ವಿಭಾಗಗಳು

ಸುದ್ದಿಪತ್ರ


 

Archive for October, 2013

ಕನಸು ನಿಜವಾಗುತ್ತೋ, ಬಿಡುತ್ತೋ, ಆದರೆ…

Monday, October 28th, 2013

ಒಬ್ಬ ಬಾಬಾ ನಿಧಿಯ ಬಗ್ಗೆ ಸುದ್ದಿ ಕೊಟ್ರು. ಸರ್ಕಾರ ನಿಧಿಯ ಹಿಂದೆ ಬಿತ್ತು. ಮತ್ತೊಬ್ಬ ಬಾಬಾ ಕಪ್ಪುಹಣದ ಸುದ್ದಿ ಕೊಟ್ರು. ಸರ್ಕಾರ ಬಾಬಾ ಹಿಂದೇನೇ ಬಿತ್ತು… ಇದೇ ವಿಪರ‍್ಯಾಸ. ಮಂದಿರಗಳನ್ನೂ, ಹಳೆಯ ಮನೆಗಳನ್ನೂ ನಿಧಿಗಾಗಿ ಕೆಡವಿ ಹಾಳು ಮಾಡುವ ಲೂಟಿಕೋರರಿಗೂ ಸರ್ಕಾರಕ್ಕೂ ಅದೇನು ವ್ಯತ್ಯಾಸವೆಂದೇ ಗೊತ್ತಾಗುತ್ತಿಲ್ಲ. “ಕನಸುಗಳ ಅರ್ಥ”, “ಕನಸುಗಳು ಅದೆಷ್ಟು ಸತ್ಯ!?” ಎಂಬೆಲ್ಲ ಶೀರ್ಷಿಕೆಯ ಪುಸ್ತಕಗಳಿಗೆ ಈಗ ವಿಶೇಷ ಬೆಲೆ ಬಂದುಬಿಟ್ಟಿದೆ. ರಾತ್ರಿ ಮಲಗುವಾಗ ಏನನ್ನು ಯೋಚಿಸುತ್ತೇವೆಯೋ ಅದೇ ಕನಸಿನಲ್ಲಿ ಬರುತ್ತೆಂದು ಕೇಳಿದವರೆಲ್ಲ, ಮಲಗುವ ಮುನ್ನ […]

ಸದ್ಯ, ನಮ್ಮ ಸೈನಿಕ ಇಂದಿಗೂ ದೇಶಭಕ್ತನಾಗಿದ್ದಾನೆ…

Tuesday, October 22nd, 2013

ಸಿಕ್ಕಿಬಿದ್ದ ಭಯೋತ್ಪಾದಕರಿಗೆ ಮರುವಸತಿ ಕಲ್ಪಿಸಿ ಅವರಿಗೆ ನೌಕರಿಯನ್ನೂ ಕೊಟ್ಟು ಹೆಂಡತಿ ಮಕ್ಕಳನ್ನು ಸಾಕುವ ಕೆಲಸಕ್ಕೆ ಕಾಶ್ಮೀರ ಸರ್ಕಾರ ಕೈ ಹಾಕಿದೆ! ದೇಶ ರಕ್ಷಣೆಗೆ ಹೋರಾಡಿದ ಸೈನಿಕ ಎರಡು ಗುಂಟೆ ಜಮೀನಿಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಅಲೆದಾಡಬೇಕು. ಇದು ಯಾವ ನ್ಯಾಯ? ಕಳೆದ ಕೆಲವಾರು ತಿಂಗಳಿಂದ ಸೈನಿಕರ ಸಾವಿನ ಸುದ್ದಿ ನಿತ್ಯ ಕೇಳುವಂತಾಗಿದೆ. ಮೊನ್ನೆ ತಾನೆ ೩೧ರ ತರುಣ ಫಿರೋಜ್ ಖಾನ್ ಕದನದಲ್ಲಿ ಕಾದಾಡುವ ಅವಕಾಶವೂ ದೊರೆಯದೇ ಸಾವಿಗೀಡಾಗಿದ್ದಾನೆ. ಬಕ್ರೀದ್ ಹಬ್ಬದ ದಿನ ಅವನ ಮನೆಯವರಿಗೆ ಸರ್ಕಾರ ಕೊಟ್ಟ […]

ಇನ್ನು ಹಳೆಯ ಗಿಮಿಕ್ಕು ನಡೆಯಲಾರದು, ಹೊಸ ಅಲೆಯೂ ಬೇಕು

Monday, October 14th, 2013

ಸುಗ್ರೀವಾಜ್ಞೆಯನ್ನು ನಾನ್‌ಸೆನ್ಸ್ ಎಂದೂ, ಹರಿದು ಬಿಸಾಡಬೇಕೆಂದೂ ರಾಹುಲ್ ಹೇಳುತ್ತಿದ್ದರೆ ಪ್ರಜಾಪ್ರಭುತ್ವ ಗಾಂಧಿ ಪರಿವಾರದ ಬೂಟಿನಡಿ ಸಿಲುಕಿ ನರಳುತ್ತಿತ್ತು. ಮೊದಲಿನಂತೆ ಆಗಿದ್ದರೆ ದಿನ ಬೆಳಗಾಗುವುದರೊಳಗೆ ರಾಹುಲ್ ಹೀರೋ ಆಗಿಬಿಡುತ್ತಿದ್ದರು. ಈ ಬಾರಿ ಫೇಸ್‌ಬುಕ್, ಟ್ವಿಟರ್‌ಗಳು ರಾಹುಲ್ ಗಾಂಧಿಯನ್ನು ಉಸಿರೆತ್ತಲೂ ಬಿಡಲಿಲ್ಲ. ವಿಮೋಚನಾ ವೇಗ ಅಥವಾ velocity ಅಂದರೆ ಏನು ಗೊತ್ತಾ? ಹಾಗಂತ ಪ್ರಶ್ನೆ ಕೇಳಿದ್ದು ವಿಜ್ಞಾನದ ಮೇಷ್ಟ್ರಲ್ಲ. ಈ ದೇಶದ ಮುಂದಿನ ಪ್ರಧಾನಿಯೆಂದು ಕಾಂಗ್ರೆಸ್ಸು ಬಿಂಬಿಸುತ್ತಿರುವ ರಾಹುಲ್ ಗಾಂಧಿ. ಈ ಪ್ರಶ್ನೆ ವಿದ್ಯಾರ್ಥಿ ಸಮಾವೇಶದಲ್ಲಿ ಹರಿದಾಡಿದ್ದಲ್ಲ; ದಲಿತರ ‘ಅಧಿಕಾರ್ […]

ಇಂಥಾ ತುಷ್ಟೀಕರಣದಿಂದ ಮುಸ್ಲಿಮರಿಗೇ ನಷ್ಟ ಅಲ್ಲವೆ?

Tuesday, October 8th, 2013

ಶಿಂಧೆಯ ಹೇಳಿಕೆ ಹೊರಬೀಳುತ್ತಿದ್ದಂತೆ ಮಾರ್ಕ್ಸ್‌ವಾದಿ ಕಮ್ಯೂನಿಷ್ಟ್ ಪಾರ್ಟಿಯ ಮೊಹಮ್ಮದ್ ಸಲೀಂ ಈ ಪತ್ರ ಬರೆಸುವಲ್ಲಿ ಮಹತ್ವದ ಪ್ರಯತ್ನ ತಮ್ಮದೇ ಅಂತ ಪತ್ರಿಕಾಗೋಷ್ಠಿ ಕರೆದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಮುಸಲ್ಮಾನರ ವೋಟುಗಳು ಕಾಂಗ್ರೆಸಿಗೆ ಬಿದ್ದಾವೆಂಬ ಭಯ ಅವರಿಗೆ! ತುಷ್ಟೀಕರಣದ ರಾಜಕಾರಣ ಅಂದರೆ ಇದೇ. ಅಯೋಧ್ಯೆಯಲ್ಲಿ ಜನ್ಮಸ್ಥಾನ್ ಮಸೀದಿ ಉರುಳಿಬಿದ್ದ ದಿನಗಳು ನೆನಪಿರಬೇಕಲ್ಲ; ಅವತ್ತು ಇಡಿಯ ಜಗತ್ತು ಸಂವಿಧಾನದ ಮೇಲೆ ಹಲ್ಲೆ, ಸೆಕ್ಯುಲರಿಸಂ ಸಿದ್ಧಾಂತಕ್ಕೇ ಕೊಡಲಿ ಪೆಟ್ಟು ಅಂತೆಲ್ಲ ಹಲುಬಿತ್ತು. ಇರಲಿ ಬಿಡ. ಕಳೆದ ವಾರ ಈ ದೇಶದ […]

Programmes during the month of october

Wednesday, October 2nd, 2013

1       Rathayatra(RY) Siddapura 2       RY sirsi 3       RY Yallpura 4       RY Karwar 5       Baithak B R Hills 6       personal program,  Bangalore 7       RY Kumta 8       RY Honnavar/Monkey 9-10 RY Murudeshwar/Bhatkal 11     Sv 150, vicharagoshthi, University, Bangalore 12-13 Bathak Delhi 14     personal program, Bangaluru 17     NAMO launch, Mahalingapura 19     SV 150 Vicharagoshthi,  Mysore upto 1 pm […]