ನಿಯತ್ತಾಗಿ ನಡೆದುಕೊಂಡರೆ ಅಧಿಕಾರ; ಎಡವಟ್ಟಾದರೆ ಬದುಕು ನರಕ!!
Monday, September 2nd, 2019ಯಾವುದೇ ಅಧಿಕಾರವಿರಲಿ ಅದು ಜನಸೇವೆಗೆಂದೇ ಸಿದ್ಧಿಸಿರುವಂಥದ್ದು. ಅಧಿಕಾರ ಬಿಡಿ, ವಿವೇಕಾನಂದರಂತೂ ನಿಮ್ಮ ಬಳಿಯಿರುವ ಹಣ ಭಗವಂತ ಇತರರ ಸೇವೆಗೆಂದು ನಿಮಗೆ ಕೊಟ್ಟಿರುವುದು. ಆತನ ಸಂಪತ್ತನ್ನು ಸೂಕ್ತ ರೀತಿಯಲ್ಲಿ ಬಳಸಲು ನೀವು ‘ಟ್ರಸ್ಟೀ’ಗಳಷ್ಟೇ ಎನ್ನುತ್ತಿದ್ದರು. ಹಾಗಿದ್ದ ಮೇಲೆ ಇನ್ನು ಅಧಿಕಾರದ ಮಾತೇನೆಂದು ಹೇಳುವುದು. ಅಧಿಕಾರ ಎನ್ನುವುದು ಹಾಗೆಯೇ. ಬರುವಾಗ ಸದ್ದು ಮಾಡಿಕೊಂಡು ಬರುತ್ತದೆ. ಹೋಗುವಾಗ ಅನಾಥವಾಗಿಸಿ ಹೋಗುತ್ತದೆ. ಅಧಿಕಾರ ಬಂದಾಗ ಅದರ ಮತ್ತನ್ನು ತಲೆಗೇರಿಸಿಕೊಳ್ಳದವರು ಮಾತ್ರ ಅದನ್ನು ಕಳಕೊಂಡಾಗ ಕಣ್ಣೀರಿಡಬೇಕಾದ ಪರಿಸ್ಥಿತಿ ಬರುವುದಿಲ್ಲ. ಕುಚರ್ಿಯ ಮೇಲೆ ಕುಳಿತಾಗ ಜನ […]