ಓ ಮೈ ಗಾಡ್! ಅವರಿಗ್ಯಾಕೆ ಹೊಟ್ಟೆಯುರಿ!?
Friday, November 23rd, 2012ಲೇವಡಿ ಮಾಡೋದಕ್ಕೂ ಒಂದು ಮಿತಿ ಇದೆ. ಸಹಿಸಿಕೊಳ್ಳುತ್ತೇವೆ ಎಂದ ಮಾತ್ರಕ್ಕೆ ಹಿಂದೂ ಸೇವತೆಗಳ, ಸಂತರ ಸಾರಾಸಗಟು ಅವಮಾನ ಮಾಡೋ ಎಷ್ಟು ಸರಿ? ಅನಿವಾರ್ಯವಾಗಿ ’ಓ ಮೈ ಗಾಡ್’ ಸಿನಿಮಾ ನೋಡುವಾಗ ಹೀಗೆಲ್ಲ ಅನ್ನಿಸುತ್ತಿತ್ತು. ರವಿಶಂಕರ್ ಗುರೂಜಿಯವರನ್ನು, ಅವರೊಂದಿಗೆ ಕಾವಿಧಾರಿ ಸಂತ ಗಣವನ್ನು ಅದೆಷ್ಟು ತುಚ್ಛವಾಗಿ ತೋರಿಸಲಾಗಿದೆ ಎಂದರೆ, ಪ್ರತಿಯೊಬ್ಬ ಶ್ರದ್ಧಾವಂತ ಹಿಂದೂವಿನ ಹೊಟ್ಟೆ ಉರಿಯುವಷ್ಟು. ಹೌದು, ಹಿಂದೂ ಸಮಾಜದ ವೈಶಿಷ್ಟ್ಯವೇ ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಳ್ಳೋದು. ಹೊಸ ಹೊಸ ಪ್ರಶ್ನೆಗಳಿಗೆ ಹಿಂದು ಎಂದೂ ಬೆನ್ನು ತೋರಿಸಿದ್ದೇ ಇಲ್ಲ. ಈ […]