ಅರ್ಥಶಾಸ್ತ್ರದ ಪುಟ ತಿರುವಿ ಹಾಕುವ ಹೊತ್ತು!
Tuesday, November 29th, 2016ನೋಟುಗಳ ಡೀಮಾನಿಟೈಸೇಷನ್ ಸರಿ. ಆದರೆ ಭಾರತದ ಸದೃಢ ಆಥರ್ಿಕತೆಗೆ ಇಡಬೇಕಾದ ಮೊದಲ ಹೆಜ್ಜೆಯೇ ತೆರಿಗೆ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಜನರ ಜೀವ ಹಿಂಡುತ್ತಿರುವ ವ್ಯವಸ್ಥೆ ಇದು. ನೇರ-ಪರೋಕ್ಷ ತೆರಿಗೆಗಳ ನೆಪದಲ್ಲಿ ಜನರ ಹಿಂಡಿ ಸಕರ್ಾರದ ಬೊಕ್ಕಸ ತುಂಬುವ ಕೆಲಸ ಮಾಡಲಾಗುತ್ತಿದೆ. 50ಕ್ಕೂ ಹೆಚ್ಚು ಬಗೆಯ ತೆರಿಗೆಗಳು ನಮ್ಮನ್ನು ಹೈರಾಣು ಮಾಡಿಬಿಟ್ಟಿವೆ. ಬೊಕ್ಕಸ ತುಂಬಿಸಲು ಜನಸಾಮಾನ್ಯರನ್ನು ಹೀಗೆ ಹಿಂಡುವ ದೊರೆಗಳು ತಾವು ಮಾತ್ರ ಐಷಾರಾಮಿ ಬದುಕನ್ನು ಸವೆಸುತ್ತ ದೊಡ್ಡ ಮೊತ್ತದ ಲೂಟಿ ಮಾಡುತ್ತ ವಿಶ್ವಾಸವನ್ನೇ […]