ವಿಭಾಗಗಳು

ಸುದ್ದಿಪತ್ರ


 

Archive for September, 2017

  ಗೋವಾದ ಕನ್ನಡಿಗರ ಸಮಸ್ಯೆಗೆ ಪರಿಹಾರವೇನು?

Saturday, September 30th, 2017

ಹೇಗೆ ಕನರ್ಾಟಕದಲ್ಲಿ ಕನ್ನಡ ಪ್ರೇಮವೆಂದರೆ ತಮಿಳು-ಹಿಂದಿ ದ್ವೇಷವೆಂಬುದನ್ನು ನಾವು ಮುಂದಿಡುತ್ತೇವೆಯೋ ಹಾಗೆಯೇ ಅಲ್ಲಿ ಗೋವಾದ ಪ್ರೇಮವೆಂದರೆ ಕನರ್ಾಟಕದ ವಿರೋಧವೆಂಬಂತಾಗಿದೆ. ಅಲ್ಲಿನ ಒಟ್ಟೂ ಜನಸಂಖ್ಯೆ ಹದಿನೈದು ಲಕ್ಷವಾದರೆ, ಕನ್ನಡಿಗರೇ ಮೂರು ಲಕ್ಷದಷ್ಟಿದ್ದಾರಂತೆ! ಅಂದರೆ ಪ್ರತಿ ಐವರಲ್ಲಿ ಒಬ್ಬ ಕನ್ನಡಿಗ. ಹೀಗೆ ಬಂದಿರುವ ಅನೇಕರಲ್ಲಿ ಮುಸಲ್ಮಾನರೂ ದೊಡ್ಡ ಪ್ರಮಾಣದಲ್ಲಿರುವುದರಿಂದ ಅವರಿಂದ ನಿಮರ್ಾಣಗೊಂಡಿರುವ ಎಲ್ಲ ಪ್ರತ್ಯೇಕತಾವಾದಿ ಸಮಸ್ಯೆಗಳಿಗೂ ಅವರೀಗ ಕನರ್ಾಟಕವನ್ನೇ ದೂರುತ್ತಿದ್ದಾರೆ. ಅದಷ್ಟೇ ಅಲ್ಲ. ಇಲ್ಲಿನ ಗಣಿ ಉದ್ಯಮದಲ್ಲಿ ಬಹುಪಾಲು ಮುಖ್ಯ ಸ್ಥಾನದಲ್ಲಿ ಕನ್ನಡಿಗರೇ ಇದ್ದಾರೆ. ಬ್ಯಾಂಕುಗಳಲ್ಲಿ ಕನ್ನಡಿಗರಿದ್ದಾರೆ. ಇಲ್ಲಿನ ಹೋಟೆಲ್ ಉದ್ಯಮ […]

ಏನೇ ಹೇಳಿ

Friday, September 29th, 2017

ಅವಳ ಮುಂಗುರುಳ ಬಣ್ಣಿಸುತ್ತ ರಾತ್ರಿ ಕಳೆದೆ ಕಣ್ಣು ಅದೆಷ್ಟು ಬತ್ತಿದೆಯೆಂದರೆ ಅವನ ಬೆಳಕೂ ನೋಡಲಾಗುತ್ತಿಲ್ಲ ಏನೇ ಹೇಳಿ ಕುರುಡರ ಸಂತೆಯಲ್ಲಿ ನಾನೂ ಒಬ್ಬನಾಗಿಬಿಟ್ಟೆ!

ಏನೇ ಹೇಳಿ

Friday, September 29th, 2017

ನೆರಳಲ್ಲಿ ಜೊತೆಯಾಗಲು ಬೇಕಾದಷ್ಟು ಜನ ಸಿಗ್ತಾರೆ ಏನೇ ಹೇಳಿ ಬಿಸಿಲಲ್ಲೂ ಕೈಹಿಡಿದು ಹೆಜ್ಜೆ ಹಾಕೋರೆ ಶಾಶ್ವತ!

ಏನೇ ಹೇಳಿ

Friday, September 29th, 2017

ಏನೇ ಹೇಳಿ ಹೃದಯದಲ್ಲೇ ಅಂಧಕಾರ ತುಂಬಿದ್ದಾಗ ಕರೆಂಟ್ ಇದ್ರೆಷ್ಟು, ಹೋದ್ರೆಷ್ಟು!

ಏನೇ ಹೇಳಿ

Friday, September 29th, 2017

ಏನೇ ಹೇಳಿ ಸ್ಪರ್ಶ ಮಾತನಾಡಿದೊಡೆ ಕಾಮವಾಗುವ ಪ್ರೇಮ, ಕಣ್ಣಿನ ಭಾಷೆ ಪ್ರಯೋಗಿಸಿದರೆ ಭಕ್ತಿಯಾಗಿಬಿಡುತ್ತೆ!

ಏನೇ ಹೇಳಿ

Tuesday, September 26th, 2017

ನೀವು ಕೊಟ್ಟದ್ದನ್ನು ಎದಿರಿನವ ಬೇಡವೆಂದರೆ ಅದು ಮರಳಿ ನಿಮಗೇ. ಬೈಗುಳವಾದರೂ, ಪ್ರೀತಿಯಾದರೂ.. ಏನೇ ಹೇಳಿ ಬೇಡವೆಂದರೂ ನಮ್ಮ ಜೇಬಿಗೆ ತುರುಕುವ ಕಲೆ ಗೊತ್ತಿರೋದು ಅವನೊಬ್ಬನಿಗೇ!!

ಏನೇ ಹೇಳಿ

Tuesday, September 26th, 2017

ಏನೇ ಹೇಳಿ Expiry Date ಆಗಿ ಹೋಗುವ ಮುನ್ನ ಯಾರದ್ದಾದ್ರೂ ಬಳಕೆಗೆ ಬಂದರಷ್ಟೇ ಸಾರ್ಥಕ.

ಏನೇ ಹೇಳಿ

Tuesday, September 26th, 2017

ಬೆರಳದ್ದಿ ಅವನು ಕುಡಿಸಿದ್ದು ಒಂದೇ ಹನಿ. ರುಚಿಗೆ ಮೈ ಮರೆತು ಅಂಡಲೆಯುತ್ತಿದ್ದೇನೆ. ಏನೇ ಹೇಳಿ ಜಗದ ಕಣ್ಣಲ್ಲಿ ನಾನೀಗ ಕುಡುಕನಾಗಿಬಿಟ್ಟೆ.

ಏನೇ ಹೇಳಿ

Tuesday, September 26th, 2017

ಒಳಗಿರುವ ಅವನೇ ಹೊರಗಿರುವ ನಾಯಿಗಳಿಗೆ ಬೊಗಳುವಂತೆ ಹೇಳಿದ್ದಾನೆ. ಶಾಂತಿ ಬಯಸಿ ನಾನು ಅವನೆಡೆಗೆ ಹೊರಳಲಿ ಅಂತ. ಏನೇ ಹೇಳಿ ಅವನು ಬಲು ಚತುರ.

‘ನರೇಂದ್ರನ ಬಟ್ಟೆ’ ಆರೋಪಗಳು ಹೊಸತಲ್ಲ!

Monday, September 25th, 2017

ನಿಮ್ಮನ್ನು ತಾತ್ತ್ವಿಕವಾಗಿ ವಿರೋಧಿಸಲಾಗದಿದ್ದರೆ ನೀವು ಧರಿಸುವ ಬಟ್ಟೆಯ ಕುರಿತಂತೆ ವ್ಯಂಗ್ಯದ ಮಾತುಗಳನ್ನಾಡುವುದು ದೇಶದ ಪ್ರಧಾನಿಯೊಂದಿಗೂ ನಾವು ನೋಡಿದ್ದೇವೆ. ಇಷ್ಟಕ್ಕೂ ಅಗತ್ಯ ಬಿದ್ದಾಗ ವೈಭವದ ಬಟ್ಟೆ ಧರಿಸಬಲ್ಲ ಸ್ವಾಮೀಜಿಗೆ ಅದು ಬೇಡವೆನಿಸಿದಾಗ ಕಿತ್ತೊಗೆಯುವ ಸಾಮಥ್ರ್ಯವೂ ಇತ್ತು. ಸನ್ಯಾಸವೆಂದರೆ ಬಟ್ಟೆಯೆಂಬ ಕಲ್ಪನೆಯೇ ಮೂರ್ಖತನದ್ದು. ಸನ್ಯಾಸವೆಂದರೆ ಅದನ್ನು ಕಿತ್ತೆಸೆಯಬಲ್ಲ ಮನಸ್ಥಿತಿ. ಅದು ವಿವೇಕಾನಂದರಿಗೆ ಜೋರಾಗಿಯೇ ಇತ್ತು. ಸರ್ವಧರ್ಮ ಸಮ್ಮೇಳನದ ಸಭೆಯಲ್ಲಿ ವಿವೇಕಾನಂದರ ಪ್ರಭಾವ ನಿಜಕ್ಕೂ ಇತ್ತಾ? ಅಥವಾ ಇದು ರಾಮಕೃಷ್ಣ ಆಶ್ರಮಗಳು ಮಾಡಿದ ಅನಗತ್ಯ ಪ್ರಚಾರವಾ? ಹಾಗಂತ ಒಂದಷ್ಟು ಜನ ಕ್ರಿಶ್ಚಿಯನ್ […]