ವಿಭಾಗಗಳು

ಸುದ್ದಿಪತ್ರ


 

ಕ್ರಾಂತಿ ದೀವಿಗೆಯ ಕಿಡಿಗಳು

Tuesday, January 11th, 2011

‘ಇಂದಿನ ಯುವಕರಲ್ಲಿ ದೇಶಭಕ್ತಿ ಕಡಿಮೆಯಾಗುತ್ತಿದೆ’ ಹಾಗಂತ ಎಲ್ಲೆಡೆ ಕೂಗು ಕೇಳಿಬರುತ್ತಲೇ ಇರುತ್ತದೆ. ಇಷ್ಟಕ್ಕೂ ದೇಶಭಕ್ತಿ ಅಂದರೇನು? ದೇಶದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವುದೇ? ದೇಶದ ಇತಿಹಾಸವನ್ನು ಅರೆದು ಕುಡಿದಿರುವುದೇ? ಅಥವಾ ದೇಶದ ಯಾವ ಮೂಲೆಯಲ್ಲಿ ಏನಾದರೂ ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವುದೇ? ಸರಿಯಾದ ಉತ್ತರ ಯಾರಿಗೂ ಗೊತ್ತಿಲ್ಲ. ಆದರೆ ಒಟ್ಟಾರೆಯಾಗಿ ದೇಶದ ಕುರಿತಂತೆ ಕಾಳಜಿ ಕಡಿಮೆಯಾಗುತ್ತಿದೆ ಎನ್ನುವುದಂತೂ ನಿಚ್ಚಳವಾಗಿ ಅರಿವಾಗುತ್ತಿದೆ. ದೇಶಪ್ರೇಮಕ್ಕೂ ದೇಶಭಕ್ತಿಗೂ ಸಾಕಷ್ಟು ಅಂತರವಿದೆ. ಬಾಹ್ಯ ಸೌಂದರ್ಯವನ್ನು ಆರಾಧಿಸುವವರು ಪ್ರೇಮಿಗಳಷ್ಟೇ ಆಗಬಲ್ಲರು. ಆಂತರ್ಯದ ಸೌಂದರ್ಯವನ್ನು ಗ್ರಹಿಸುವವರು ಮಾತ್ರ ಭಕ್ತರಾಗಬಲ್ಲರು. […]

ಜನವರಿ ತಿಂಗಳ ಕಾರ್ಯಕ್ರಮಗಳು (ಈವರೆಗೆ ನಿಗದಿಯಾಗಿರುವಂತೆ)

Tuesday, January 4th, 2011

ಜನವರಿ 6- ಹರಟೆ, ಮೈಸೂರು (ಉದಯ ಟೀವಿಗಾಗಿ) ಜನವರಿ 7- ಮರಿಮಲ್ಲಪ್ಪ ಕಾಲೇಜಿನಲ್ಲಿ ಉಪನ್ಯಾಸ ಜನವರಿ 8- ವಿಜಯಪುರದಲ್ಲಿ ಕಾರ್ಯಕ್ರಮ ಜನವರಿ 9- ಜಾಗೋ ಭಾರತ್, ಸುಳ್ಯ ಜನವರಿ 12- ಬೆಂಗಳೂರು ರಾಮಕೃಷ್ಣಾಶ್ರಮದಲ್ಲಿ ವಿವೇಕಾನಂದ ಜಯಂತಿ ಆಚರಣೆ ಜನವರಿ 14- ಜಾಗೋ ಭಾರತ್, ಮುರುಡೇಶ್ವರ ಜನವರಿ 16- ಜಾಗೋಭಾರತ್, ಸಾಗರ ಜನವರಿ 17, ಜನವರಿ – ಯೂಥ್ ಮೀಟ್, ಮೋಟಗಿ ಮಠ, ಅಥಣಿ ಜನವರಿ 19- ಜಾಗೋ ಭಾರತ್, ಚನ್ನಪಟ್ಟಣ ಜನವರಿ 21, 22- ವೇದಾಂತ ಸೆಮಿನಾರ್, […]

ಅಕ್ಟೋಬರ್‌ನಿಂದ ಜನವರಿ ವರೆಗೆ

Sunday, October 3rd, 2010

ಅಕ್ಟೋಬರ್ 7- ಜಾಗೋಭಾರತ್, ಕೋಲಾರ್ ಅಕ್ಟೋಬರ್ 8- ಜಾಗೋಭಾರತ್, ಚನ್ನಪಟ್ಟಣ ಅಕ್ಟೋಬರ್ 9- ಜಾಗೋಭಾರತ್, ಬೆಳ್ತಂಗಡಿ ಅಕ್ಟೋಬರ್ 10- ವೈಶ್ಯವಾಣಿ ಯುವಮೇಳ, ಹೊನ್ನಾವರ ಅಕ್ಟೋಬರ್ 11- ಹರಟೆ, ರಾಯಚೂರು ಅಕ್ಟೋಬರ್ 13- ಉಪನ್ಯಾಸ, ಗಜೇಂದ್ರಗಡ ಅಕ್ಟೋಬರ್ 14- ಜಾಗೋಭಾರತ್, ಮಡಿಕೇರಿ ಅಕ್ಟೋಬರ್ 15- ಜಾಗೋಭಾರತ್, ಕುಂದಾಪುರ ಅಕ್ಟೋಬರ್ 16- ಜಾಗೋಭಾರತ್, ಮಂಗಳೂರು ಅಕ್ಟೋಬರ್ 17- ಉಪನ್ಯಾಸ, ತುಮಕೂರು ಅಕ್ಟೋಬರ್ 21- ಗುಲ್ಬರ್ಗ ಮೀಟಿಂಗ್ (ಕಲ್ಬುರ್ಗಿ ಕಂಪು) ಅಕ್ಟೋಬರ್ 22-24- ಕುಟುಂಬದ ಕಾರ್ಯಕ್ರಮ, ಹೊನ್ನಾವರ ಅಕ್ಟೋಬರ್ 27- ಜಾಗೋಭಾರತ್, […]

ಅಕ್ಟೋಬರ್- ನವೆಂಬರ್ ತಿಂಗಳ ಕಾರ್ಯಕ್ರಮಗಳು

Sunday, October 3rd, 2010

ಅಕ್ಟೋಬರ್ 7 – ಜಾಗೋಭಾರತ್, ಕೋಲಾರ ಅಕ್ಟೋಬರ್ 8 – ಜಾಗೋಭಾರತ್, ಚನ್ನಪಟ್ಟಣ ಅಕ್ಟೋಬರ್ 9 – ಜಾಗೋಭಾರತ್, ಬೆಳಗಾವಿ ಅಕ್ಟೋಬರ್ 10 -ವೈಶ್ಯವಾಣಿ ಯುವ ಮೇಳ- ಹೊನ್ನಾವರ ಅಕ್ಟೋಬರ್ 11- ಹರಟೆ, ರಾಯಚೂರು ಅಕ್ಟೋಬರ್ 13- ಭಾರತೀಯ  ಸಂಸ್ಕ್ರುತಿ ಕುರಿತು ಉಪನ್ಯಾಸ, ಗಜೇಂದ್ರಗಡ ಅಕ್ಟೋಬರ್ 14- ಜಾಗೋಭಾರತ್, ಮಡಿಕೇರಿ ಅಕ್ಟೋಬರ್ 15- ಜಾಗೋಭಾರತ್, ಕುಂದಾಪುರ ಅಕ್ಟೋಬರ್ 17- ಉಪನ್ಯಾಸ, ತುಮಕೂರು ಅಕ್ಟೋಬರ್ 21- ಗುಲ್ಬರ್ಗಾ (ಕಲ್ಬುರ್ಗಿಯ ಕಂಪು) ಅಕ್ಟೋಬರ್ 27- ಜಾಗೋ ಭಾರತ್, ತಿಪಟೂರು ಅಕ್ಟೋಬರ್ […]

ಸೆಪ್ತೆಂಬರ್ 10ರ ಅನಂತರದ ಕಾರ್ಯಕ್ರಮಗಳು

Wednesday, September 8th, 2010

ಸೆಪ್ಟೆಂಬರ್ 11- ಅಳಿಕೆಯಲ್ಲಿ ಕಾರ್ಯಕ್ರಮ ಸೆಪ್ಟೆಂಬರ್ 12- ಮಂಗಳೂರಿನಲ್ಲಿ ಹರಟೆ ಸೆಪ್ಟೆಂಬರ್ 13- ಕಲ್ಲಡ್ಕ ಮತ್ತು ಸುಳ್ಯ ಸೆಪ್ಟೆಂಬರ್ 14- ಶೃಂಗೇರಿಯಲ್ಲಿ ಜಾಗೋಭಾರತ್ ಸೆಪ್ಟೆಂಬರ್ 15- ಕಳಸದಲ್ಲಿ ಗಣೇಶೋತ್ಸವ ಸೆಪ್ಟೆಂಬರ್ 18- ಚಿಕ್ಕಲ್ಲಸಂದ್ರದಲ್ಲಿ ಟೀಚರ್ಸ್ ಮೀಟ್ ಸೆಪ್ಟೆಂಬರ್ 19- ಬನ್ನೇರುಘಟ್ಟದಲ್ಲಿ ಟೀಚರ್ಸ್ ಮೀಟ್, ಸಂಜೆ ರಾಮಕೃಷ್ಣ ವಿದ್ಯಾರ್ಥಿ ಮಂದಿರಂ, ಬಸವನ ಗುಡಿಯಲ್ಲಿ ಜಾಗೋಭಾರತ್ ಸೆಪ್ಟೆಂಬರ್ 20- ಶಿವಮೊಗ್ಗದಲ್ಲಿ ‘ಇಂಜಿನಿಯರ್‌ಗಳ ದಿನ’ ಸೆಪ್ಟೆಂಬರ್ 22- ಕನಕಪುರ ಟೀಚರ್ಸ್ ಮೀಟ್ ಸೆಪ್ಟೆಂಬರ್ 23- ವಿಜಯಪುರ ಜಾಗೋಭಾರತ್ ಸೆಪ್ಟೆಂಬರ್ 27ರಿಂದ 30- […]

ಸೆಪ್ತೆಂಬರ್ 10ರ ಅನಂತರದ ಕಾರ್ಯಕ್ರಮಗಳು

Wednesday, September 8th, 2010

ಸೆಪ್ಟೆಂಬರ್ 11- ಅಳಿಕೆಯಲ್ಲಿ ಕಾರ್ಯಕ್ರಮ ಸೆಪ್ಟೆಂಬರ್ 12- ಮಂಗಳೂರಿನಲ್ಲಿ ಹರಟೆ ಸೆಪ್ಟೆಂಬರ್ 13- ಕಲ್ಲಡ್ಕ ಮತ್ತು ಸುಳ್ಯ ಸೆಪ್ಟೆಂಬರ್ 14- ಶೃಂಗೇರಿಯಲ್ಲಿ ಜಾಗೋಭಾರತ್ ಸೆಪ್ಟೆಂಬರ್ 15- ಕಳಸದಲ್ಲಿ ಗಣೇಶೋತ್ಸವ ಸೆಪ್ಟೆಂಬರ್ 18- ಚಿಕ್ಕಲ್ಲಸಂದ್ರದಲ್ಲಿ ಟೀಚರ್ಸ್ ಮೀಟ್ ಸೆಪ್ಟೆಂಬರ್ 19- ಬನ್ನೇರುಘಟ್ಟದಲ್ಲಿ ಟೀಚರ್ಸ್ ಮೀಟ್, ಸಂಜೆ ರಾಮಕೃಷ್ಣ ವಿದ್ಯಾರ್ಥಿ ಮಂದಿರಂ, ಬಸವನ ಗುಡಿಯಲ್ಲಿ ಜಾಗೋಭಾರತ್ ಸೆಪ್ಟೆಂಬರ್ 20- ಶಿವಮೊಗ್ಗದಲ್ಲಿ ‘ಇಂಜಿನಿಯರ್‌ಗಳ ದಿನ’ ಸೆಪ್ಟೆಂಬರ್ 22- ಕನಕಪುರ ಟೀಚರ್ಸ್ ಮೀಟ್ ಸೆಪ್ಟೆಂಬರ್ 23- ವಿಜಯಪುರ ಜಾಗೋಭಾರತ್ ಸೆಪ್ಟೆಂಬರ್ 27ರಿಂದ 30- […]

Jaago Bharath -Aug / Sep 2010 Tour Schedule

Friday, August 20th, 2010

August 23 Tour to kolkatta 29 Tour to Cochin September 01 Upanyasa at Gokarna ‘ krishna and govu ‘ 02 Sringeri mosaru kudike Programme 04 Jago Bharath at Davanagere by Evening 5 05 upanyasa at Ramkrishna vidyashala 11 am Jago bharath at Keshava shilpa, Bangalore 5.30 pm 06 Teachers meet at Mahila mandali, Bangalore 11 […]

ಸಿಂಹಾವಲೋಕನ… ಹೋರಾಟದ ಹಾದಿಯ ಪುನರವಲೋಕನ

Sunday, August 15th, 2010

ಸಿಂಹ ಅಂದರೆ, ಅಧಿಕಾರವನ್ನು ಧ್ವನಿಸುವ ಪದ. ಮೃಗರಾಜ ಸಿಂಹ ತಾನು ನಡೆದು ಬಂದ ಹಾದಿಯನ್ನು ಆಗಾಗ ತಿರುಗಿ ನೋಡುತ್ತ ಮುಂದಿನ ನಡೆಯನ್ನು ನಿರ್ಧರಿಸುತ್ತದೆ, ಜಾಗರೂಕವಾಗಿ ಹೆಜ್ಜೆ ಇಡುತ್ತದೆ. ಪ್ರತಿಯೊಂದು ಆಡಳಿತ ಯಂತ್ರವೂ ಅಳವಡಿಸಿಕೊಳ್ಳಬೇಕಾದ ಸೂತ್ರವಿದು. ದುರ್ದೈವವಶಾತ್, ಭಾರತ ಈ ನಿಟ್ಟಿನಲ್ಲಿ ಹೆಜ್ಜೆ ತಪ್ಪಿದೆ. ತಾನು ನಡೆದುಬಂದ ದಾರಿಯ ಪರಿಚಯವೇ ಮುಂದಿನ ಭಾರತಕ್ಕೆ ಇಲ್ಲವಾಗಲಿದೆ. ಬ್ರಿಟನ್‌ಪ್ರೇರಿತ ಜಾಳು ಇತಿಹಾಸವನ್ನೆ ಬಾಯಿಪಾಠ ಮಾಡಿ ಬೆಳೆದ ಇಂದಿನ ತಲೆಮಾರು, ಮುಂದಿನ ಪೀಳಿಗೆಗೂ ಅದನ್ನೆ ವರ್ಗಾಯಿಸಲಿದೆ. ಕಾಲ ಮಿಂಚಿಲ್ಲ. ನಮ್ಮ ನಿಜ ಇತಿಹಾಸವನ್ನು […]

ನೆರೆಸಂತ್ರಸ್ತರಿಗಾಗಿ ಅಳಿಲು ಕಾಣಿಕೆ- ಜಾಗೋಭಾರತ್ ಕಾರ್ಯಕ್ರಮ

Tuesday, November 17th, 2009

ಉತ್ತರ ಕರ್ನಾಟಕದ ಬಹುಭಾಗ ನದಿಯಲ್ಲಿ ನೆಂದು, ನೊಂದು ತಿಂಗಳು ಕಳೆದಿದೆ. ಆದರೆ ಅಲ್ಲಿನ ಜನತೆಯ ನೋವು, ಬದುಕಿನ ಅನಿಶ್ಚಿತತೆ ಇನ್ನೂ ಹಾಗೇ ಇದೆ. ಮಕ್ಕಳು ಶಾಲೆಗೆ ಹೋಗಲಾಗದೆ, ಹೋಗಲು ಶಾಲೆಯೇ ಇಲ್ಲದೆ, ಇದ್ದರೂ ಮಕ್ಕಳ ಪುಸ್ತಕ- ಪಾಟಿ ಚೀಲಗಳು ಉಳಿದಿರದೆ ಎಲ್ಲ ಬಗೆಯ ದುರವಸ್ಥೆಗಳೂ ಉಂಟಾಗಿರುವುದು ನಿಮಗೂ ಗೊತ್ತಿದೆ. ಈಗಾಗಲೇ ನಾಡಿನ ಜನತೆ ಈ ದುರಂತಕ್ಕೆ ವ್ಯಾಪಕವಾಗಿ ಸ್ಪಂದಿಸಿ ಉದಾರ ಮನಸಿನ ದೇಣಿಗೆ ನೀಡುತ್ತ ಸಹಾಯ ಹಸ್ತ ನೀಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ನೀಡುತ್ತ ನಿಧಿ […]

ಏನೇ ಹೇಳಿ

Sunday, December 2nd, 0001

ಬಿರು ಬಿಸಿಲಿಗೆ ಅಡಗಿ ಕುಳಿತಿದ್ದವು ಮೊದಲ ಮಳೆಗೇ ಹುಲ್ಲಾಗಿ ಟಿಸಿಲೊಡೆಯುತ್ತವೆ, ಥೇಟು ಹಿತಶತ್ರುಗಳಂತೆ ಏನೇ ಹೇಳಿ ಮರದ ಸೌಂದರ್ಯಕ್ಕೆ ಕಾಲ್ ಬುಡದ ಹಸಿರು ಹಾಸೂ ಮೌಲ್ಯ ವರ್ಧನೆಯೆ