ವಿಭಾಗಗಳು

ಸುದ್ದಿಪತ್ರ


 

Archive for September, 2020

ಭಗತ್ ಸಿಂಗ್ ದೇವರನ್ನು ನಂಬುತ್ತಿರಲಿಲ್ಲವೇ?!

Monday, September 28th, 2020

1930. ಗದರ್ ಪಾಟರ್ಿಯ ಬಾಬಾ ರಣಧೀರ್ ಸಿಂಗ್ ಲಾಹೋರ್ ಮೊಕದ್ದಮೆಯ ಬಂಧಿಯಾಗಿದ್ದರು. ಅವರ ಪಕ್ಕದಲ್ಲಿಯೇ ಮೊಕದ್ದಮೆಯನ್ನು ಎದುರಿಸುತ್ತಿರುವ ತರುಣ ಕ್ರಾಂತಿಕಾರಿ ಭಗತ್ಸಿಂಗ್. ಬಾಬಾ ಭಗತ್ನೊಂದಿಗೆ ಸದಾಕಾಲ ಚಚರ್ೆ ಮಾಡುತ್ತಿದ್ದರು. ಅದೊಂದು ದಿನ, ‘ಇನ್ನಾದರೂ ದೇವರನ್ನು ನಂಬು. ಆತನ ಪ್ರಾರ್ಥನೆ ಮಾಡಿಕೊ’ ಎಂದು ಬುದ್ಧಿವಾದ ಹೇಳಿದರು. ಭಗತ್ ನಕ್ಕುಬಿಟ್ಟ. ‘ಇಷ್ಟು ದಿನಗಳ ಕಾಲ ದೇವರನ್ನು ನಂಬದೇ ಧೀರನಾಗಿದ್ದ ನಾನು ಈಗ ಪ್ರಾರ್ಥನೆಗೆ ನಿಂತರೆ ಹೆದರಿಕೊಂಡೆನೆಂದು ದೇವರೂ ನಕ್ಕಾನು’ ಎಂದ. ಬಾಬಾ ಕುಪಿತಗೊಂಡರು. ‘ನಿನಗೆ ಸಿಕ್ಕಿರುವ ಖ್ಯಾತಿಯಿಂದಾಗಿ ನಿನ್ನ ತಲೆ […]

ಭಗತ್ ಸಿಂಗ್ ದೇವರನ್ನು ನಂಬುತ್ತಿರಲಿಲ್ಲವೇ?!

Monday, September 28th, 2020

1930. ಗದರ್ ಪಾಟರ್ಿಯ ಬಾಬಾ ರಣಧೀರ್ ಸಿಂಗ್ ಲಾಹೋರ್ ಮೊಕದ್ದಮೆಯ ಬಂಧಿಯಾಗಿದ್ದರು. ಅವರ ಪಕ್ಕದಲ್ಲಿಯೇ ಮೊಕದ್ದಮೆಯನ್ನು ಎದುರಿಸುತ್ತಿರುವ ತರುಣ ಕ್ರಾಂತಿಕಾರಿ ಭಗತ್ಸಿಂಗ್. ಬಾಬಾ ಭಗತ್ನೊಂದಿಗೆ ಸದಾಕಾಲ ಚಚರ್ೆ ಮಾಡುತ್ತಿದ್ದರು. ಅದೊಂದು ದಿನ, ‘ಇನ್ನಾದರೂ ದೇವರನ್ನು ನಂಬು. ಆತನ ಪ್ರಾರ್ಥನೆ ಮಾಡಿಕೊ’ ಎಂದು ಬುದ್ಧಿವಾದ ಹೇಳಿದರು. ಭಗತ್ ನಕ್ಕುಬಿಟ್ಟ. ‘ಇಷ್ಟು ದಿನಗಳ ಕಾಲ ದೇವರನ್ನು ನಂಬದೇ ಧೀರನಾಗಿದ್ದ ನಾನು ಈಗ ಪ್ರಾರ್ಥನೆಗೆ ನಿಂತರೆ ಹೆದರಿಕೊಂಡೆನೆಂದು ದೇವರೂ ನಕ್ಕಾನು’ ಎಂದ. ಬಾಬಾ ಕುಪಿತಗೊಂಡರು. ‘ನಿನಗೆ ಸಿಕ್ಕಿರುವ ಖ್ಯಾತಿಯಿಂದಾಗಿ ನಿನ್ನ ತಲೆ […]

ದೇಶದ್ರೋಹದ ಚಟುವಟಿಕೆಗೆ ಬಳಕೆಯಾಗುತ್ತಿತ್ತು ವಿದೇಶೀ ಹಣ!

Monday, September 28th, 2020

ಮೋದಿ ಸಕರ್ಾರ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಸುಮಾರು 15 ಸಾವಿರ ಸಕರ್ಾರೇತರ ಸಂಸ್ಥೆಗಳ ಎಫ್ಸಿಆರ್ಎ ಲೈಸೆನ್ಸು ರದ್ದು ಪಡಿಸಿತ್ತು. ಈ ಸುದ್ದಿ ಆ ದಿನಗಳಲ್ಲಿ ಸಂಚಲನವನ್ನೇ ಉಂಟುಮಾಡಿತ್ತು. ತೀರಾ ಇತ್ತೀಚೆಗೆ ಗೃಹ ಸಚಿವಾಲಯ 13 ಸಂಸ್ಥೆಗಳ ಲೈಸೆನ್ಸನ್ನು ರದ್ದು ಮಾಡಿ ಕ್ರಿಶ್ಚಿಯನ್ ಮಿಶನರಿಗಳಲ್ಲಿ ನಡುಕ ಹುಟ್ಟಿಸಿತ್ತು. ಅದರ ಹಿಂದು ಹಿಂದೆಯೇ ಮೊನ್ನೆ ಸಂಸತ್ತಿನಲ್ಲಿ ಈ ಕುರಿತ ಮಸೂದೆ ಮಂಡಿಸಿ ಕಾಯಿದೆಗೆ ತಿದ್ದುಪಡಿಯನ್ನೂ ತಂದುಬಿಟ್ಟಿದೆ. ಒಂದಾದ ಮೇಲೆ ಒಂದು ಆಘಾತವನ್ನು ತಡೆದುಕೊಳ್ಳಲಾರದೇ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ರೊಚ್ಚಿಗೆದ್ದು ಕಳೆದ ಕೆಲವಾರು […]

ದೇಶದ್ರೋಹದ ಚಟುವಟಿಕೆಗೆ ಬಳಕೆಯಾಗುತ್ತಿತ್ತು ವಿದೇಶೀ ಹಣ!

Monday, September 28th, 2020

ಮೋದಿ ಸಕರ್ಾರ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಸುಮಾರು 15 ಸಾವಿರ ಸಕರ್ಾರೇತರ ಸಂಸ್ಥೆಗಳ ಎಫ್ಸಿಆರ್ಎ ಲೈಸೆನ್ಸು ರದ್ದು ಪಡಿಸಿತ್ತು. ಈ ಸುದ್ದಿ ಆ ದಿನಗಳಲ್ಲಿ ಸಂಚಲನವನ್ನೇ ಉಂಟುಮಾಡಿತ್ತು. ತೀರಾ ಇತ್ತೀಚೆಗೆ ಗೃಹ ಸಚಿವಾಲಯ 13 ಸಂಸ್ಥೆಗಳ ಲೈಸೆನ್ಸನ್ನು ರದ್ದು ಮಾಡಿ ಕ್ರಿಶ್ಚಿಯನ್ ಮಿಶನರಿಗಳಲ್ಲಿ ನಡುಕ ಹುಟ್ಟಿಸಿತ್ತು. ಅದರ ಹಿಂದು ಹಿಂದೆಯೇ ಮೊನ್ನೆ ಸಂಸತ್ತಿನಲ್ಲಿ ಈ ಕುರಿತ ಮಸೂದೆ ಮಂಡಿಸಿ ಕಾಯಿದೆಗೆ ತಿದ್ದುಪಡಿಯನ್ನೂ ತಂದುಬಿಟ್ಟಿದೆ. ಒಂದಾದ ಮೇಲೆ ಒಂದು ಆಘಾತವನ್ನು ತಡೆದುಕೊಳ್ಳಲಾರದೇ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ರೊಚ್ಚಿಗೆದ್ದು ಕಳೆದ ಕೆಲವಾರು […]

ಶ್ರೇಷ್ಠಮಾರ್ಗದಲ್ಲಿ ನಡೆಯಲೂ ‘ಛಾತಿ’ ಬೇಕು!

Monday, September 28th, 2020

ಇತ್ತೀಚೆಗೆ ಅನೇಕರು ಮತಾಂತರವಾಗುತ್ತಿರುವ ಸುದ್ದಿ ಬರುತ್ತಿದೆ. ಲವ್ ಜಿಹಾದ್ನ ಭರಾಟೆಯೂ ಜೋರಾಗಿಯೇ ನಡೆದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೂ ಮತಾಂತರ ನಿಷೇಧಕ್ಕೆ ಕಾಯಿದೆ ರೂಪಿಸುವ ಆಲೋಚನೆಯನ್ನೂ ಹೊರಹಾಕಿಯಾಗಿದೆ. ಹಿಂದೂ ಹೆಣ್ಣುಮಕ್ಕಳು ಮುಸ್ಲೀಂ ತರುಣರ (ಕೆಲವೊಮ್ಮೆ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿರುವವರ) ಪ್ರೇಮಪಾಶಕ್ಕೆ ಬಲಿಬಿದ್ದು ಮತಾಂತರಗೊಂಡು ಮದುವೆಯಾಗುವ ಪ್ರಕ್ರಿಯೆ ತೀವ್ರವಾಗುವಂತೆ; ಹಳ್ಳಿಯಲ್ಲಿ ಕ್ರಿಶ್ಚಿಯನ್ನರು ಅನಾಮತ್ತು ಕೇರಿ-ಕೇರಿಗಳನ್ನೇ ಆಪೋಶನ ತೆಗೆದುಕೊಳ್ಳುತ್ತಿದ್ದಾರೆ. ಹೀಗೇಕೆ? ಹಿಂದೂಧರ್ಮವನ್ನು ಬಿಟ್ಟು ಅನ್ಯ ಮತಗಳಿಗೆ ಜನ ಪರಿವತರ್ಿತರಾಗುತ್ತಿರುವುದಾದರೂ ಏಕೆ? ಒಂದೇ ಧರ್ಮದ ಸತ್ತ್ವ ಅರಿಯದೇ ಮತಾಂತರಗೊಳ್ಳುವವರಿರಬಹುದು […]

ಶ್ರೇಷ್ಠಮಾರ್ಗದಲ್ಲಿ ನಡೆಯಲೂ ‘ಛಾತಿ’ ಬೇಕು!

Monday, September 28th, 2020

ಇತ್ತೀಚೆಗೆ ಅನೇಕರು ಮತಾಂತರವಾಗುತ್ತಿರುವ ಸುದ್ದಿ ಬರುತ್ತಿದೆ. ಲವ್ ಜಿಹಾದ್ನ ಭರಾಟೆಯೂ ಜೋರಾಗಿಯೇ ನಡೆದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೂ ಮತಾಂತರ ನಿಷೇಧಕ್ಕೆ ಕಾಯಿದೆ ರೂಪಿಸುವ ಆಲೋಚನೆಯನ್ನೂ ಹೊರಹಾಕಿಯಾಗಿದೆ. ಹಿಂದೂ ಹೆಣ್ಣುಮಕ್ಕಳು ಮುಸ್ಲೀಂ ತರುಣರ (ಕೆಲವೊಮ್ಮೆ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿರುವವರ) ಪ್ರೇಮಪಾಶಕ್ಕೆ ಬಲಿಬಿದ್ದು ಮತಾಂತರಗೊಂಡು ಮದುವೆಯಾಗುವ ಪ್ರಕ್ರಿಯೆ ತೀವ್ರವಾಗುವಂತೆ; ಹಳ್ಳಿಯಲ್ಲಿ ಕ್ರಿಶ್ಚಿಯನ್ನರು ಅನಾಮತ್ತು ಕೇರಿ-ಕೇರಿಗಳನ್ನೇ ಆಪೋಶನ ತೆಗೆದುಕೊಳ್ಳುತ್ತಿದ್ದಾರೆ. ಹೀಗೇಕೆ? ಹಿಂದೂಧರ್ಮವನ್ನು ಬಿಟ್ಟು ಅನ್ಯ ಮತಗಳಿಗೆ ಜನ ಪರಿವತರ್ಿತರಾಗುತ್ತಿರುವುದಾದರೂ ಏಕೆ? ಒಂದೇ ಧರ್ಮದ ಸತ್ತ್ವ ಅರಿಯದೇ ಮತಾಂತರಗೊಳ್ಳುವವರಿರಬಹುದು […]

ಒಳಗೊಳಗೇ ಕುಸಿಯುತ್ತಿದೆ ಚೀನಾ!

Wednesday, September 16th, 2020

ಗಡಿಯಲ್ಲಿ ಚೀನಾ ತಗಾದೆ ತೆಗೆದು ತಾನೇ ಕೆಟ್ಟದ್ದಾಗಿ ಸಿಕ್ಕುಹಾಕಿಕೊಂಡಿರುವುದು ಎಂಥವನಿಗೂ ಗೋಚರವಾಗುತ್ತಿದೆ. ತೀರಾ ಇತ್ತೀಚೆಗೆ ಚುಷೂಲ್ ಕಣಿವೆಯಲ್ಲಿ ಭಾರತೀಯ ಸೈನಿಕರು ಚೀನಾಕ್ಕೆ ಕೊಟ್ಟಿರುವ ಅಚಾನಕ್ಕು ಆಘಾತದಿಂದ ಹೊರಬರಲು ಅದಕ್ಕೆ ಸಾಕಷ್ಟು ಸಮಯವೇ ಬೇಕಾಗಬಹುದೇನೋ. ಚೀನಾ ಸುಮ್ಮನಂತೂ ಕೂಡುವುದಿಲ್ಲ. ಆದರೆ ತತ್ಕ್ಷಣಕ್ಕೆ ಪ್ರತಿಕ್ರಿಯಿಸಬೇಕಾದ ಭಯಾನಕವಾದ ಆಂತರಿಕ ಒತ್ತಡಕ್ಕೆ ಸಿಲುಕಿ ಅದು ತಪ್ಪುಗಳ ಮೇಲೆ ತಪ್ಪು ಮಾಡುತ್ತಲೇ ಸಾಗುತ್ತಿದೆ. ಗಾಲ್ವಾನ್ ಕಣಿವೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚೀನೀ ಸೈನಿಕರು ಹತರಾದುದರ ಬಗ್ಗೆ ಅದಾಗಲೇ ಒಳಗೊಂದು ಬೇಗುದಿ ಭುಗಿಲೇಳುತ್ತಿದೆ. ಮತ್ತೊಂದೆಡೆ ತೈವಾನ್, ಹಾಂಕಾಂಗುಗಳಷ್ಟೇ […]

ಆಲೋಚನಗೆ ಅವಕಾಶವಿರುವುದು ಹಿಂದೂಧರ್ಮದಲ್ಲಿ ಮಾತ್ರ!

Wednesday, September 16th, 2020

‘ವ್ಯಕ್ತಿಯೊಬ್ಬ ಪಶ್ಚಿಮದ ಮಾದರಿಯ ವಿದ್ಯೆಯನ್ನು ಸಾಕಷ್ಟು ಪಡೆದಿರಬಹುದು. ಆದರೆ ಅವನಿಗೆ ಧರ್ಮದ ಎ ಬಿ ಸಿಯೂ ಗೊತ್ತಿರಬೇಕೆಂದಿಲ್ಲ. ಅವನನ್ನು, ನಿನಗೆ ಆತ್ಮವನ್ನು ಊಹಿಸಿಕೊಳ್ಳಲು ಸಾಧ್ಯವೇ? ಆತ್ಮವಿಜ್ಞಾನದಲ್ಲಿ ಸಾಕಷ್ಟು ಮುಂದುವರೆದಿರುವಿಯಾ? ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿದೆಯೇ? ಎಂದೆಲ್ಲಾ ಕೇಳಿ ನೋಡಿ. ಉತ್ತರ ಇಲ್ಲವೆಂದಾದಲ್ಲಿ ಆತನ ಪಾಲಿನ ಧರ್ಮ ಬರಿ ಮಾತು, ಪುಸ್ತಕ ಮತ್ತು ವೈಭವದ ಬದುಕು ಅಷ್ಟೇ’. ಹಾಗೆಂದು ಸ್ವಾಮಿ ವಿವೇಕಾನಂದರು ಪಶ್ಚಿಮದ ಜನರೆದುರು ಉದ್ಘೋಷಿಸಿದ್ದರು. ಹೀಗೆ ಹೇಳುವುದು ಅಂದಿನ ದಿನಗಳಲ್ಲಿ ಸುಲಭವಾಗಿತ್ತೆಂದು ಭಾವಿಸಬೇಡಿ. ತನ್ನ ಪ್ರಾಪಂಚಿಕ ಗೆಲುವುಗಳಿಂದ, ವೈಜ್ಞಾನಿಕ […]

ತರುಣರೇಕೆ ಇಸ್ಲಾಂ ಬಿಡುತ್ತಿದ್ದಾರೆ!?

Wednesday, September 9th, 2020

ಹಸನ್ ಸುರೂರ್ ಬರೆದಿರುವ ‘ಹು ಕಿಲ್ಡ್ ಲಿಬರಲ್ ಇಸ್ಲಾಂ’ ಎಂಬ ಪುಸ್ತಕದ ಆಯ್ದ ಭಾಗವನ್ನು ಟೆಲಿಗ್ರಾಫ್ ಪತ್ರಿಕೆ ಕಳೆದ ವರ್ಷ ಪ್ರಕಟಿಸಿತ್ತು. ತರುಣ ಮುಸಲ್ಮಾನರು ಇಸ್ಲಾಮನ್ನು ತೊರೆಯುತ್ತಿರುವುದೇಕೆ ಎಂಬ ಪ್ರಶ್ನೆ ಅಲ್ಲಿತ್ತು. ಸಾಕಷ್ಟು ದಾಖಲೆಗಳ ಸಮೇತ ಇಸ್ಲಾಂ ತೊರೆಯುತ್ತಿರುವವರ ಕುರಿತಂತೆ ವಿವರವಾದ ಮಾಹಿತಿ ಆ ಲೇಖನದಲ್ಲಿತ್ತು. ಅಂಕಿ-ಅಂಶಿಗಳು ನಿಜವೇ ಆಗಿದ್ದರೆ, ತರುಣರು ಇಸ್ಲಾಂ ತೊರೆಯುತ್ತಿರುವ ಕಾರಣ ಲೇಖನದಲ್ಲಿ ಹೇಳಿರುವ ಅಂಶಗಳೇ ಆಗಿದ್ದರೆ ಈಗಂತೂ ಜಗತ್ತಿನ ಬಹುಪಾಲು ಜನ ಮುಸಲ್ಮಾನರೇ ಆಗಿಲ್ಲವೆನಿಸುತ್ತದೆ. ಅಮೇರಿಕಾದ ದ ನ್ಯೂ ರಿಪಬ್ಲಿಕ್ ಪತ್ರಿಕೆ […]

ಎಡಪಂಥೀಯರ ಬಂಡವಾಳ ಬಯಲಾದಷ್ಟೂ ರಾಷ್ಟ್ರಕ್ಕೆ ಒಳ್ಳೆಯದೇ!

Wednesday, September 9th, 2020

ಎಡಪಂಥೀಯರದ್ದು ವಿಚಿತ್ರವಾದ ಸಿದ್ಧಾಂತ. ತಮ್ಮವರು ಏನು ಮಾಡಿದರೂ ಸರಿಯೇ. ತಮ್ಮನ್ನೊಪ್ಪದವರು ಏನು ಮಾಡಿದರೂ ತಪ್ಪೇ. ಇದು ಇಂದಿನ ಚಿಂತನೆಯಲ್ಲ ಅವರದ್ದು. ಹುಟ್ಟಿದಾಗಿನಿಂದಲೂ ಹಾಗೆಯೇ. ಚೀನಾವನ್ನೇ ನೋಡಿ. ವೈರಸ್ಸನ್ನು ಜಗತ್ತಿಗೆ ಹಬ್ಬಿಸಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿ, ಕೋಟ್ಯಂತರ ಜನರ ಬದುಕನ್ನು ಧ್ವಂಸಗೊಳಿಸಿದ್ದು ಸರಿಯಾದ ಕ್ರಮ. ಆದರೆ ಅಕ್ಕಪಕ್ಕದ ರಾಷ್ಟ್ರಗಳು ತಮ್ಮ-ತಮ್ಮ ಗಡಿಯ ರಕ್ಷಣೆ ಮಾಡಿಕೊಳ್ಳುತ್ತಾ ಇತರ ರಾಷ್ಟ್ರಗಳೊಂದಿಗೆ ಸಹಕಾರ ವೃದ್ಧಿಸಿಕೊಳ್ಳುವುದನ್ನು ಅದು ತಪ್ಪೆನ್ನುತ್ತದೆ. ತಾನು ಟಿಬೆಟ್ ನುಂಗಿದ್ದು ತಪ್ಪಲ್ಲ. ಆದರೆ ಭಾರತ ತನ್ನದ್ದೇ ಅಂಗವಾಗಿರುವ ಪಾಕ್ ಆಕ್ರಮಿತ […]