ಎಡವಟ್ಟು ಮಾಡಿಕೊಳ್ಳದಿದ್ದರೆ ಗೆಲುವು ಖಾತ್ರಿ!
Sunday, March 31st, 2019ಸಮಸ್ಯೆ ಎರಡೂ ಕಡೆಗಳಲ್ಲಿದೆ. ಬಿಜೆಪಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದ್ದರೆ ಕಾಂಗ್ರೆಸ್ಸಿಗೆ ಮೈತ್ರಿಯದ್ದೇ ಗೊಂದಲ. ಕಳೆದ ಬಾರಿ 17 ಕ್ಷೇತ್ರವನ್ನು ಗೆದ್ದಿದ್ದ ಬಿಜೆಪಿಯಲ್ಲಿ ಆಯಾ ಕ್ಷೇತ್ರದ ಸಂಸದರ ವಿರುದ್ಧ ಆಕ್ರೋಶ ಜೋರಾಗಿಯೇ ಇದೆ. ಬೆಳಗಾವಿಯಲ್ಲಿ, ಹಾವೇರಿಯಲ್ಲಿ, ಉಡುಪಿ-ಚಿಕ್ಕಮಗಳೂರುಗಳಲ್ಲಿ, ಬೆಂಗಳೂರು ಉತ್ತರದಲ್ಲಿ, ಉತ್ತರ ಕನ್ನಡದಲ್ಲಿ, ಮೈಸೂರಿನಲ್ಲಿ ಇಲ್ಲೆಲ್ಲಾ ಬೇರೆ ಬೇರೆ ಕಾರಣಗಳಿಗಾಗಿ ಜನ ಸಂಸದರನ್ನು ದೂಷಿಸುತ್ತಾರೆ. ಚುನಾವಣೆಗೆ ಇನ್ನು ಹೆಚ್ಚೆಂದರೆ 20 ದಿನಗಳು ಬಾಕಿ ಇವೆ. ಬಹುಶಃ ಚುನಾವಣೆಯ ಭರಾಟೆಯೇ ಇಲ್ಲದ ಮೊದಲ ಸಾರ್ವತ್ರಿಕ ಚುನಾವಣೆ ಇದಿರಬಹುದೇನೋ. ಮೊದಲೆಲ್ಲಾ […]