ಅವರೂ ದಲಿತರೇ… ಆದರೆ ಅವರೇಕೆ ಇನ್ನೂ ಹೀಗೆ?
Saturday, July 14th, 2012ವರ್ಷದ ಹಿಂದೆ ನುಸುಳಿ ಬಂದ ಬಾಂಗ್ಲಾ ದೇಶೀಯನೂ ಈಗ ಭಾರತೀಯ! ೬೫ ವರ್ಷಗಳ ಹಿಂದೆ ತನ್ನ ಧರ್ಮ ಉಳಿಸಿಕೊಳ್ಳಲು ಪಾಕಿಸ್ತಾನದಿಂದ ಆಸ್ತಿ ಪಾಸ್ತಿಗಳನ್ನೂ ಮನೆ ಮಠಗಳನ್ನೂ ತೊರೆದು ಬಂದ ಹಿಂದೂ ಮಾತ್ರ ಇಂದಿಗೂ ಅತಂತ್ರ…. ಹೀಗ್ಯಾಕೆ? ಇದು ನಿಜಕ್ಕೂ ಅನ್ಯಾಯ. ಕಳೆದ ೬೫ ವರ್ಷಗಳಿಂದ ಇದೇ ದೇಶದ ಒಂದಷ್ಟು ಲಕ್ಷ ಜನ ನಾಗರಿಕ ಹಕ್ಕು ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. ಜಮೀನು ಕೊಂಡುಕೊಳ್ಳುವ, ಜಮೀನು ಮಾರುವ ಅಧಿಕಾರ ನಮಗೂ ಕೊಡಿ ಎಂದು ಗೋಗರೆಯುತ್ತಿದ್ದಾರೆ. ಚುನಾವಣೆಗಳಲ್ಲಿ ಮತ ಚಲಾಯಿಸುವ ಅಧಿಕಾರ […]