ದಾವೂದ್ ಬಂಧನ; ಮೋದಿಯ ಚುನಾವಣಾ ರಣತಂತ್ರ!
Sunday, March 11th, 2018ನರೇಂದ್ರ ಮೋದಿ ಅಧಿಕಾರಕ್ಕೆ ಬರುವಾಗ ಈ ಬಗೆಯ ದೇಶದ್ರೋಹಿಗಳನ್ನೆಲ್ಲ ಹಿಡಿದು ತರುವುದಾಗಿ ಮಾತು ಕೊಟ್ಟಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಅವರು ತಾವು ತಿರುಗಾಡಿದ ದೇಶಗಳಲ್ಲಿ, ನಿಂತ ವೇದಿಕೆಯ ಮೇಲೆಲ್ಲ ಭಯೋತ್ಪಾದನೆಯ ವಿರುದ್ಧ ಕಠೋರವಾಗಿ ಮಾತನಾಡಿ, ತಮ್ಮ ಉದ್ದೇಶ ಮತ್ತು ಗುರಿಯನ್ನು ಜಗತ್ತಿಗೆ ಸಮರ್ಥವಾಗಿ ಸಾರಿದರು. ಚುನಾವಣೆಯ ಅಖಾಡಾ ತಯಾರಾಗಿದೆ. ಖಂಡಿತ ಕನರ್ಾಟಕದ್ದಲ್ಲ; ರಾಷ್ಟ್ರದ್ದೇ! ಹೌದು ಮೋದಿ 2019ರ ಚುನಾವಣೆಯ ತಯಾರಿ ಶುರು ಮಾಡಿಬಿಟ್ಟಿದ್ದಾರೆ. ಈ ಹಿಂದೆಯೇ ಹೇಳಿದ್ದಂತೆ ಸಂಸತ್ತಿನಲ್ಲಿ ಮೋದಿಯ ವಿರುದ್ಧ ಗಲಾಟೆ ಮಾಡಿ ಅದರ ನಡುವೆಯೂ […]