ವಿಭಾಗಗಳು

ಸುದ್ದಿಪತ್ರ


 

ನನ್ನ ಮುಂದಿನ ಕಾರ್ಯಕ್ರಮಗಳು

Sunday, June 12th, 2011

ಜೂನ್ ೧೭   ಮೈಸೂರು ಖಾಸಗಿ ಕಾರ್ಯಕ್ರಮ ೧೮    ಮತ್ತೀಕೆರೆ ಸರ್ಕಾರಿ ಶಾಲೆಯಲ್ಲಿ ಪುಸ್ತಕ ವಿತರಣೆ ೧೯    ಬೆಂಗಳೂರು ಯೋಗಕ್ಷೇಮ ಕಾರ್ಯಕ್ರಮ ಪರಂಪರಾ ಪ್ರವಾಸ ಕಂಪನಿ ಆರಂಭ ಮತ್ತು ಜಾಗೋ ಭಾರತ್ ನೃತ್ಯ ರೂಪಕ ೨೩    ಕಲ್ಯಾಣ ಕರ್ನಾಟಕ ಕಾರ್ಯಾಲಯ ಉದ್ಘಾಟನೆ ೨೪   N M K R V ನೈತಿಕ ತರಗತಿಗಳ ಉದ್ಘಾಟನೆ ಜುಲೈ  ೦೧  ಹುಬ್ಬಳ್ಳಿ ಜಾಗೋ ಭಾರತ್ ೦೨    ಅಭ್ಯಾಸ ವರ್ಗ, ಧರ್ಮ ಜಾಗರಣ ೦೪ರಿಂದ೧೪ ರಾಜಸ್ಥಾನ, […]

‘ಅಣ್ಣಾ’ ಬಲು ಬೇಗ ತಮ್ಮ ಆಗ್ಬಿಡ್ತಾರಾ?

Saturday, May 28th, 2011

ಅಣ್ಣಾ ಹಜಾರೆ ಬಲು ಬೇಗ ತಮ್ಮ ಮೊನಚು ಕಳ್ಕೊಂಡುಬಿಡ್ತಾರಾ? ಹಾಗೊಂದು ಪ್ರಶ್ನೆ ಪದೇ ಪದೇ ನನ್ನ ಕಾಡ್ತಾ ಇದೆ. ವಾಸ್ತವವಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹಶುರುವಿಟ್ಟಾಗ ಭ್ರಷ್ಟಾಚಾರ ಇನ್ನು ಮೂಲೆ ಸೇರುವುದು ಖಾತ್ರಿ ಎಂದು ದೇಶಕ್ಕೆ ಅನಿಸಿಬಿಟ್ಟಿತ್ತು. ನಾವೆಲ್ಲಾ ಕೂತಲ್ಲಿ ನಿಂತಲ್ಲಿ ಉಪವಾಸ ಮಾಡಿದ್ದಾಯ್ತು. ಆದರೇನು? ಭ್ರಷ್ಟಾಚಾರದ ಮಾತಿರಲಿ, ಖುದ್ದು ಅಣ್ಣಾನೇ ಮೂಲೆಗುಂಪಾಗಿಹೋದರು. ಜನ್‌ಲೋಕ್‌ಪಾಲ್ ಮಸೂದೆಯ ಬಗೆಗಿನ ಹೋರಾಟದ ಆರಂಭ ಅದೆಷ್ಟು ಅದ್ಭುತವಾಗಿತ್ತೋ ಅಂತ್ಯ ಅಷ್ಟೇ ಕೆಟ್ಟುಹೋಯ್ತು. ಹಜಾರೆಯವರನ್ನು ಅವರ ಸುತ್ತಲಿನವರೇ ಹೈಜಾಕ್ ಮಾಡುವ ಪ್ರಯತ್ನ ಶುರುವಿಟ್ಟರು. […]

ಸಾವರ್ಕರ್ ಮತ್ತು ನೆಹರೂ : ಹೋಲಿಸಬಾರದ ವ್ಯಕ್ತಿಗಳು

Thursday, May 26th, 2011

ಇತಿಹಾಸದ ಪುಟಗಳು ಅದೆಷ್ಟು ಬೇಗ ಹಿಂದೆ ಹಿಂದೆ ಹೋಗಿಬಿಡುತ್ತವಲ್ಲ! ಒಂದು ಪುಟವನ್ನು ತಿರುವಿಹಾಕಿದಂತೆ ಆ ಪುಟದಲ್ಲಿರುವ ಸಂಗತಿಗಳನ್ನೆಲ್ಲಾ ಮರೆತುಬಿಟ್ಟರೆ ಮುಗಿದೇಹೋಯಿತು. ನೆನಪಿಟ್ಟುಕೊಂಡು ಮುಂದಡಿ ಇಡುವವ ಮಾತ್ರ ವಿಜಯಿಯಾದಾನು. ನಮ್ಮ ಇತಿಹಾಸ ಒಂಥರಾ ಸೆಮಿಸ್ಟರ್ ಪದ್ಧತಿಯ ಶಿಕ್ಷಣದಂತಾಗಿಬಿಟ್ಟಿದೆ. ಈ ಸೆಮಿಸ್ಟರ್ ನಲ್ಲಿ ಕಲಿತದ್ದು ಮುಂದಿನ ಬಾರಿಗೆ ಬೇಕಾಗಲಾರದು. ಸದ್ಯಕ್ಕೆ ಸಾವರ್ಕರ್ ಭಾರತೀಯರ ಪಾಲಿಗೆ ಹಾಗೆಯೇ ಆಗಿಬಿಟ್ಟಿದ್ದಾರೆ. ಅವರು ಹುಟ್ಟಿ125 ವರ್ಷ ಕಳೆಯುವುದರೊಳಗಾಗಿ ಅವರು ಸಮಾಜದ ಕಣ್ಣಿಂದ ದೂರವೇ ಆಗಿಬಿಟ್ಟಿದ್ದಾರೆ. ಯಾವ ರಾಷ್ಟ್ರದ ಏಕತೆ– ಅಖಂಡತೆಗಾಗಿ; ಯಾವ ಪರಿಪೂರ್ಣ ಸಮಾಜದ […]

ಸಾವರ್ಕರ್ ಮತ್ತು ನೆಹರೂ : ಹೋಲಿಸಬಾರದ ವ್ಯಕ್ತಿಗಳು

Thursday, May 26th, 2011

ಇತಿಹಾಸದ ಪುಟಗಳು ಅದೆಷ್ಟು ಬೇಗ ಹಿಂದೆ ಹಿಂದೆ ಹೋಗಿಬಿಡುತ್ತವಲ್ಲ! ಒಂದು ಪುಟವನ್ನು ತಿರುವಿಹಾಕಿದಂತೆ ಆ ಪುಟದಲ್ಲಿರುವ ಸಂಗತಿಗಳನ್ನೆಲ್ಲಾ ಮರೆತುಬಿಟ್ಟರೆ ಮುಗಿದೇಹೋಯಿತು. ನೆನಪಿಟ್ಟುಕೊಂಡು ಮುಂದಡಿ ಇಡುವವ ಮಾತ್ರ ವಿಜಯಿಯಾದಾನು. ನಮ್ಮ ಇತಿಹಾಸ ಒಂಥರಾ ಸೆಮಿಸ್ಟರ್ ಪದ್ಧತಿಯ ಶಿಕ್ಷಣದಂತಾಗಿಬಿಟ್ಟಿದೆ. ಈ ಸೆಮಿಸ್ಟರ್ ನಲ್ಲಿ ಕಲಿತದ್ದು ಮುಂದಿನ ಬಾರಿಗೆ ಬೇಕಾಗಲಾರದು. ಸದ್ಯಕ್ಕೆ ಸಾವರ್ಕರ್ ಭಾರತೀಯರ ಪಾಲಿಗೆ ಹಾಗೆಯೇ ಆಗಿಬಿಟ್ಟಿದ್ದಾರೆ. ಅವರು ಹುಟ್ಟಿ125 ವರ್ಷ ಕಳೆಯುವುದರೊಳಗಾಗಿ ಅವರು ಸಮಾಜದ ಕಣ್ಣಿಂದ ದೂರವೇ ಆಗಿಬಿಟ್ಟಿದ್ದಾರೆ. ಯಾವ ರಾಷ್ಟ್ರದ ಏಕತೆ– ಅಖಂಡತೆಗಾಗಿ; ಯಾವ ಪರಿಪೂರ್ಣ ಸಮಾಜದ […]

ಮೇ ತಿಂಗಳ ಕಾರ್ಯಕ್ರಮಗಳು

Friday, April 29th, 2011

1- ಜಾಗೋ ಭಾರತ್ 200ನೇ ಕಾರ್ಯಕ್ರಮ, ಹೊನ್ನಾವರ 5 ಮತ್ತು 6 – ಶಂಕರ ಜಯಂತಿ, ಗಿರಿನಗರ, ಬೆಂಗಳೂರು 8 – ಶಂಕರ ಜಯಂತಿ, ಸ್ವರ್ಣವಲ್ಲಿ ಮಠ, ಸೋಂದಾ ಮತ್ತು ಶಿರಸಿ 9 – ವ್ಯಾಸರಾಜ ಜಯಂತಿ (ಹುಸೇನ್ ಸಾಬ್‌ರವರೊಂದಿಗೆ), ರಾಗೀಗುಡ್ಡ,ಬೆಂಗಳೂರು 11 – ಜಾಗೋಭಾರತ್, ಸುರತ್ಕಲ್ 15- ಉಪನ್ಯಾಸ, ಅಲಸೂರು 19 – ಶಿಕ್ಷಕರ ಸಮಾವೇಶ, ಚೆನ್ನೇನಹಳ್ಳಿ, ಬೆಂಗಳೂರು 22- ಸತ್ಸಂಗ, ಹೊಸಕೋಟೆ 24 – ಶಿಕ್ಷಕರ ಸಮಾವೇಶ, ಚೆನ್ನೇನಹಳ್ಳಿ

ಮೇ ತಿಂಗಳ ಕಾರ್ಯಕ್ರಮಗಳು- 1

Thursday, April 28th, 2011

5 ಮತ್ತು 6 – ಶಂಕರ ಜಯಂತಿ, ಬೆಂಗಳೂರು 8 – ಶಂಕರ ಜಯಂತಿ, ಸ್ವರ್ಣವಲ್ಲಿ ಮಠ, ಸೋಂದಾ 9 – ವ್ಯಾಸರಾಜ ಜಯಂತಿ (ಹುಸೇನ್ ಸಾಬ್‌ರವರೊಂದಿಗೆ) 11 – ಜಾಗೋಭಾರತ್, ಸುರತ್ಕಲ್

ಏಪ್ರಿಲ್ ತಿಂಗಳ ಕಾರ್ಯಕ್ರಮಗಳು

Tuesday, April 5th, 2011

 7 ಜಿಗಣಿ, ಮಕ್ಕಳ ಶಿಬಿರ 11 ಶಿರಸಿ, ಲಾ ಕಾಲೇಜ್ 13 – 18 ಬೃಂದಾವನದಲ್ಲಿ ಬೈಠಕ್ 19 ಜಿಗಣಿ, ಶಿಬಿರ 21 ವಿಜಯಪುರ ಮಕ್ಕಳ ಶಿಬಿರ 22 ಜಾಗೋಭಾರತ್, ಚೌಡಯ್ಯ ಮೆಮೋರಿಯಲ್ ಹಾಲ್; ಸಂಜೆ– ಹಾಸ್ಟೆಲ್ ಕಾರ್ಯಕ್ರಮ 23 ರಾಮಕೃಷ್ಣ ವಿವೇಕಾನಂದ ಆಶ್ರಮ, ಕೆಂಗೇರಿ 24 ಶಿಬಿರ ಸಮಾರೋಪ, ಮೈಸೂರು 25 ಮಕ್ಕಳ ಶಿಬಿರ, ಜಿಗಣಿ 26 ಜಾಗೋಭಾರತ್, ಹುಕ್ಕೇರಿ     (ಬಾಕಿ ದಿನಗಳಲ್ಲಿ ಚಂದಾಪುರ ಮಕ್ಕಳ ಶಿಬಿರದಲ್ಲಿ… )

ವಿನಯವಂತಿಕೆಗೆ ಮತ್ತೊಂದು ಹೆಸರೇ ಸಚಿನ್ ತೆಂಡೂಲ್ಕರ್!

Tuesday, March 22nd, 2011

ಸಚಿನ್ ಲೈಫ್ ಸ್ಕ್ಯಾನ್ ಸರಣಿಯ ಮುಂದುವರೆದ ಭಾಗ. ಹಿಂದಿನ ಭಾಗ ಮತ್ತು ಉಳಿದ ಕೊಂಡಿಗಳು ಇಲ್ಲಿವೆ. ಮುದ್ರಿತ ಪ್ರತಿಗಳು ಇಲ್ಲದ ಕಾರಣ ಸಂಪೂರ್ಣ ಸರಣಿಯನ್ನು ಇಲ್ಲಿ ಹಾಕಿಕೊಳ್ಳಲಾಗಿಲ್ಲ ಆಸ್ಟ್ರೇಲಿಯಾದ ನೆಲದಲ್ಲಿಯೇ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯನ್ನರನ್ನು ಹುಚ್ಚಾಪಟ್ಟೆ ಬಡಿದಿದ್ದಾಗ ಅಪರೂಪದ ಘಟನೆಯೊಂದು ನಡೆದಿತ್ತು.ಅವತ್ತು ಆಟಮುಗಿಸಿ ಸಚಿನ್ ಡ್ರೆಸಿಂಗ್ ರೂಮ್‌ನಲ್ಲಿ ಹರಟುತ್ತಾ ಕುಳಿತಿದ್ದಾಗ ಅಲ್ಲಿಗೆ ಬಂದ ವಾರ್ನ್ ತನ್ನ ಟೀಷರ್ಟ್ ಮೇಲೆ ಸಚಿನ್‌ನ ಹಸ್ತಾಕ್ಷರ ಕೇಳಿದ. ‘ಯಾರಿಗಾಗಿ?’ ಸಚಿನ್ ಪ್ರಶ್ನಿಸಿದಾಗ,’ಅಯ್ಯೋ,ಇನ್ಯಾರಿಗೆ? ಇದು ನನಗಾಗಿಯೇ’ ಎಂದುತ್ತರಿಸಿದ್ದ ವಾರ್ನ್. ಅವನ ಹಿಂದೆಯೇ ಆಸ್ಟ್ರೇಲಿಯ ತಂಡದ ನಾಲ್ಕಾರು ಆಟಗಾರರು […]

ಯೋಜನೆಯ ಪಾಠವನ್ನು ನಾವೇ ಕಲಿಸಬೇಕು!

Friday, March 18th, 2011

`ಬೆಂಗಳೂರಿಂದ ಹುಬ್ಬಳ್ಳಿಗೆ ಹೋಗೋ ರಸ್ತೆ ಚೆನ್ನಾಗಿದೆ. ಆದರೆ ಅಲ್ಲಲ್ಲಿ ರಸ್ತೆ ಪೂರ್ಣಗೊಳಿಸುವ ಕೆಲಸ ನಡೆಯುತ್ತಿದೆ’. ಹಾಗಂತ ಕಳೆದ ಏಳೆಂಟು ವರ್ಷಗಳಿಂದ ಹೆಳ್ತಿರೋದನ್ನು ಕೇಳಿದ್ದೇವೆ.ಬೆಂಗಳೂರು ಮೆಟ್ರೋ ಅಂತೂ ಮುಗಿಯುತ್ತಲೇಇಲ್ಲ.ಗುಲ್ಬರ್ಗಾದ ಅನೇಕ ರಸ್ತೆಗಳು ಜಲ್ಲಿಗಳ ಗುಡ್ಡೆಗಳಿಂದ ತುಂಬಿವೆಯೇ ಹೊರತು ರಸ್ತೆಯಾಗಿ ಮಾರ್ಪಟ್ಟಿಯೇ ಇಲ್ಲ. ಹೀಗೇಕೆ? ಫ್ರಾನ್ಸಿಗೆ ಹೋಗಿ ಬಂದ ಅಂಕಣಕಾರ ಅಶೋಕ್ ದೇಸಾಯಿ ಅಲ್ಲಿನ ಕಂಪೆನಿಯೊಂದರ ಕೆಲಸ ಮಾಡುವ ರೀತಿನೀತಿಗಳನ್ನು ನೀಟಾಗಿ ವಿವರಿಸಿ ಬರೆದಿದ್ದಾರೆ. ಅಲ್ಲಿನ ಯಾವುದೇ ಕೆಲಸದ ಶುರು ಮಾಡುವ ಮುಂಚೆ ಮೊದಲ ಆದ್ಯತೆ ಪರಿಸ್ಠಿತಿ ಅಧ್ಯಯನಕ್ಕೆ ಎನ್ನುವುದನ್ನು […]

ವಿಶ್ವಕಪ್ ಹೊತ್ತಲ್ಲಿ, ವಿಶ್ವ ಕ್ರೀಡಾ ಕೂಟದ ಬಗ್ಗೆ

Tuesday, March 15th, 2011

ವಿಶ್ವಕಪ್ ಜ್ವರ ಕಾವೇರುತ್ತಿದ್ದಂತೆ ಭಾರತದ ಕಪ್ ಗೆಲ್ಲುವ ಕನಸು ಕ್ಷೀಣಿಸುತ್ತಲೇ ಸಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಂತೂ ಎಚ್ಚರಿಕೆಯ ಕರೆಗಂಟೆ.ಅದೇನು ಗೆಲ್ಲಲೇಬೇಕಿದ್ದ ಮ್ಯಾಚ್ ಆಗಿರಲಿಲ್ಲ ನಿಜ. ಆದರೂ ಆತ್ಮವಿಶ್ವಾಸದ ದೃಷ್ಟಿಯಿಂದ ನೋಡಿದರೆ ಅದು ಗೆಲುವು ಅಗತ್ಯವಾಗಿದ್ದ ಪಂದ್ಯವೇ. ಕೊನೆಯ ಓವರ್ರು ನೆಹ್ರಾಗೆ ಕೊಟ್ಟಿದ್ದು ಸರಿಯಾ?ಎಂಬುದರಿಂದ ಹಿಡಿದು ಪೀಯೂಷ್ ಚಾವ್ಲಾ ಮೇಲೆ ಧೋನಿಗೆ ಯಾಕಿಷ್ಟು ಪ್ರೀತಿ ಎನ್ನುವವರೆಗೂ ಪ್ರಶ್ನೆಗಳು ಧೋನಿಯ ಸುತ್ತ ತಿರುಗಾಡುತ್ತಿವೆ. ನನಗೆ ಗೊತ್ತು. ದೇಶವಾಸಿಗಳ ಪಾಲಿಗೆ ಸದ್ಯದ ಸುದ್ದಿ ಇದೇ. ಆದರೆ ಒಂದು ವಾರದ ಹಿಂದೆ […]