ಕ್ಷಾಮಕ್ಕೆ ಪರಿಹಾರ ಮನೆಯ ಅಂಗಳದಲ್ಲಿದೆ!
Sunday, April 30th, 2017ಅರಣ್ಯವನ್ನು ನಾಶಗೈದು ಕೃಷಿಗೆ ಭೂಮಿಯನ್ನು ಚೊಕ್ಕಗೊಳಿಸುತ್ತಿದ್ದಂತೆ ಎಲೆಗಳಿಂದಾವೃತವಾದ ಭೂಮಿಯ ಮೇಲ್ಮೈ ಕೂಡ ಕಡಿಮೆಯಾಗುತ್ತದೆ. ನಾವು ಬೆಳೆಯುವ ಬೆಳೆಗಳ ಬೇರು ಆಳಕ್ಕಿಳಿಯುವುದಿಲ್ಲವಾದ್ದರಿಂದ ಈ ಗಿಡಗಳು ವಾತಾವರಣದ ತಂಪಿಗೆ ವಿಶೇಷವಾಗಿ ಏನನ್ನೂ ಸೇರಿಸಲಾರವು. ಪರಿಣಾಮ ಮಳೆ ನೀರಿಗೆ ತತ್ವಾರ. ‘ಹುಲಿ ಉಳಿಸಿ’ ಯೋಜನೆ ಬಲು ಜೋರಾಗಿ ನಡೆಯೋದು ನಿಮಗೆ ಗೊತ್ತೇ ಇದೆ. ಅದಕ್ಕೆ ಅನೇಕ ಸಿನಿಮಾ ನಟ-ನಟಿಯರು ರಾಯಭಾರಿಗಳಾಗಿ ಬರುತ್ತಾರೆ. ಸರ್ಕಾರವೂ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಘನ ಕಾಡನ್ನು ಹೊಂದಿರುವ ಎಲ್ಲ ರಾಜ್ಯಗಳ ರಾಜಕಾರಣಿಗಳೂ ಕೇಂದ್ರ ಸರ್ಕಾರದಿಂದ ಇದಕ್ಕಾಗಿಯೇ ದೊಡ್ಡ […]