ವಿಭಾಗಗಳು

ಸುದ್ದಿಪತ್ರ


 

Archive for November, 2012

ಓ ಮೈ ಗಾಡ್! ಅವರಿಗ್ಯಾಕೆ ಹೊಟ್ಟೆಯುರಿ!?

Friday, November 23rd, 2012

ಲೇವಡಿ ಮಾಡೋದಕ್ಕೂ ಒಂದು ಮಿತಿ ಇದೆ. ಸಹಿಸಿಕೊಳ್ಳುತ್ತೇವೆ ಎಂದ ಮಾತ್ರಕ್ಕೆ ಹಿಂದೂ ಸೇವತೆಗಳ, ಸಂತರ ಸಾರಾಸಗಟು ಅವಮಾನ ಮಾಡೋ ಎಷ್ಟು ಸರಿ? ಅನಿವಾರ‍್ಯವಾಗಿ ’ಓ ಮೈ ಗಾಡ್’ ಸಿನಿಮಾ ನೋಡುವಾಗ ಹೀಗೆಲ್ಲ ಅನ್ನಿಸುತ್ತಿತ್ತು. ರವಿಶಂಕರ್ ಗುರೂಜಿಯವರನ್ನು, ಅವರೊಂದಿಗೆ ಕಾವಿಧಾರಿ ಸಂತ ಗಣವನ್ನು ಅದೆಷ್ಟು ತುಚ್ಛವಾಗಿ ತೋರಿಸಲಾಗಿದೆ ಎಂದರೆ, ಪ್ರತಿಯೊಬ್ಬ ಶ್ರದ್ಧಾವಂತ ಹಿಂದೂವಿನ ಹೊಟ್ಟೆ ಉರಿಯುವಷ್ಟು. ಹೌದು, ಹಿಂದೂ ಸಮಾಜದ ವೈಶಿಷ್ಟ್ಯವೇ ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಳ್ಳೋದು. ಹೊಸ ಹೊಸ ಪ್ರಶ್ನೆಗಳಿಗೆ ಹಿಂದು ಎಂದೂ ಬೆನ್ನು ತೋರಿಸಿದ್ದೇ ಇಲ್ಲ. ಈ […]

ನವೆಂಬರ‍್-ಡಿಸೆಂಬರ‍್ ಕಾರ್ಯಕ್ರಮಗಳು

Monday, November 19th, 2012

ನವೆಂಬರ‍್ ೨೦ರಿಂದ೨೯: ಸರಹದ್ ಕೊ ಪ್ರಣಾಮ್; ಮಿಜೋರಾಮ್ ಭೇಟಿ ೩೦: ಶಿವಮೊಗ್ಗ ಡಿಸೆಂಬರ‍್ ೧: ಧರಿತ್ರಿ, ಬೆಂಗಳೂರು ೨: ಮಂಗಳೂರಿನಲ್ಲಿ ಕಾರ್ಯಕ್ರಮ ೩ರಿಂದ ೬: ಹಂಪಿ, ಸಿಂಡಿಕೇಟ್ ಸಭೆ ೭ರಿಂದ೯” ಖಾಸಗಿ ಕಾರ್ಯಕ್ರಮ, ಶಿರಸಿ, ಶಿವಮೊಗ್ಗ ೧೪: ಯೋಗ ಶಿಬಿರ, ಮೈಸೂರು ೧೫: ಜಾಗೋಭಾರತ್, ಸಂಕೇಶ್ವರ ೧೬: ಸೆಮಿನಾರ‍್, ಗುಲ್ಬರ್ಗ ೨೧: ಹಂಪಿ, ಸಿಂಡಿಕೇಟ್ ಮೀಟಿಂಗ್ ೨೨: ಶಿರಸಿಯಲ್ಲಿ ಕಾರ್ಯಕ್ರಮ; ಸಂಜೆ ಮಂಗಳೂರಿನಲ್ಲಿ ಜಾಗೋಭಾರತ್ ೨೩: ಯೂಥ್ ಮೀಟ್, ಮಂಗಳೂರು ೨೪: ಶಿಕ್ಷಕರ ಸಭೆ, ಬೆಂಗಳೂರು ೨೫: […]

ಮೋದಿಯನ್ನು ಸಮರ್ಥ ಆಡಳಿತಗಾರ ಅನ್ನೋದು ಯಾಕೆ ಗೊತ್ತ?

Friday, November 16th, 2012

ಅಹ್ಮದಾಬಾದಿನ ಆಟೋ ಚಾಲಕ ಕಿಶನ್ ಸಿಂಗ್ ಮಾತಿನ ಭರದಲ್ಲಿದ್ದ. ’ಈ ಬಾರಿ ಎಲೆಕ್ಷನ್ನಿನಲ್ಲಿ ಮೋದಿಯ ಜಯಭೇರಿ ಖಾತ್ರಿ’ ಎನ್ನುತ್ತಿದ್ದ. ನಾವು ಸುತ್ತಿಬಳಸಿ ಯಾವ ಪ್ರಶ್ನೆಗಳನ್ನು ಕೇಳಿದರೂ ’ಮೋದಿಗೆ ಜೈ’ ಎನ್ನುವುದನ್ನು ಅವನು ಬಿಡಲೇ ಇಲ್ಲ. ’ಆತ ಬಂದುದರಿಂದ ನಮ್ಮೆಲ್ಲರ ಬದುಕಿನ ಮಟ್ಟ ಏರಿದೆ ಸಾರ್’ ಎನ್ನುವಾಗ ಅವನಲ್ಲಿ ಚಿಗುರೊಡೆದ ಆತ್ಮವಿಶ್ವಾಸ ಕಣ್ಣಿಗೆ ರಾಚುತ್ತಿತ್ತು. ಸೋಮನಾಥ ಮಂದಿರದಿಂದ ಮುವ್ವತ್ತು ಮೈಲು ದೂರದಲ್ಲಿ ಗಾಡಿ ನಿಲ್ಲಿಸಿ ಹಸಿರುಹಸಿರಾಗಿದ್ದ ತೋಟಕ್ಕೆ ನುಗ್ಗಿದೆವು. ಮೈ ಬಗ್ಗಿಸಿ ಬಿರು ಬಿಸಿಲಲ್ಲಿ ದುಡಿಯುತ್ತಿದ್ದ ರೈತನೊಬ್ಬನೊಂದಿಗೆ ನಮ್ಮ […]

ಕೋಳಿಮೊಟ್ಟೆ ನ್ಯಾಯ ಅರಿಯುವ ತುರ್ತಿದೆ

Friday, November 9th, 2012

ಸಂಸ್ಕೃತದಲ್ಲಿ ಒಂದು ನ್ಯಾಯ ಇದೆ. ಅದು ಕೋಳಿಮೊಟ್ಟೆಯನ್ನು ಮುಂದಿಟ್ಟುಕೊಂಡು ಹೇಳುವ ನ್ಯಾಯ. ಹಸಿ ಮೊಟ್ಟೆಯನ್ನು ಒಡೆದು, ’ಬಿಳಿಯ ಭಾಗ ನನಗೆ, ಹಳದಿ ಭಾಗ ನಿನಗೆ’ ಎನ್ನುವಂತಿಲ್ಲ. ಒಂದೋ ಪೂರ್ತಿ ಮೊಟ್ಟೆ ಸ್ವೀಕರಿಸಿ, ಇಲ್ಲವೇ ಪೂರ್ತಿ ತಿರಸ್ಕರಿಸಿ. ಈ ಅರ್ಧಂಬರ್ಧ ಸೂಕ್ತವೇ ಅಲ್ಲ. ಸ್ವಾತಂತ್ರ್ಯ ಬಂದಾಗ ಪಂಡಿತರ‍್ಯಾರಾದರೂ ಈ ನ್ಯಾಯವನ್ನು ಗಾಂಧೀಜಿ ಸ್ಮರಣೆಗೆ ತಂದುಕೊಟ್ಟಿದ್ದರೆ ಇಂದು ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಿರುತ್ತಿತ್ತು. ಮುಸಲ್ಮಾನರನ್ನು ಅರ್ಧ ಅಲ್ಲಿ, ಅರ್ಧ ಇಲ್ಲಿ ಉಳಿಸುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಈ ನ್ಯಾಯವನ್ನು ಧಿಕ್ಕರಿಸಿ ಇಲ್ಲೇ […]

ಹೊಸ ಬಗೆಯ ಯುದ್ಧಕ್ಕೆ ಸಜ್ಜಾಗಬೇಕಿದೆ

Friday, November 2nd, 2012

೨೦೧೨ರಲ್ಲಿ ಯುದ್ಧವಾದರೆ ನಮ್ಮ ಸ್ಥಿತಿ ಈ ಕಾರಣಕ್ಕಾಗಿಯೇ ಗಂಭೀರವೆನಿಸೋದು. ನಮ್ಮಲ್ಲಿ ಸೈಬರ್ ಯುದ್ಧಕ್ಕೆ ನಡೆಯುತ್ತಿರುವ ತಯಾರಿ ಬಲು ಕಡಿಮೆ. ’ಏನಿಲ್ಲವೆಂದರೂ ೫ಲಕ್ಷ ಐಟಿ ಉದ್ಯೋಗಿಗಳು ನಮಗೆ ಬೇಕು. ಸದ್ಯಕ್ಕೆ ನಮ್ಮ ಬಳಿ ಇರುವುದು ತೀರ ಕಡಿಮೆ’ ಎಂದು ಈ ವಿಭಾಗದ ಅಧಿಕಾರಿಯೊಬ್ಬರು ಅಲವತ್ತುಕೊಂಡಿದ್ದಾರೆ. ಚೀನಾ ದಾಳಿಗೆ ೫೦ ವರ್ಷವಾಯ್ತು. ಅವತ್ತಿಡೀ ನಡೆದ ಟಿವಿ ಚರ್ಚೆಗಳಲ್ಲಿ ನಿರೂಪಕನೊಬ್ಬ ಸೈನ್ಯಾಧಿಕಾರಿಗೆ ಪ್ರಶ್ನಿಸಿದ್ದ. ’ಮತ್ತೊಂದು ೧೯೬೨ರ ದಾಳಿಗೆ ಭಾರತ ಸಜ್ಜಾಗಿದೆಯೆ?’ ಅಧಿಕಾರಿ ಹೆಮ್ಮೆಯಿಂದ ತಲೆಯಾಡಿಸಿ, ಆಮೇಲೆ ವಾಸ್ತವದ ಸಾಲು ಹೇಳಿದರು. ’೧೯೬೨ರ […]