ವಿಭಾಗಗಳು

ಸುದ್ದಿಪತ್ರ


 

Archive for August, 2020

ಫ್ರೀಡಂ ಆಫ್ ಎಕ್ಸ್ಪ್ರೆಶನ್ ನಮ್ಗೂ ಐತೆ!!

Tuesday, August 25th, 2020

ಈ ರೀತಿ ವ್ಯಕ್ತಿಯೊಬ್ಬರ ಮಾತನಾಡುವ ಹಕ್ಕನ್ನು ಕಸಿದುಕೊಳ್ಳುವ ತಮ್ಮ ಈ ನಡೆ ದೀರ್ಘಕಾಲದಲ್ಲಿ ಪ್ರಶ್ನೆಗೊಳಗಾಗುತ್ತದೆ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಪ್ರಕಾಶನ ಸಂಸ್ಥೆಯೊಂದು ಪುಸ್ತಕ ಪ್ರಕಾಶಿಸದಿರುವುದು ವಾಕ್ಸ್ವಾತಂತ್ರ್ಯದ ಹರಣವೇ ಅಲ್ಲ ಎಂದು ಅವರುಗಳೆಲ್ಲಾ ಸಮಥರ್ಿಸಿಕೊಳ್ಳಲಾರಂಭಿಸಿದರು. ನಿಸ್ಸಂಶಯವಾಗಿ ಅದು ಅವರ ಮೊದಲ ಸೋಲು. ಬುದ್ಧಿಜೀವಿಗಳು ಫ್ರೀಡಂ ಆಫ್ ಎಕ್ಸ್ಪ್ರಶನ್ ಎಂಬ ತಮ್ಮ ಕೊಡಲಿಯನ್ನು ತಾವೇ ತಮ್ಮ ಕಾಲ ಮೇಲೆ ಹಾಕಿಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅವರಿಟ್ಟ ಯಾವ ಹೆಜ್ಜೆಯೂ ಸಫಲತೆಯ ದಿಕ್ಕಿನತ್ತ ಸಾಗದಿರುವುದು ದೇಶದ ಪಾಲಿಗೆ ವರದಾನವೇ ಸರಿ. ನೆನಪು ಮಾಡಿಕೊಳ್ಳಿ, […]

ಫ್ರೀಡಂ ಆಫ್ ಎಕ್ಸ್ಪ್ರೆಶನ್ ನಮ್ಗೂ ಐತೆ!!

Tuesday, August 25th, 2020

ಈ ರೀತಿ ವ್ಯಕ್ತಿಯೊಬ್ಬರ ಮಾತನಾಡುವ ಹಕ್ಕನ್ನು ಕಸಿದುಕೊಳ್ಳುವ ತಮ್ಮ ಈ ನಡೆ ದೀರ್ಘಕಾಲದಲ್ಲಿ ಪ್ರಶ್ನೆಗೊಳಗಾಗುತ್ತದೆ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಪ್ರಕಾಶನ ಸಂಸ್ಥೆಯೊಂದು ಪುಸ್ತಕ ಪ್ರಕಾಶಿಸದಿರುವುದು ವಾಕ್ಸ್ವಾತಂತ್ರ್ಯದ ಹರಣವೇ ಅಲ್ಲ ಎಂದು ಅವರುಗಳೆಲ್ಲಾ ಸಮಥರ್ಿಸಿಕೊಳ್ಳಲಾರಂಭಿಸಿದರು. ನಿಸ್ಸಂಶಯವಾಗಿ ಅದು ಅವರ ಮೊದಲ ಸೋಲು. ಬುದ್ಧಿಜೀವಿಗಳು ಫ್ರೀಡಂ ಆಫ್ ಎಕ್ಸ್ಪ್ರಶನ್ ಎಂಬ ತಮ್ಮ ಕೊಡಲಿಯನ್ನು ತಾವೇ ತಮ್ಮ ಕಾಲ ಮೇಲೆ ಹಾಕಿಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅವರಿಟ್ಟ ಯಾವ ಹೆಜ್ಜೆಯೂ ಸಫಲತೆಯ ದಿಕ್ಕಿನತ್ತ ಸಾಗದಿರುವುದು ದೇಶದ ಪಾಲಿಗೆ ವರದಾನವೇ ಸರಿ. ನೆನಪು ಮಾಡಿಕೊಳ್ಳಿ, […]

ಫ್ರೀಡಂ ಆಫ್ ಎಕ್ಸ್ಪ್ರೆಶನ್ ನಮ್ಗೂ ಐತೆ!!

Tuesday, August 25th, 2020

ಈ ರೀತಿ ವ್ಯಕ್ತಿಯೊಬ್ಬರ ಮಾತನಾಡುವ ಹಕ್ಕನ್ನು ಕಸಿದುಕೊಳ್ಳುವ ತಮ್ಮ ಈ ನಡೆ ದೀರ್ಘಕಾಲದಲ್ಲಿ ಪ್ರಶ್ನೆಗೊಳಗಾಗುತ್ತದೆ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಪ್ರಕಾಶನ ಸಂಸ್ಥೆಯೊಂದು ಪುಸ್ತಕ ಪ್ರಕಾಶಿಸದಿರುವುದು ವಾಕ್ಸ್ವಾತಂತ್ರ್ಯದ ಹರಣವೇ ಅಲ್ಲ ಎಂದು ಅವರುಗಳೆಲ್ಲಾ ಸಮಥರ್ಿಸಿಕೊಳ್ಳಲಾರಂಭಿಸಿದರು. ನಿಸ್ಸಂಶಯವಾಗಿ ಅದು ಅವರ ಮೊದಲ ಸೋಲು. ಬುದ್ಧಿಜೀವಿಗಳು ಫ್ರೀಡಂ ಆಫ್ ಎಕ್ಸ್ಪ್ರಶನ್ ಎಂಬ ತಮ್ಮ ಕೊಡಲಿಯನ್ನು ತಾವೇ ತಮ್ಮ ಕಾಲ ಮೇಲೆ ಹಾಕಿಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅವರಿಟ್ಟ ಯಾವ ಹೆಜ್ಜೆಯೂ ಸಫಲತೆಯ ದಿಕ್ಕಿನತ್ತ ಸಾಗದಿರುವುದು ದೇಶದ ಪಾಲಿಗೆ ವರದಾನವೇ ಸರಿ. ನೆನಪು ಮಾಡಿಕೊಳ್ಳಿ, […]

ಫ್ರೀಡಂ ಆಫ್ ಎಕ್ಸ್ಪ್ರೆಶನ್ ನಮ್ಗೂ ಐತೆ!!

Tuesday, August 25th, 2020

ಈ ರೀತಿ ವ್ಯಕ್ತಿಯೊಬ್ಬರ ಮಾತನಾಡುವ ಹಕ್ಕನ್ನು ಕಸಿದುಕೊಳ್ಳುವ ತಮ್ಮ ಈ ನಡೆ ದೀರ್ಘಕಾಲದಲ್ಲಿ ಪ್ರಶ್ನೆಗೊಳಗಾಗುತ್ತದೆ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಪ್ರಕಾಶನ ಸಂಸ್ಥೆಯೊಂದು ಪುಸ್ತಕ ಪ್ರಕಾಶಿಸದಿರುವುದು ವಾಕ್ಸ್ವಾತಂತ್ರ್ಯದ ಹರಣವೇ ಅಲ್ಲ ಎಂದು ಅವರುಗಳೆಲ್ಲಾ ಸಮಥರ್ಿಸಿಕೊಳ್ಳಲಾರಂಭಿಸಿದರು. ನಿಸ್ಸಂಶಯವಾಗಿ ಅದು ಅವರ ಮೊದಲ ಸೋಲು. ಬುದ್ಧಿಜೀವಿಗಳು ಫ್ರೀಡಂ ಆಫ್ ಎಕ್ಸ್ಪ್ರಶನ್ ಎಂಬ ತಮ್ಮ ಕೊಡಲಿಯನ್ನು ತಾವೇ ತಮ್ಮ ಕಾಲ ಮೇಲೆ ಹಾಕಿಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅವರಿಟ್ಟ ಯಾವ ಹೆಜ್ಜೆಯೂ ಸಫಲತೆಯ ದಿಕ್ಕಿನತ್ತ ಸಾಗದಿರುವುದು ದೇಶದ ಪಾಲಿಗೆ ವರದಾನವೇ ಸರಿ. ನೆನಪು ಮಾಡಿಕೊಳ್ಳಿ, […]

ಇಸ್ಲಾಂ ಭಯೋತ್ಪಾದನೆಯ ಕೇಂದ್ರವಾಗುತ್ತಿದೆ ಟರ್ಕಿ!!

Tuesday, August 25th, 2020

ಭಾರತದಲ್ಲಿ ಮುಸಲ್ಮಾನರ ಅಹಲ್-ಎ-ಹದಿತ್ ಪಂಗಡ ನಿರ್ವಹಿಸುತ್ತಿತ್ತು. ನಿರಂತರ ಪ್ರಯಾಸದಿಂದಾಗಿ ಮಹಾರಾಷ್ಟ್ರದಲ್ಲಿ 40 ಮಸೀದಿಗಳನ್ನು, ಕೇರಳದಲ್ಲಿ 75 ಮಸೀದಿಗಳನ್ನು ವಹಾಬಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದರು. ಅದಾಗಿ ಆರು ವರ್ಷ ಕಳೆದೇಹೋಯ್ತು. ಮುಸಲ್ಮಾನರನ್ನು ಕಟ್ಟರ್ ಆಗಿಸುವ ಪ್ರಕ್ರಿಯೆ ಈ ಆರು ವರ್ಷಗಳಲ್ಲಿ ಹಿಂದಿಗಿಂತ ಜೋರಾಗಿ ನಡೆದಿದೆ. ಕ್ರಿಸ್ಟೊಫರ್ ಜೆಫರ್ಲಾಟ್ ತನ್ನ ‘ದ ಸೌದಿ ಕನೆಕ್ಷನ್’ ಎಂಬ ಲೇಖನದಲ್ಲಿ ಕೇರಳದಲ್ಲಿ ಸಲಫಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ವಿಸ್ತಾರವಾಗಿ ವಿವರಿಸಿದ್ದ. ಆತನ ಪ್ರಕಾರ ಮಿಲಿಯನ್ಗಟ್ಟಲೆ ರಿಯಾಲ್ಗಳು ಕೇರಳದ ಮಲಪ್ಪುರಂಗೆ ಕಟ್ಟರ್ಪಂಥಿ ಇಸ್ಲಾಮನ್ನು ಹಬ್ಬಿಸಲೆಂದೇ ಹರಿದುಬಂದಿತ್ತು. […]

ಇಸ್ಲಾಂ ಭಯೋತ್ಪಾದನೆಯ ಕೇಂದ್ರವಾಗುತ್ತಿದೆ ಟರ್ಕಿ!!

Tuesday, August 25th, 2020

ಭಾರತದಲ್ಲಿ ಮುಸಲ್ಮಾನರ ಅಹಲ್-ಎ-ಹದಿತ್ ಪಂಗಡ ನಿರ್ವಹಿಸುತ್ತಿತ್ತು. ನಿರಂತರ ಪ್ರಯಾಸದಿಂದಾಗಿ ಮಹಾರಾಷ್ಟ್ರದಲ್ಲಿ 40 ಮಸೀದಿಗಳನ್ನು, ಕೇರಳದಲ್ಲಿ 75 ಮಸೀದಿಗಳನ್ನು ವಹಾಬಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದರು. ಅದಾಗಿ ಆರು ವರ್ಷ ಕಳೆದೇಹೋಯ್ತು. ಮುಸಲ್ಮಾನರನ್ನು ಕಟ್ಟರ್ ಆಗಿಸುವ ಪ್ರಕ್ರಿಯೆ ಈ ಆರು ವರ್ಷಗಳಲ್ಲಿ ಹಿಂದಿಗಿಂತ ಜೋರಾಗಿ ನಡೆದಿದೆ. ಕ್ರಿಸ್ಟೊಫರ್ ಜೆಫರ್ಲಾಟ್ ತನ್ನ ‘ದ ಸೌದಿ ಕನೆಕ್ಷನ್’ ಎಂಬ ಲೇಖನದಲ್ಲಿ ಕೇರಳದಲ್ಲಿ ಸಲಫಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ವಿಸ್ತಾರವಾಗಿ ವಿವರಿಸಿದ್ದ. ಆತನ ಪ್ರಕಾರ ಮಿಲಿಯನ್ಗಟ್ಟಲೆ ರಿಯಾಲ್ಗಳು ಕೇರಳದ ಮಲಪ್ಪುರಂಗೆ ಕಟ್ಟರ್ಪಂಥಿ ಇಸ್ಲಾಮನ್ನು ಹಬ್ಬಿಸಲೆಂದೇ ಹರಿದುಬಂದಿತ್ತು. […]

ಇಸ್ಲಾಂ ಭಯೋತ್ಪಾದನೆಯ ಕೇಂದ್ರವಾಗುತ್ತಿದೆ ಟರ್ಕಿ!!

Tuesday, August 25th, 2020

ಭಾರತದಲ್ಲಿ ಮುಸಲ್ಮಾನರ ಅಹಲ್-ಎ-ಹದಿತ್ ಪಂಗಡ ನಿರ್ವಹಿಸುತ್ತಿತ್ತು. ನಿರಂತರ ಪ್ರಯಾಸದಿಂದಾಗಿ ಮಹಾರಾಷ್ಟ್ರದಲ್ಲಿ 40 ಮಸೀದಿಗಳನ್ನು, ಕೇರಳದಲ್ಲಿ 75 ಮಸೀದಿಗಳನ್ನು ವಹಾಬಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದರು. ಅದಾಗಿ ಆರು ವರ್ಷ ಕಳೆದೇಹೋಯ್ತು. ಮುಸಲ್ಮಾನರನ್ನು ಕಟ್ಟರ್ ಆಗಿಸುವ ಪ್ರಕ್ರಿಯೆ ಈ ಆರು ವರ್ಷಗಳಲ್ಲಿ ಹಿಂದಿಗಿಂತ ಜೋರಾಗಿ ನಡೆದಿದೆ. ಕ್ರಿಸ್ಟೊಫರ್ ಜೆಫರ್ಲಾಟ್ ತನ್ನ ‘ದ ಸೌದಿ ಕನೆಕ್ಷನ್’ ಎಂಬ ಲೇಖನದಲ್ಲಿ ಕೇರಳದಲ್ಲಿ ಸಲಫಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ವಿಸ್ತಾರವಾಗಿ ವಿವರಿಸಿದ್ದ. ಆತನ ಪ್ರಕಾರ ಮಿಲಿಯನ್ಗಟ್ಟಲೆ ರಿಯಾಲ್ಗಳು ಕೇರಳದ ಮಲಪ್ಪುರಂಗೆ ಕಟ್ಟರ್ಪಂಥಿ ಇಸ್ಲಾಮನ್ನು ಹಬ್ಬಿಸಲೆಂದೇ ಹರಿದುಬಂದಿತ್ತು. […]

ಇಸ್ಲಾಂ ಭಯೋತ್ಪಾದನೆಯ ಕೇಂದ್ರವಾಗುತ್ತಿದೆ ಟರ್ಕಿ!!

Tuesday, August 25th, 2020

ಭಾರತದಲ್ಲಿ ಮುಸಲ್ಮಾನರ ಅಹಲ್-ಎ-ಹದಿತ್ ಪಂಗಡ ನಿರ್ವಹಿಸುತ್ತಿತ್ತು. ನಿರಂತರ ಪ್ರಯಾಸದಿಂದಾಗಿ ಮಹಾರಾಷ್ಟ್ರದಲ್ಲಿ 40 ಮಸೀದಿಗಳನ್ನು, ಕೇರಳದಲ್ಲಿ 75 ಮಸೀದಿಗಳನ್ನು ವಹಾಬಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದರು. ಅದಾಗಿ ಆರು ವರ್ಷ ಕಳೆದೇಹೋಯ್ತು. ಮುಸಲ್ಮಾನರನ್ನು ಕಟ್ಟರ್ ಆಗಿಸುವ ಪ್ರಕ್ರಿಯೆ ಈ ಆರು ವರ್ಷಗಳಲ್ಲಿ ಹಿಂದಿಗಿಂತ ಜೋರಾಗಿ ನಡೆದಿದೆ. ಕ್ರಿಸ್ಟೊಫರ್ ಜೆಫರ್ಲಾಟ್ ತನ್ನ ‘ದ ಸೌದಿ ಕನೆಕ್ಷನ್’ ಎಂಬ ಲೇಖನದಲ್ಲಿ ಕೇರಳದಲ್ಲಿ ಸಲಫಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ವಿಸ್ತಾರವಾಗಿ ವಿವರಿಸಿದ್ದ. ಆತನ ಪ್ರಕಾರ ಮಿಲಿಯನ್ಗಟ್ಟಲೆ ರಿಯಾಲ್ಗಳು ಕೇರಳದ ಮಲಪ್ಪುರಂಗೆ ಕಟ್ಟರ್ಪಂಥಿ ಇಸ್ಲಾಮನ್ನು ಹಬ್ಬಿಸಲೆಂದೇ ಹರಿದುಬಂದಿತ್ತು. […]

ಡಿಜೆ ಹಳ್ಳಿ ದಂಗೆ; ಅನೇಕ ಪ್ರಶ್ನೆಗಳು!

Tuesday, August 25th, 2020

ಈ ದೇಶದಲ್ಲಿ ವಹಾಬಿಗಳನ್ನು ಅನೇಕ ಮುಸಲ್ಮಾನರು ಹತ್ತಿರಕ್ಕೂ ಸೇರಿಸುವುದಿಲ್ಲ. ಅನೇಕ ಮುಸ್ಲೀಂ ಪಂಥಗಳಿಗಂತೂ ವಹಾಬಿಗಳ ಮುಖ ಕಂಡರಾಗದು. ಆದರೆ, ಇವರೆಲ್ಲರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು ಮಾತ್ರ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿಯೇ. ಆ ದೃಷ್ಟಿಯಿಂದ ಸಿಎಎ ನಿಜಕ್ಕೂ ಅಪಾಯಕಾರಿಯಾಗಿಯೇ ಪರಿಣಮಿಸಿದೆ. ಬೆಂಗಳೂರಿನಲ್ಲಿ ಒಂದು ಫೇಸ್ಬುಕ್ ಪೋಸ್ಟ್ ಬೆಂಕಿಯನ್ನೇ ಹಚ್ಚಿಬಿಟ್ಟಿತು. ರೊಚ್ಚಿಗೆದ್ದಿದ್ದ ಜನತೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಂಡರು. ಪಾಪ, ಆ ವಾಹನಗಳದ್ದು ಅದ್ಯಾವ ಜಾತಿಯೋ! ಫೇಸ್ಬುಕ್ ಪೋಸ್ಟಿನ ಅರ್ಥವೇನೆಂಬುದಾದರೋ ಅವುಗಳಿಗೆ ಗೊತ್ತಿತ್ತೋ ಇಲ್ಲವೋ. […]

ಡಿಜೆ ಹಳ್ಳಿ ದಂಗೆ; ಅನೇಕ ಪ್ರಶ್ನೆಗಳು!

Tuesday, August 25th, 2020

ಈ ದೇಶದಲ್ಲಿ ವಹಾಬಿಗಳನ್ನು ಅನೇಕ ಮುಸಲ್ಮಾನರು ಹತ್ತಿರಕ್ಕೂ ಸೇರಿಸುವುದಿಲ್ಲ. ಅನೇಕ ಮುಸ್ಲೀಂ ಪಂಥಗಳಿಗಂತೂ ವಹಾಬಿಗಳ ಮುಖ ಕಂಡರಾಗದು. ಆದರೆ, ಇವರೆಲ್ಲರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು ಮಾತ್ರ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿಯೇ. ಆ ದೃಷ್ಟಿಯಿಂದ ಸಿಎಎ ನಿಜಕ್ಕೂ ಅಪಾಯಕಾರಿಯಾಗಿಯೇ ಪರಿಣಮಿಸಿದೆ. ಬೆಂಗಳೂರಿನಲ್ಲಿ ಒಂದು ಫೇಸ್ಬುಕ್ ಪೋಸ್ಟ್ ಬೆಂಕಿಯನ್ನೇ ಹಚ್ಚಿಬಿಟ್ಟಿತು. ರೊಚ್ಚಿಗೆದ್ದಿದ್ದ ಜನತೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಂಡರು. ಪಾಪ, ಆ ವಾಹನಗಳದ್ದು ಅದ್ಯಾವ ಜಾತಿಯೋ! ಫೇಸ್ಬುಕ್ ಪೋಸ್ಟಿನ ಅರ್ಥವೇನೆಂಬುದಾದರೋ ಅವುಗಳಿಗೆ ಗೊತ್ತಿತ್ತೋ ಇಲ್ಲವೋ. […]