ಭಾರತವನ್ನು ತೆಪ್ಪಗಾಗಿಸಲು ಚೀನಾದ ಛದ್ಮ ಯುದ್ಧ!
Monday, August 28th, 2017ಚೀನಾ ಬಾಂಧವ್ಯಗಳನ್ನು ಲೆಕ್ಕಕ್ಕಿಟ್ಟುಕೊಳ್ಳುವುದೇ ಇಲ್ಲ. ಅದಕ್ಕೇನಿದ್ದರೂ ತನ್ನ ಗಡಿ ವಿಸ್ತರಣೆಯಾಗುತ್ತಿರಬೇಕಷ್ಟೇ. ಭಾರತದ ಕಮ್ಯುನಿಷ್ಟರ ಬುದ್ಧಿಯೂ ಅದೇ ಅಲ್ಲವೇ? ತಮಗೆ ಪೂರಕವೆನಿಸಿದರೆ ಪರಿಸರ ಎನ್ನಿ, ಬುಡುಕಟ್ಟು ಜನರ ನಂಬಿಕೆ ಎನ್ನಿ. ತಮಗೆ ಬೇಡವಾದಾಗ ಅವುಗಳನ್ನೇ ಮೂಢನಂಬಿಕೆ ಎಂದುಬಿಡಿ. ಒಟ್ಟಿನಲ್ಲಿ ಅಡಿಪಾಯ ವಿಸ್ತರಿಸಿಕೊಳ್ಳುತ್ತ ಸಾಗಬೇಕು. ಅನೇಕ ಬಾರಿ ಟೌನ್ಹಾಲ್ ಮುಂದೆ ಪ್ರತಿಭಟನೆಯ ನಾಟಕ ಮಾಡುವ ಎಡಚರನ್ನು ಕಂಡಾಗ ಆಶ್ಚರ್ಯವೆನಿಸುತ್ತದೆ. ಪ್ರಜ್ಞಾವಂತ ಭಾರತೀಯರನ್ನು ಕಳೆದ ಆರೇಳು ದಶಕಗಳಿಂದ ಮೋಸ ಮಾಡುತ್ತಲೇ ಇದ್ದಾರಲ್ಲ ಅಂತ. ಬಹುಶಃ ಸಾಮಾಜಿಕ ಜಾಲತಾಣಗಳು ಕ್ರಿಯಾಶೀಲವಾಗಿರದೇ ಇದ್ದರೆ ಈಗಲೂ […]