ಕನಸು ನಿಜವಾಗುತ್ತೋ, ಬಿಡುತ್ತೋ, ಆದರೆ…
Monday, October 28th, 2013ಒಬ್ಬ ಬಾಬಾ ನಿಧಿಯ ಬಗ್ಗೆ ಸುದ್ದಿ ಕೊಟ್ರು. ಸರ್ಕಾರ ನಿಧಿಯ ಹಿಂದೆ ಬಿತ್ತು. ಮತ್ತೊಬ್ಬ ಬಾಬಾ ಕಪ್ಪುಹಣದ ಸುದ್ದಿ ಕೊಟ್ರು. ಸರ್ಕಾರ ಬಾಬಾ ಹಿಂದೇನೇ ಬಿತ್ತು… ಇದೇ ವಿಪರ್ಯಾಸ. ಮಂದಿರಗಳನ್ನೂ, ಹಳೆಯ ಮನೆಗಳನ್ನೂ ನಿಧಿಗಾಗಿ ಕೆಡವಿ ಹಾಳು ಮಾಡುವ ಲೂಟಿಕೋರರಿಗೂ ಸರ್ಕಾರಕ್ಕೂ ಅದೇನು ವ್ಯತ್ಯಾಸವೆಂದೇ ಗೊತ್ತಾಗುತ್ತಿಲ್ಲ. “ಕನಸುಗಳ ಅರ್ಥ”, “ಕನಸುಗಳು ಅದೆಷ್ಟು ಸತ್ಯ!?” ಎಂಬೆಲ್ಲ ಶೀರ್ಷಿಕೆಯ ಪುಸ್ತಕಗಳಿಗೆ ಈಗ ವಿಶೇಷ ಬೆಲೆ ಬಂದುಬಿಟ್ಟಿದೆ. ರಾತ್ರಿ ಮಲಗುವಾಗ ಏನನ್ನು ಯೋಚಿಸುತ್ತೇವೆಯೋ ಅದೇ ಕನಸಿನಲ್ಲಿ ಬರುತ್ತೆಂದು ಕೇಳಿದವರೆಲ್ಲ, ಮಲಗುವ ಮುನ್ನ […]