ವಿಭಾಗಗಳು

ಸುದ್ದಿಪತ್ರ


 

ತಿಂಗಳ ಕಾರ್ಯಕ್ರಮಗಳು

Sunday, March 11th, 2012

ಮಾರ್ಚ್ 13 – ಜಾಗೋಭಾರತ್, ಕೋರಮಂಗಳ, ಬೆಂಗಳೂರು 17 – ಹರಟೆ, ತುಮಕೂರು 18 – ವಿವೇಕಾನಂದ ಜಯಂತಿ ಕಾರ್ಯಕ್ರಮ, ಸಕ್ಷಮ ಟ್ರಸ್ಟ್, ಬೆಂಗಳೂರು 20 – ಕಾಲೇಜಿನಲ್ಲಿ ಉಪನ್ಯಾಸ, ರಾಣೇಬೆನ್ನೂರು 21 – ಜಿಕೆವಿಕೆ ಯೂನಿಯನ್ ಡೇ, ಬೆಂಗಳೂರು 25 – ಉಪನ್ಯಾಸ, ಗುರುಪುರ, ಮಂಗಳೂರು 26 – ಸ್ವಾಮಿ ವಿವೇಕಾನಂದ ವಿಚಾರ ಸಂಕಿರಣ, ಬಾರ್ಕೂರು 27 – ಚಿತ್ರಸ್ಪರ್ಧೆ ಸಮಾರೋಪ, ಧರ್ಮಸ್ಥಳ 30 – ಜಾಗೋಭಾರತ್, ಸರ್ಜಾಪುರ 31 – ಜಾಗೋಭಾರತ್, ಬಂಗಾರಪೇಟೆ ಏಪ್ರಿಲ್ 1 […]

ಫೆಬ್ರವರಿಯಿಂದ ಮಾರ್ಚ್ ವರೆಗೆ ಕಾರ್ಯಕ್ರಮಗಳು

Saturday, January 28th, 2012

ಫೆಬ್ರವರಿ 1: ಚಾತುರ್ಯಮ್ 2: ತರಳಬಾಳು ಹುಣ್ಣಿಮೆ ಕಾರ್ಯಕ್ರಮ; ಕಡೂರು 3: ಬೆ.10.30ಕ್ಕೆ ವಿವೇನಾಂದ ಜಯಂತಿ; ಕುಮಟಾ & ಸಂ. 4.30ಕ್ಕೆ ಜಾಗೋ ಭಾರತ್; ಸಿದ್ಧಾಪುರ (ಕುಂದಾಪುರ) 4: 5.00ಕ್ಕೆ ಧಾರ್ಮಿಕ ಉಪನ್ಯಾಸ; ಗಂಗೊಳ್ಳಿ& ರಾತ್ರಿ 9ಕ್ಕೆ ಜಾಗೋಭಾರತ್; ಭಟ್ಕಳ 5: ಮಕ್ಕಳ ಸಾಹಿತ್ಯ ಸಮ್ಮೇಳನ; ಬಾರ್ಕೂರು 8: ಸುರಪುರದಲ್ಲಿ ಕಾರ್ಯಕ್ರಮ 9: ಚಿತ್ರಕಲಾ ಪರಿಷತ್ತಿನಲ್ಲಿ ಕಾರ್ಯಕ್ರಮ ಉದ್ಘಾಟನೆ. (ಸುನೀಲ್ ಮಿಶ್ರ ಅವರ ಪೇಂಟಿಂಗ್ ಪ್ರದರ್ಶನ) 11: ಜಾಗೋ ಭಾರತ್; ಚಳ್ಳಕೆರೆ 12: ಜಾಗೋಭಾರತ್; ಕುಂದಾಪುರ 13ರಿಂದ […]

ಮುಂದಿನ ಕಾರ್ಯಕ್ರಮಗಳು

Monday, November 14th, 2011

ನವೆಂಬರ್ 15 – ವಿವೇಕ ಪಥ ಪೂರ್ವಭಾವಿ ಪ್ರವಾಸ;  ವಿಜಯಪುರ, ಕೋಲಾರ 16 – ವಿವೇಕ ಪಥ ಪೂರ್ವಭಾವಿ ಪ್ರವಾಸ; ಮಂಡ್ಯ, ಚಾಮರಾಜ ನಗರ 19- ಜಾಗೋ ಭಾರತ್; ಹಾರೋಗೇರಿ 20- ಜಾಗೋಭಾರತ್; ಬಾಲಭವನ, ಬೆಂಗಳೂರು 22- ವಿವೇಕ ಚಿಂತನ; ಪ್ರಶಾಂತ ನಗರ, ಬೆಂಗಳೂರು 24- ರಾಜ್ಯೋತ್ಸವ; ಮಹಾದೇವ ಪುರ, ಬೆಂಗಳೂರು 25- ರಾಜ್ಯೊತ್ಸವ; ಗುಬ್ಬಿ (ಬೆಳಗ್ಗೆ) ಆಯುರ್ವೇದ ಸಮ್ಮೇಳನ; ಮೈಸೂರು (ಮ) ಪರಿಚಯ ವರ್ಗ; ಬಿ.ಆರ್.ಹಿಲ್ಸ್ (ಸಂ) 26- ಐಟಿಐ ವಿದ್ಯಾಮಂದಿರ (ಬೆ) SBI ರಾಜ್ಯೋತ್ಸವ […]

ಮುಂದಿನ 30 ದಿನಗಳ ಕಾರ್ಯಕ್ರಮಗಳು

Wednesday, October 12th, 2011

ಅಕ್ಟೋಬರ್ 14: ಬಳ್ಳಾರಿ: ರಂಗತೋರಣದ ಉದ್ಘಾಟನೆ 15- 16: ಬೆಂಗಳೂರು: ಕನಕಪುರ ಗುರುಕುಲದಲ್ಲಿ ಅಭ್ಯಾಸವರ್ಗ 21: ಶಿರಸಿ: ಬ್ರಾಹ್ಮಣ ಯುವಕರ ಸಮಾವೇಶ 22: ಹರಿಹರ: ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಯೂಥ್ ಮೀಟ್ ಸಂಜೆ: ಬೆಂಗಳೂರು ರಾಮಕೃಷ್ಣಾಶ್ರಮದಲ್ಲಿ ಉಪನ್ಯಾಸ 23: ಸ್ವಾಮಿ ರಾಮತೀರ್ಥ ಜಯಂತಿ (ಸಂಜೆ 6:30ರಿಂದ; ಜಯನಗರ ಜೆ.ಸಿ.ಬೋಸ್ ಸಭಾಂಗಣದಲ್ಲಿ) 24ರಿಂದ28: ದೀಪಾವಳಿ 29: ಶಿವಮೊಗ್ಗದಲ್ಲಿ ಪೊಲೀಸ್ ಕುಟುಂಬಗಳ ಮಿಲನ ನವೆಂಬರ್ 4: ಕುಂದಾಪುರ: ಮಾ ತುಝೆ ಪ್ರಣಾಮ್ ವಿಶೇಷ ಕಾರ್ಯಕ್ರಮ 5: ಬೆಳಗಾವಿ: ಹಿಂದಿಯಲ್ಲಿ […]

ಸದ್ಯದ ಕಾರ್ಯಕ್ರಮಗಳು

Friday, September 23rd, 2011

ಸೆಪ್ಟೆಂಬರ್ 24- ಬೆಂಗಳೂರಿನಲ್ಲಿ ಕಾರ್ಯಕ್ರಮಗಳು ಬೆಳಗ್ಗೆ  9ರಿಂದ 1ರವರೆಗೆ-  ವಿವೇಕಾನಂದರ 150ನೇ ಜಯಂತಿ ಪ್ರಯುಕ್ತ ವಾಸವಿ ಕಾಲೇಜ ಫಾರ್ ವಿಮೆನ್ ನಲ್ಲಿ `ಹಣತೆ’ ಕಾರ್ಯಕ್ರಮ. ಮಧ್ಯಾಹ್ನ 4:00ಕ್ಕೆ ಮಲ್ಲೇಶ್ವರದ MLA ಕಾಲೇಜಿನಲ್ಲಿ ಸಂಸ್ಕೃತ ದಿವಸ ರಾತ್ರಿ 8:00 ಕ್ಕೆ ಆರ್ಟ್ ಆಫ್ ಲಿವಿಂಗ್ ನಲ್ಲಿ ಭಾರತ ಮಾತಾ ಪೂಜನ ಸೆಪ್ಟೆಂಬರ್ 26 – ಶಿರಸಿ ಕಾರ್ಯಕ್ರಮಗಳು ಬೆಳಗ್ಗೆ 9:00- ಸರ್ಕಾರಿ ಪ.ಪೂ.ಕಾಲೇಜಿನಲ್ಲಿ 10.30 ಕ್ಕೆ – ವಿದ್ಯೋದಯ ಪ.ಪೂ ಕಾಲೇಜಿನಲ್ಲಿ 11.15 ಕ್ಕೆ – ಎಮ್.ಇ.ಎಸ್ ವಾಣಿಜ್ಯ […]

ಸದ್ಯದ ಕಾರ್ಯಕ್ರಮಗಳು

Friday, September 23rd, 2011

ಸೆಪ್ಟೆಂಬರ್ 24- ಬೆಂಗಳೂರಿನಲ್ಲಿ ಕಾರ್ಯಕ್ರಮಗಳು ಬೆಳಗ್ಗೆ  9ರಿಂದ 1ರವರೆಗೆ-  ವಿವೇಕಾನಂದರ 150ನೇ ಜಯಂತಿ ಪ್ರಯುಕ್ತ ವಾಸವಿ ಕಾಲೇಜ ಫಾರ್ ವಿಮೆನ್ ನಲ್ಲಿ `ಹಣತೆ’ ಕಾರ್ಯಕ್ರಮ. ಮಧ್ಯಾಹ್ನ 4:00ಕ್ಕೆ ಮಲ್ಲೇಶ್ವರದ MLA ಕಾಲೇಜಿನಲ್ಲಿ ಸಂಸ್ಕೃತ ದಿವಸ ರಾತ್ರಿ 8:00 ಕ್ಕೆ ಆರ್ಟ್ ಆಫ್ ಲಿವಿಂಗ್ ನಲ್ಲಿ ಭಾರತ ಮಾತಾ ಪೂಜನ ಸೆಪ್ಟೆಂಬರ್ 26 – ಶಿರಸಿ ಕಾರ್ಯಕ್ರಮಗಳು ಬೆಳಗ್ಗೆ 9:00- ಸರ್ಕಾರಿ ಪ.ಪೂ.ಕಾಲೇಜಿನಲ್ಲಿ 10.30 ಕ್ಕೆ – ವಿದ್ಯೋದಯ ಪ.ಪೂ ಕಾಲೇಜಿನಲ್ಲಿ 11.15 ಕ್ಕೆ – ಎಮ್.ಇ.ಎಸ್ ವಾಣಿಜ್ಯ […]

ಮದುವೆಗಾಗಿ ಮತಾಂತರ, ಕೆಟ್ಟ ಟ್ರೆಂಡ್ ಅಲ್ಲವೆ?

Tuesday, September 20th, 2011

ಮದುವೆಗಾಗಿ ಮತಾಂತರವಾಗುವ/ ಮಾಡುವ ಪ್ರಕ್ರಿಯೆಗೆ ದೊಡ್ಡ ಇತಿಹಾಸವೇ ಇದೆ. ಇದೊಂದು ಅತಿ ಕೆಟ್ಟ ಹುನ್ನಾರ. ಮದುವೆಗಾಗಿ ಜಾತಿಯನ್ನೂ ಬಿಡಬಲ್ಲ ವ್ಯಕ್ತಿಯು ತಾನು ಹೊಸತಾಗಿ ಸೆರಿಕೊಂಡ ಧರ್ಮಕ್ಕೆ ಅದೆಷ್ಟು ನಿಷಟನಾಗಿರಬಲ್ಲ? ಕೇವಲ ಸಂಖ್ಯೆ ಹೆಚ್ಚಿಸಿಕೊಳ್ಳುವುದೆ ಧರ್ಮದ  ಮೇಲ್ಮೆಯೆ? ಈ ಬಗ್ಗೆ ಎಲ್ಲ ಧರ್ಮಗಳೂ ಯೋಚಿಸಬೇಕಲ್ಲವೆ? ಏಕೆಂದರೆ, ಮದುವೆಯ ಹೆಬ್ಬಯಕೆಗೆ ಬಿದ್ದು ಕುರುಡಾದವರು ಈ ಎಲ್ಲದರ ಬಗ್ಗೆ ಯೋಚಿಸುವುದಿಲ್ಲ, ಅಂತಹ ನೈತಿಕತೆಯನ್ನೂ ಉಳಿಸಿಕೊಂಡಿರುವುದಿಲ್ಲ. ಜವಾಬ್ದಾರಿಯುತ ಐಎಎಸ್ ಆಫಿಸರ್ ಮಣಿವಣ್ಣನ್ ಮದುವೆಗಾಗಿ ಮತಾಂತರವಾಗಿದ್ದಾರೆ. ಇದು ಮಣಿವಣ್ಣನ್ ಪಾಲಿಗೂ ಒಳ್ಳೆಯದಲ್ಲ, ಇಸ್ಲಾಮಿಗೂ ಒಳ್ಳೆಯದಲ್ಲ. […]

ಮದುವೆಗಾಗಿ ಮತಾಂತರ, ಕೆಟ್ಟ ಟ್ರೆಂಡ್ ಅಲ್ಲವೆ?

Tuesday, September 20th, 2011

ಮದುವೆಗಾಗಿ ಮತಾಂತರವಾಗುವ/ ಮಾಡುವ ಪ್ರಕ್ರಿಯೆಗೆ ದೊಡ್ಡ ಇತಿಹಾಸವೇ ಇದೆ. ಇದೊಂದು ಅತಿ ಕೆಟ್ಟ ಹುನ್ನಾರ. ಮದುವೆಗಾಗಿ ಜಾತಿಯನ್ನೂ ಬಿಡಬಲ್ಲ ವ್ಯಕ್ತಿಯು ತಾನು ಹೊಸತಾಗಿ ಸೆರಿಕೊಂಡ ಧರ್ಮಕ್ಕೆ ಅದೆಷ್ಟು ನಿಷಟನಾಗಿರಬಲ್ಲ? ಕೇವಲ ಸಂಖ್ಯೆ ಹೆಚ್ಚಿಸಿಕೊಳ್ಳುವುದೆ ಧರ್ಮದ  ಮೇಲ್ಮೆಯೆ? ಈ ಬಗ್ಗೆ ಎಲ್ಲ ಧರ್ಮಗಳೂ ಯೋಚಿಸಬೇಕಲ್ಲವೆ? ಏಕೆಂದರೆ, ಮದುವೆಯ ಹೆಬ್ಬಯಕೆಗೆ ಬಿದ್ದು ಕುರುಡಾದವರು ಈ ಎಲ್ಲದರ ಬಗ್ಗೆ ಯೋಚಿಸುವುದಿಲ್ಲ, ಅಂತಹ ನೈತಿಕತೆಯನ್ನೂ ಉಳಿಸಿಕೊಂಡಿರುವುದಿಲ್ಲ. ಜವಾಬ್ದಾರಿಯುತ ಐಎಎಸ್ ಆಫಿಸರ್ ಮಣಿವಣ್ಣನ್ ಮದುವೆಗಾಗಿ ಮತಾಂತರವಾಗಿದ್ದಾರೆ. ಇದು ಮಣಿವಣ್ಣನ್ ಪಾಲಿಗೂ ಒಳ್ಳೆಯದಲ್ಲ, ಇಸ್ಲಾಮಿಗೂ ಒಳ್ಳೆಯದಲ್ಲ. […]

ಅಂಜಲಿ ಗುಪ್ತಾ ಸಾವು… ನಾಚಿಕೆಯ ನೋವು

Tuesday, September 13th, 2011

ಅಂಜಲಿ ಗುಪ್ತಾ ಒಂದು ನೋಟ್ ಕೂಡ ಬರೆದಿಡದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ನೆನ್ನೆ (12.09.2011) ಕೇಳಿಬಂತು. ಬಹಳ ಕಸಿವಿಸಿಯಾಯ್ತು. ಸುಮಾರು ಐದಾರು ವರ್ಷಗಳ ಹಿಂದೆ ಅಂಜಲಿಯವರನ್ನ ಕೋರ್ಟ್ ಮಾರ್ಷಲ್ ಗೆ ಒಳಪಡಿಸಿದ್ದಾಗ ಒಂದು ಲೇಖನ (ವಿ.ಕೆಯಲ್ಲಿ) ಬರೆದಿದ್ದೆ. ಯಕೋ ನೆನಪಾಯ್ತು. ಲೆಖನದ ಕೊನೆಯಲ್ಲಿ “ಶೋಷಣೆಗಳನ್ನೆಲ್ಲ ಸಹಿಸಿಕೊಂಡು ಸುಮ್ಮನಾಗುವುದು.  ಇಲ್ಲವೇ ತನ್ನ ಜೀವವನ್ನು ತಾನೇ ಕೊನೆಗಾಣಿಸುವುದು!!” ಅಂತ ಬರೆದಿದ್ದನ್ನ ಓದಿಕೊಂಡು ನೋವಿನೊಟ್ಟಿಗೆ ಗಾಬರಿಯೂ ಆಯ್ತು. ಈಗ ಅಂಜಲಿಯ ಆತ್ಮಕ್ಕೆ ಶಾಂತಿ ಕೋರುವುದಷ್ಟೆ ನನ್ನ ಪಾಲಿಗೆ ಉಳಿದಿರುವುದು…. (ಇಲ್ಲಿದೆ, […]

ಆಗಸ್ಟ್ ೧೧ ರಿಂದ ಸೆಪ್ಟೆಂಬರ್ ೧೧ರವರೆಗೆ

Wednesday, August 10th, 2011

ಆಗಸ್ಟ್ ೧೧ – ವರ್ಲಿ ಕಲೆ ಪ್ರದರ್ಶನ ಸಮಾರೋಪ; ದೊಡ್ಡುಲ್ಲೂರು ಆಗಸ್ಟ್ ೧೨ – ವರಮಹಾ ಲಕ್ಷ್ಮಿ ಹಬ್ಬ ಆಗಸ್ಟ್ ೧೩ – ಭಾರತ ಮಾತಾ ಪೂಜನ್; ಅಕ್ಷರಮ್, ಬೆಂಗಳೂರು ಆಗಸ್ಟ್ ೧೪ – ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ; ವಿವೇಕಾನಂದ ಶಾಲೆ, ದೊಮ್ಮಸಂದ್ರ ಆಗಸ್ಟ್ ೧೫ – ಧ್ವಜಾರೋಹಣ- ೭ ಗಂಟೆಗೆ – ಹೋಲಿ ಚೈಲ್ಡ್ ಶಾಲೆ, ಬೆಂಗಳೂರು; ೯ ಗಂಟೆಗೆ – ವಾಸವಿ ಕಾಲೇಜ್; ೧೧.೩೦ಕ್ಕೆ- ದೂರದರ್ಶನ ನೇರ ಪ್ರಸಾರ ಕಾರ್ಯಕ್ರಮ; ೫ ಗಂಟೆಗೆ- ಜೆ.ಪಿ.ನಗರದಲ್ಲಿ […]