ವಿಶ್ವಕಪ್ ಹೊತ್ತಲ್ಲಿ, ವಿಶ್ವ ಕ್ರೀಡಾ ಕೂಟದ ಬಗ್ಗೆ
Tuesday, March 15th, 2011ವಿಶ್ವಕಪ್ ಜ್ವರ ಕಾವೇರುತ್ತಿದ್ದಂತೆ ಭಾರತದ ಕಪ್ ಗೆಲ್ಲುವ ಕನಸು ಕ್ಷೀಣಿಸುತ್ತಲೇ ಸಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಂತೂ ಎಚ್ಚರಿಕೆಯ ಕರೆಗಂಟೆ.ಅದೇನು ಗೆಲ್ಲಲೇಬೇಕಿದ್ದ ಮ್ಯಾಚ್ ಆಗಿರಲಿಲ್ಲ ನಿಜ. ಆದರೂ ಆತ್ಮವಿಶ್ವಾಸದ ದೃಷ್ಟಿಯಿಂದ ನೋಡಿದರೆ ಅದು ಗೆಲುವು ಅಗತ್ಯವಾಗಿದ್ದ ಪಂದ್ಯವೇ. ಕೊನೆಯ ಓವರ್ರು ನೆಹ್ರಾಗೆ ಕೊಟ್ಟಿದ್ದು ಸರಿಯಾ?ಎಂಬುದರಿಂದ ಹಿಡಿದು ಪೀಯೂಷ್ ಚಾವ್ಲಾ ಮೇಲೆ ಧೋನಿಗೆ ಯಾಕಿಷ್ಟು ಪ್ರೀತಿ ಎನ್ನುವವರೆಗೂ ಪ್ರಶ್ನೆಗಳು ಧೋನಿಯ ಸುತ್ತ ತಿರುಗಾಡುತ್ತಿವೆ. ನನಗೆ ಗೊತ್ತು. ದೇಶವಾಸಿಗಳ ಪಾಲಿಗೆ ಸದ್ಯದ ಸುದ್ದಿ ಇದೇ. ಆದರೆ ಒಂದು ವಾರದ ಹಿಂದೆ […]