ಶಿವಾಜಿಯನ್ನು ಅಫ್ಜಲ್ ಖಾನ್ ಅಪ್ಪಿಕೊಂಡಿದ್ದು ಸ್ನೇಹಕ್ಕಲ್ಲ, ನಾಶಕ್ಕೆ!
Tuesday, July 24th, 2018ಈ ಅವಿಶ್ವಾಸ ನಿರ್ಣಯದ ಆಲೋಚನೆ ಅದ್ಯಾರಿಗೆ ಮೊದಲು ಬಂತೋ ದೇವರೇ ಬಲ್ಲ. ಆದರೆ ಇಂಥದ್ದೊಂದು ಕಾಂಗ್ರೆಸ್ಸು ನಿನರ್ಾಮ ಮಾಡುವ ಆಲೋಚನೆಯನ್ನು ಕೊಟ್ಟವರನ್ನು ಕಾಂಗ್ರೆಸ್ಸಿನಿಂದ ಹೊರದಬ್ಬುವುದೇ ಒಳಿತು. ಹಾಗೆ ಸುಮ್ಮನೆ ಆಲೋಚಿಸಿ ಅವಿಶ್ವಾಸ ನಿರ್ಣಯವನ್ನು ಗೆಲ್ಲುವಷ್ಟು ಲೋಕಸಭಾ ಸದಸ್ಯರ ಸಂಖ್ಯೆ ಕಾಂಗ್ರಸ್ಸಿನ ಬಳಿ ಇರಲಿಲ್ಲ. ಇಲ್ಲಿಗೇ ನಿಲ್ಲಿಸದ ರಾಹುಲ್ ಬರೆದು ಕೊಟ್ಟ ಸ್ಕ್ರಿಪ್ಟ್ನಲ್ಲಿದ್ದಂತೆ ಭ್ರಾತೃತ್ವದ, ಪ್ರೇಮದ ಮಾತುಗಳನ್ನಾಡುತ್ತಾ ಪ್ರಧಾನಮಂತ್ರಿಯವರನ್ನು ತಬ್ಬಿಕೊಳ್ಳಲು ಹೊರಟೇ ಬಿಟ್ಟರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ಬಗೆಯ ಅವಿಶ್ವಾಸ ಗೊತ್ತುವಳಿ ಬಹುಶಃ ನಡೆದೇ ಇರಲಿಲ್ಲವೇನೋ. ನರೇಂದ್ರಮೋದಿ ಅಂತಿಮವಾಗಿ […]