ಭಾರತ ಮಾತೆಗೆ ಜೈ ಎನ್ನುವಾಗಿನ ಆನಂದ ಆಜಾದಿ ಘೋಷಣೆಯಲ್ಲೆಲ್ಲಿ?!
Tuesday, May 31st, 20161947ರಲ್ಲಿ ಪುಣ್ಯವಶಾತ್ ಇಲ್ಲಿ ಉಳಿದಿದ್ದರಿಂದ ಸುಂದರವಾದ ಬದುಕು ನಡೆಸಲು ಸಾಧ್ಯವಾಗಿದೆ ಎಂಬುದನ್ನು ಇಲ್ಲಿನ ಮುಸಲ್ಮಾನರು ಮರೆಯುವಂತಿಲ್ಲ. ಬಾಂಗ್ಲಾದ ಮುಸಲ್ಮಾನರು ತುತ್ತು ಕೂಳಿನ ಕೂಲಿಗಾಗಿ ಬೇಲಿದಾಟಿ ಭಾರತವನ್ನು ಹೊಕ್ಕುತ್ತಿರುವುದು ಕಣ್ಣೆದುರಿಗಿದೆ. ಪಾಕಿಸ್ತಾನದ ಬಡತನದ ಬೇಗೆ ಜನರಿಗಷ್ಟೇ ಅಲ್ಲ, ಸರ್ಕಾರವನ್ನೂ ಕಾಡುತ್ತಿದೆ. ಇನ್ನು ಚೀನಾದಲ್ಲಿ ಮುಸಲ್ಮಾನರು ಮತಪ್ರಚಾರವನ್ನೂ ಮಾಡುವಂತಿಲ್ಲವೆಂದು ಕೆಂಪು ದೊರೆಗಳು ತಾಕೀತು ಮಾಡಿದ್ದಾರೆ. ಅಫ್ಘಾನಿಸ್ತಾನ ಮತ್ತು ಅದರಾಚೆಗಿನ ಮುಸಲ್ಮಾನರ ಬದುಕು ಮೃಗಾಲಯದ ಪ್ರಾಣಿಗಳಂತೆ. ಚೌಕಟ್ಟಿನಲ್ಲಿಯೇ ಬದುಕಬೇಕು, ಸಾಯಿರೆಂದಾಗ ಸಾಯಬೇಕು ಅಷ್ಟೇ! ಎಲ್ಲವನ್ನೂ ಅವಲೋಕಿಸಿದಾಗ ದೃಗ್ಗೋಚರವಾಗುವ ಸತ್ಯ ಒಂದೇ. ‘ಹಿಂದುವಿನೊಂದಿಗೆ […]