ಮೋದಿ-ಯೋಗಿ ಕನರ್ಾಟಕಕ್ಕೆ ಬರಲೇಬಾರದೇ?!
Sunday, April 29th, 2018ಸೋಲು ಖಾತ್ರಿಯಾಗುತ್ತಿದ್ದಂತೆ ಸಿದ್ದರಾಮಯ್ಯ ತಮಗೆ ಸವಾಲಾಗಿರುವ ಮೋದಿಯನ್ನು ಹಣಿಯಲು ಯಾವ ಉಪಾಯಕ್ಕೆ ಮೊರೆ ಹೋದರು ಗೊತ್ತೇನು!? ಮೋದಿ ಮತ್ತು ಯೋಗಿಯನ್ನು ಉತ್ತರ ಭಾರತದವರು ಮತ್ತು ತಾವು ಕನ್ನಡಿಗರೆಂದು ಬಿಂಬಿಸಿಕೊಳ್ಳುವ ಕೊನೆಯ ಪ್ರಯತ್ನಕ್ಕೆ ಮುನ್ನುಡಿ ಬರೆದರು. ಇದು ಕೇಂಬ್ರಿಡ್ಜ್ ಅನಾಲಿಟಿಕಾ ಕನರ್ಾಟಕವನ್ನು ಗೆಲ್ಲಲು ಕಾಂಗ್ರೆಸ್ಸಿಗೆ ರೂಪಿಸಿಕೊಟ್ಟ ರಣತಂತ್ರ. ಚುನಾವಣೆಯ ಫಲಿತಾಂಶವನ್ನು ಅನೇಕ ಬಾರಿ ಆಯಾ ನಾಯಕರುಗಳ ಮುಖ ಭಾವವನ್ನು ಗಮನಿಸಿಯೇ ಊಹಿಸಿಬಿಡಬಹುದು ಎನಿಸುತ್ತದೆ. ಕನರ್ಾಟಕದ ಚುನಾವಣೆ ಈಗ ಮಹತ್ವದ ಹಂತಕ್ಕೆ ಬಂದಿದೆ. 6 ತಿಂಗಳ ಹಿಂದಿನ ಕಾಂಗ್ರೆಸ್ಸಿನ ಪರಿಸ್ಥಿತಿ […]