ರಾಮರಾಜ್ಯ ಭ್ರಾಮಕ ಕಲ್ಪನೆಯಲ್ಲ!
Monday, August 24th, 2020ರಾಮ ದುಷ್ಟರನ್ನು ಮುಲಾಜಿಲ್ಲದೇ ಶಿಕ್ಷಿಸಿದ್ದ. ಸಜ್ಜನರಿಗೆ ತೊಂದರೆ ಕೊಟ್ಟು ರಾಷ್ಟ್ರದ ಅವನತಿಗೆ ಕಾರಣವಾಗುವ ರಾಕ್ಷಸರ ಸಮೂಲನಾಶಗೈದಿದ್ದ. ನಾಶ ಎನ್ನುವ ಪದ ಬಲು ಕಟು ಎನಿಸಿದರೂ ಏಳು ದಶಕಗಳಲ್ಲಿ ಭಾರತ ಅಭಿವೃದ್ಧಿಯಾಗಬಾರದೆಂದೇ ದುಡಿದ ಅನೇಕರ ಸಂತಾನಗಳು ಇಂದಿಗೂ ಕ್ರಿಯಾಶೀಲವಾಗಿವೆ. ಅವರುಗಳನ್ನು ಮಟ್ಟಹಾಕುವ ಹೊಣೆ ಇದ್ದೇ ಇದೆ. ರಾಮಮಂದಿರ ನಿಮರ್ಾಣ ಹಿಂದುವಿನ ಪಾಲಿಗೆ ಒಂದು ಮೋಹಕ ಕಲ್ಪನೆಯಷ್ಟೇ ಆಗಿತ್ತು. ಇದಕ್ಕಾಗಿ ನಡೆದ ಹೋರಾಟ ದಶಕಗಳದ್ದಲ್ಲ, ಶತಕಗಳದ್ದು. ಬಹುಶಃ ಪೂಜಾಸ್ಥಾನವೊಂದನ್ನು ಮರಳಿ ಪಡೆಯುವ ಸುದೀರ್ಘ ಹೋರಾಟಗಳಲ್ಲಿ ಇದೂ ಒಂದೆಂದು ದಾಖಲಾಗಬಹುದೇನೋ! ರಾಮಮಂದಿರ, […]