ಸೊರೋಸನ ಹಣದಿಂದ ಸೋರಿಹೋಯ್ತು ಕಾಂಗ್ರೆಸಿನ ದೇಶಪ್ರೇಮ!
Wednesday, July 22nd, 2020ಜಗತ್ತಿನ ರಾಷ್ಟ್ರಗಳನ್ನೆಲ್ಲಾ ಉಧ್ವಸ್ಥಗೊಳಿಸುವ ಈತನ ಚಟುವಟಿಕೆಯನ್ನು ತೀವ್ರವಾಗಿ ಗಮನಿಸಿದ ಮೋದಿ 2016ರಲ್ಲಿ ಈತನ ಸಂಘಟನೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಭಾರತದಲ್ಲಿ ಯಾರಿಗೂ ಹಣ ಕೊಡದಿರುವಂತೆ ತಾಕೀತು ಮಾಡಿದರು. ಯಾವ ರೂಪದಲ್ಲಿ ಆತನ ಹಣ ಭಾರತಕ್ಕೆ ಬರಬೇಕೆಂದರೂ ಗೃಹ ಸಚಿವಾಲಯದ ಅನುಮತಿ ಬೇಕೇ-ಬೇಕೆಂದು ನಿಯಮ ಮಾಡಲಾಯ್ತು. ‘ಇನ್ನು ಮುಂದೆ ನಿಧರ್ಾರಗಳು ಸಂಸತ್ತಿನಲ್ಲೋ ಸುಪ್ರೀಂಕೋಟರ್ಿನಲ್ಲೋ ಆಗುವುದಿಲ್ಲ. ಅಯೋಧ್ಯಾ, ಎನ್ಆರ್ಸಿ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸುಪ್ರೀಂಕೋಟರ್ು ಏನು ಮಾಡಿತೆಂಬುದನ್ನು ನಾವು ನೋಡಿದ್ದೇವೆ. ಅದು ಜಾತ್ಯತೀತತೆ, ಸಮಾನತೆ, ಮಾನವೀಯತೆಯ ಗೌರವಗಳನ್ನು ಎತ್ತಿಹಿಡಿಯುವಲ್ಲಿ ಸೋತಿದೆ. ನಾವು […]