ಭಗತ್ ಸಿಂಗ್ ದೇವರನ್ನು ನಂಬುತ್ತಿರಲಿಲ್ಲವೇ?!
Monday, September 28th, 20201930. ಗದರ್ ಪಾಟರ್ಿಯ ಬಾಬಾ ರಣಧೀರ್ ಸಿಂಗ್ ಲಾಹೋರ್ ಮೊಕದ್ದಮೆಯ ಬಂಧಿಯಾಗಿದ್ದರು. ಅವರ ಪಕ್ಕದಲ್ಲಿಯೇ ಮೊಕದ್ದಮೆಯನ್ನು ಎದುರಿಸುತ್ತಿರುವ ತರುಣ ಕ್ರಾಂತಿಕಾರಿ ಭಗತ್ಸಿಂಗ್. ಬಾಬಾ ಭಗತ್ನೊಂದಿಗೆ ಸದಾಕಾಲ ಚಚರ್ೆ ಮಾಡುತ್ತಿದ್ದರು. ಅದೊಂದು ದಿನ, ‘ಇನ್ನಾದರೂ ದೇವರನ್ನು ನಂಬು. ಆತನ ಪ್ರಾರ್ಥನೆ ಮಾಡಿಕೊ’ ಎಂದು ಬುದ್ಧಿವಾದ ಹೇಳಿದರು. ಭಗತ್ ನಕ್ಕುಬಿಟ್ಟ. ‘ಇಷ್ಟು ದಿನಗಳ ಕಾಲ ದೇವರನ್ನು ನಂಬದೇ ಧೀರನಾಗಿದ್ದ ನಾನು ಈಗ ಪ್ರಾರ್ಥನೆಗೆ ನಿಂತರೆ ಹೆದರಿಕೊಂಡೆನೆಂದು ದೇವರೂ ನಕ್ಕಾನು’ ಎಂದ. ಬಾಬಾ ಕುಪಿತಗೊಂಡರು. ‘ನಿನಗೆ ಸಿಕ್ಕಿರುವ ಖ್ಯಾತಿಯಿಂದಾಗಿ ನಿನ್ನ ತಲೆ […]