ಪರಿವಾರ ರಾಜಕೀಯಕ್ಕೆ ಅಂತ್ಯ ಬಂದಿದೆ!
Tuesday, September 1st, 2020ರಾಜ್ದೀಪ್ ಸರ್ದೇಸಾಯಿಯೊಂದಿಗೆ ಜೊತೆಗಾರನಾಗಿ ಕುಳಿತುಕೊಳ್ಳುತ್ತಿದ್ದ ಅರ್ನಬ್ ಕ್ರಮೇಣ ಬೆಳೆಯುತ್ತಾ ಟೈಮ್ಸ್ ನೌನಲ್ಲಿ ತನ್ನದ್ದೇ ಆದ ಶೋ ನಡೆಸಿಕೊಡುವ ವೇಳೆಗೆ ಬಲಾಢ್ಯವಾಗಿಬಿಟ್ಟಿದ್ದ. ಆಳುವ ಸಕರ್ಾರದ ವಿರುದ್ಧದ 2ಜಿ, 3ಜಿ ಹಗರಣಗಳನ್ನು, ಕಾಮನ್ವೆಲ್ತ್ ಗೇಮ್ಸ್ ಹಗರಣವನ್ನು ಆತ ಬಯಲಿಗೆಳೆದು ಸಕರ್ಾರವನ್ನು ಪ್ರಶ್ನಿಸಿದ ರೀತಿ ಅನನ್ಯವಾಗಿತ್ತು. ದೇಶ ಹೊಸ ದಿಕ್ಕಿನತ್ತ ಸಾಗುತ್ತಿದೆ. ಅನೇಕ ದೊಡ್ಡವರ ಬಂಡವಾಳಗಳು ಸಹಜವಾಗಿಯೇ ಹೊರಬರುತ್ತಿದೆ. ಒಂದು ದಶಕದ ಹಿಂದೆ ಗಾಂಧಿ ಪರಿವಾರದ ಕುರಿತಂತೆ ಈ ದೇಶದಲ್ಲಿ ಯಾರೂ ತುಟಿಪಿಟಿಕ್ ಎನ್ನುತ್ತಿರಲಿಲ್ಲ. ಈಗ ಹಾಗೇನಿಲ್ಲ. ಮಾಧ್ಯಮಗಳು ಮುಲಾಜಿಲ್ಲದೇ ಅವರು […]