಕ್ಕೆ ಸಿದ್ಧಗೊಳಿಸುವುದಾಗಿತ್ತು. ಭಯೋತ್ಪಾದಕರ ತಂಡಕ್ಕೂ ಆಯೆಷಾ ಒಂದು ಹೆಮ್ಮೆಯೇ ಆಗಿದ್ದಳು ಏಕೆಂದರೆ ಮತಾಂತರಗೊಂಡ ಹೆಣ್ಣುಮಗಳೊಬ್ಬಳು ಈ ಹಂತಕ್ಕೆ ಏರಿದ ಉದಾಹರಣೆಯೇ ಇರಲಿಲ್ಲ. ಪ್ರಜ್ಞಾ ದೇಬನಾಥ್ ಬಂಗಾಳದ ಧನಿಯಾಖಾಲಿ ಕಾಲೇಜಿನ ವಿದ್ಯಾಥರ್ಿನಿ. ತಾಯಿ ಗೀತಾ ಮನೆಯನ್ನು ಮುನ್ನಡೆಸುತ್ತಿದ್ದಾಕೆ. ತಂದೆ ಸೆಕ್ಯುರಿಟಿ ಗಾಡರ್್ ಆಗಿದ್ದು ಕರೋನಾ ಲಾಕ್ಡೌನಿನ ಸಂದರ್ಭದಲ್ಲಿ ಕೆಲಸ ಕಳೆದುಕೊಂಡರು. ಹತ್ತನೇ ಮತ್ತು ಹನ್ನೆರಡನೇ ತರಗತಿಗಳಲ್ಲಿ ಸಾಕಷ್ಟು ಅಂಕ ಗಳಿಸಿದ್ದ ಪ್ರಜ್ಞಾ ಸಂಸ್ಕೃತವನ್ನು ಮುಂದಿನ ಅಧ್ಯಯನಕ್ಕೆಂದು ಆರಿಸಿಕೊಂಡಿದ್ದಳು. […]