ಎಂದಿಗೂ ಬತ್ತದ ನೀರಿನ ಸೆಲೆ ಕನರ್ಾಟಕ!
Sunday, December 31st, 2017ಯಾವಾಗಲಾದರೂ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಿಗೆ ಹೋಗಿ ಬಂದಿರುವಿರೇನು? ಜಗತ್ತಿನ ಅತ್ಯಂತ ಹೆಚ್ಚಿನ ಜನರ ಅಚ್ಚರಿಗೆ ಕಾರಣವಾಗಬಲ್ಲ ಸ್ಮಾರಕಗಳು ಇವು. ಕೇಂದ್ರ ಸಂಸತ್ತಿನ ಆಕಾರದ ಪ್ರೇರಣೆಯೂ ಇಲ್ಲಿಂದಲೇ ಬಂದಿರುವಂಥದ್ದು. ಭಾರತದ ಇತಿಹಾಸವನ್ನು ಅತ್ಯಂತ ವೈಭವಯುತವಾಗಿ ಮುಟ್ಟಿಸುವಲ್ಲಿ ಇವುಗಳದ್ದು ನಿಸ್ಸಂಶಯವಾಗಿ ಮಹತ್ವದ ಪಾತ್ರವಿದೆ. ಆದರೆ ಅಲ್ಲಿ ಸಕರ್ಾರ ಒದಗಿಸಿರುವ ವ್ಯವಸ್ಥೆಯ ಕುರಿತಂತೆ ಮಾತನಾಡದಿರುವುದೇ ಒಳಿತು. ಚುನಾವಣೆಯ ಹೊತ್ತಿಗೆ ಸರಿಯಾಗಿ ತಮ್ಮ ಹಳೆಯ ಹಪ್ಪಟ್ಟು ಐಡಿಯಾಗಳನ್ನು ಮತ್ತೆ ಚಾಲ್ತಿಗೆ ತರುವ ಜನನಾಯಕರನ್ನು ನೋಡಿ ನೋಡಿ ಸಾಕಾಗಿ ಹೋಗಿದೆ. ಕನರ್ಾಟಕದ ಅಗತ್ಯಕ್ಕೆ ಸ್ಪಂದಿಸದವರನ್ನು […]