ತೀರಿಕೊಂಡ ಹಿಂದೂವಿಗೆ ಕವಡೆ ಕಿಮ್ಮತ್ತಿಲ್ಲ!
Wednesday, May 20th, 2020ದನದಮಾಂಸದ ನೆಪದಲ್ಲಿ ಭಾರತದಲ್ಲಿ ಕೊಲೆಗಳಾಗುತ್ತವೆ ಎಂಬ ಸುಳ್ಳನ್ನು ವೈಭವೀಕರಿಸಿ ಜಗತ್ತಿಗೆಲ್ಲಾ ಮಾರುಕಟ್ಟೆ ಮಾಡಿದ್ದು ಇದೇ ಕಾಂಗ್ರೆಸ್ಸು ಮತ್ತು ಬುದ್ಧಿಜೀವಿಗಳ ತಂಡ. ಹೀಗೆ ಭಾರತವನ್ನು ತಪ್ಪು ದೃಷ್ಟಿಕೋನದಿಂದ ಜಗತ್ತಿಗೆ ಪರಿಚಯಿಸುವುದು ಭಾರತದ ಓಟಕ್ಕೆ ಹಿನ್ನಡೆಯಾಗಬಹುದೆಂಬ ಸಾಮಾನ್ಯಜ್ಞಾನವೂ ಅವರಿಗಿರುವುದಿಲ್ಲ. ಸ್ವಾತಂತ್ರ್ಯ ಪಡೆಯುವ ಧಾವಂತದಲ್ಲಿ ಮಹಾತ್ಮಾಗಾಂಧೀಜಿ ಮುಸ್ಲೀಮರ ತುಷ್ಟೀಕರಣದ ನೆಪದಲ್ಲಿ ಭಾರತದ ಅಂತಃಸತ್ವವನ್ನೇ ಕೊಂದುಬಿಟ್ಟರು. ಯಾವ ವ್ಯಕ್ತಿಯಲ್ಲಾದರೂ ಸರಿಯೇ ಆತನಲ್ಲಿಲ್ಲದ ಗುಣಗಳನ್ನು ಆರೋಪಿಸಿ ಹೊಗಳುತ್ತಾ ಕುಳಿತುಬಿಟ್ಟರೆ ಆತ ಶ್ರೇಷ್ಠವೇನೂ ಆಗಿಬಿಡುವುದಿಲ್ಲ. ಬದಲಿಗೆ ಆತನಲ್ಲಿರುವ ಕೆಡಕುಗಳನ್ನು ತೋರಿಸಿಕೊಟ್ಟು ಒಳ್ಳೆಯವನಾಗಲಿಕ್ಕೆ ಮಾರ್ಗ ಹಾಕಿಕೊಟ್ಟರೆ ಆತ […]