ವಿಭಾಗಗಳು

ಸುದ್ದಿಪತ್ರ


 

ತಾನೇ ತೋಡಿದ ಹಳ್ಳದಲ್ಲಿ ಬೀಳೋದು ಅಂದರೆ ಇದೇ

Sunday, September 22nd, 2013

ಮೋದಿ ಹತ್ತು ವರ್ಷಗಳಿಂದ ಕಾಂಗ್ರೆಸ್ಸಿನ ಕುತಂತ್ರಗಳೊಂದಿಗೆ ಜೂಜಾಡಿ ಒಂಥರಾ ಪರಿಪಕ್ವವಾಗಿಬಿಟ್ಟಿದ್ದಾರೆ. ಮಾಧ್ಯಮಗಳನ್ನು ಬಳಸಿ ಮೋದಿಯನ್ನು ತುಳಿಯುವ ಕಾಂಗ್ರೆಸ್ಸಿನ ಪ್ರಯತ್ನ ದಶಕಗಳಷ್ಟು ಹಳೆಯದು. ಅವರು ಆಗಲೇ ಅದಕ್ಕೆ ಸರಿಯಾದ ಪ್ರತಿತಂತ್ರ ಹೆಣೆದು ಪ್ರತಿಮಾಧ್ಯಮ ಸೃಷ್ಟಿಮಾಡಿಕೊಂಡುಬಿಟ್ಟಿದ್ದಾರೆ. ಮೊದಲಬಾರಿಗೆ ಕಾಂಗ್ರೆಸ್ಸಿಗೆ ಈ ಥರದ ನಡುಕ ಉಂಟಾಗಿದೆ. ತಮಗೆ ಸವಾಲಾಗಬಹುದಾಗಿದ್ದ ಲಾಲ್‌ಬಹಾದೂರ್ ಶಾಸ್ತ್ರಿಯವರ ನಿಗೂಢ ಸಾವಿನ ನಂತರ ಕಾಂಗ್ರೆಸ್ಸು ಹಿಂತಿರುಗಿ ನೋಡಿದ್ದೇ ಇಲ್ಲ. ಬೇಕಾದಾಗ ಬೇಕಾದ ದಾಳ ಉದುರಿಸಿ ಸದಾ ತಾನೇ ಗೆಲ್ಲುವಂತೆ ನೋಡಿಕೊಂಡಿತ್ತು. ಅಟಲ್‌ಜೀಯನ್ನೂ ಅದು ಗಂಭೀರವಾಗೇನೂ ಪರಿಗಣಿಸಿರಲಿಲ್ಲ. ಈಗ ಅದಕ್ಕೊಂದು […]

ತಾನೇ ತೊಡಿದ ಹಳ್ಳದಲ್ಲಿ ಬೀಳೋದು ಅಂದರೆ ಇದೇ

Sunday, September 22nd, 2013

ಮೋದಿ ಹತ್ತು ವರ್ಷಗಳಿಂದ ಕಾಂಗ್ರೆಸ್ಸಿನ ಕುತಂತ್ರಗಳೊಂದಿಗೆ ಜೂಜಾಡಿ ಒಂಥರಾ ಪರಿಪಕ್ವವಾಗಿಬಿಟ್ಟಿದ್ದಾರೆ. ಮಾಧ್ಯಮಗಳನ್ನು ಬಳಸಿ ಮೋದಿಯನ್ನು ತುಳಿಯುವ ಕಾಂಗ್ರೆಸ್ಸಿನ ಪ್ರಯತ್ನ ದಶಕಗಳಷ್ಟು ಹಳೆಯದು. ಅವರು ಆಗಲೇ ಅದಕ್ಕೆ ಸರಿಯಾದ ಪ್ರತಿತಂತ್ರ ಹೆಣೆದು ಪ್ರತಿಮಾಧ್ಯಮ ಸೃಷ್ಟಿಮಾಡಿಕೊಂಡುಬಿಟ್ಟಿದ್ದಾರೆ. ಮೊದಲಬಾರಿಗೆ ಕಾಂಗ್ರೆಸ್ಸಿಗೆ ಈ ಥರದ ನಡುಕ ಉಂಟಾಗಿದೆ. ತಮಗೆ ಸವಾಲಾಗಬಹುದಾಗಿದ್ದ ಲಾಲ್‌ಬಹಾದೂರ್ ಶಾಸ್ತ್ರಿಯವರ ನಿಗೂಢ ಸಾವಿನ ನಂತರ ಕಾಂಗ್ರೆಸ್ಸು ಹಿಂತಿರುಗಿ ನೋಡಿದ್ದೇ ಇಲ್ಲ. ಬೇಕಾದಾಗ ಬೇಕಾದ ದಾಳ ಉದುರಿಸಿ ಸದಾ ತಾನೇ ಗೆಲ್ಲುವಂತೆ ನೋಡಿಕೊಂಡಿತ್ತು. ಅಟಲ್‌ಜೀಯನ್ನೂ ಅದು ಗಂಭೀರವಾಗೇನೂ ಪರಿಗಣಿಸಿರಲಿಲ್ಲ. ಈಗ ಅದಕ್ಕೊಂದು […]

ತಾನೇ ತೋಡಿದ ಹಳ್ಳದಲ್ಲಿ ಬೀಳೋದು ಅಂದರೆ ಇದೇ

Sunday, September 22nd, 2013

ಮೋದಿ ಹತ್ತು ವರ್ಷಗಳಿಂದ ಕಾಂಗ್ರೆಸ್ಸಿನ ಕುತಂತ್ರಗಳೊಂದಿಗೆ ಜೂಜಾಡಿ ಒಂಥರಾ ಪರಿಪಕ್ವವಾಗಿಬಿಟ್ಟಿದ್ದಾರೆ. ಮಾಧ್ಯಮಗಳನ್ನು ಬಳಸಿ ಮೋದಿಯನ್ನು ತುಳಿಯುವ ಕಾಂಗ್ರೆಸ್ಸಿನ ಪ್ರಯತ್ನ ದಶಕಗಳಷ್ಟು ಹಳೆಯದು. ಅವರು ಆಗಲೇ ಅದಕ್ಕೆ ಸರಿಯಾದ ಪ್ರತಿತಂತ್ರ ಹೆಣೆದು ಪ್ರತಿಮಾಧ್ಯಮ ಸೃಷ್ಟಿಮಾಡಿಕೊಂಡುಬಿಟ್ಟಿದ್ದಾರೆ. ಮೊದಲಬಾರಿಗೆ ಕಾಂಗ್ರೆಸ್ಸಿಗೆ ಈ ಥರದ ನಡುಕ ಉಂಟಾಗಿದೆ. ತಮಗೆ ಸವಾಲಾಗಬಹುದಾಗಿದ್ದ ಲಾಲ್‌ಬಹಾದೂರ್ ಶಾಸ್ತ್ರಿಯವರ ನಿಗೂಢ ಸಾವಿನ ನಂತರ ಕಾಂಗ್ರೆಸ್ಸು ಹಿಂತಿರುಗಿ ನೋಡಿದ್ದೇ ಇಲ್ಲ. ಬೇಕಾದಾಗ ಬೇಕಾದ ದಾಳ ಉದುರಿಸಿ ಸದಾ ತಾನೇ ಗೆಲ್ಲುವಂತೆ ನೋಡಿಕೊಂಡಿತ್ತು. ಅಟಲ್‌ಜೀಯನ್ನೂ ಅದು ಗಂಭೀರವಾಗೇನೂ ಪರಿಗಣಿಸಿರಲಿಲ್ಲ. ಈಗ ಅದಕ್ಕೊಂದು […]

ತಾನೇ ತೋಡಿದ ಹಳ್ಳದಲ್ಲಿ ಬೀಳೋದು ಅಂದರೆ ಇದೇ

Sunday, September 22nd, 2013

ಮೋದಿ ಹತ್ತು ವರ್ಷಗಳಿಂದ ಕಾಂಗ್ರೆಸ್ಸಿನ ಕುತಂತ್ರಗಳೊಂದಿಗೆ ಜೂಜಾಡಿ ಒಂಥರಾ ಪರಿಪಕ್ವವಾಗಿಬಿಟ್ಟಿದ್ದಾರೆ. ಮಾಧ್ಯಮಗಳನ್ನು ಬಳಸಿ ಮೋದಿಯನ್ನು ತುಳಿಯುವ ಕಾಂಗ್ರೆಸ್ಸಿನ ಪ್ರಯತ್ನ ದಶಕಗಳಷ್ಟು ಹಳೆಯದು. ಅವರು ಆಗಲೇ ಅದಕ್ಕೆ ಸರಿಯಾದ ಪ್ರತಿತಂತ್ರ ಹೆಣೆದು ಪ್ರತಿಮಾಧ್ಯಮ ಸೃಷ್ಟಿಮಾಡಿಕೊಂಡುಬಿಟ್ಟಿದ್ದಾರೆ. ಮೊದಲಬಾರಿಗೆ ಕಾಂಗ್ರೆಸ್ಸಿಗೆ ಈ ಥರದ ನಡುಕ ಉಂಟಾಗಿದೆ. ತಮಗೆ ಸವಾಲಾಗಬಹುದಾಗಿದ್ದ ಲಾಲ್‌ಬಹಾದೂರ್ ಶಾಸ್ತ್ರಿಯವರ ನಿಗೂಢ ಸಾವಿನ ನಂತರ ಕಾಂಗ್ರೆಸ್ಸು ಹಿಂತಿರುಗಿ ನೋಡಿದ್ದೇ ಇಲ್ಲ. ಬೇಕಾದಾಗ ಬೇಕಾದ ದಾಳ ಉದುರಿಸಿ ಸದಾ ತಾನೇ ಗೆಲ್ಲುವಂತೆ ನೋಡಿಕೊಂಡಿತ್ತು. ಅಟಲ್‌ಜೀಯನ್ನೂ ಅದು ಗಂಭೀರವಾಗೇನೂ ಪರಿಗಣಿಸಿರಲಿಲ್ಲ. ಈಗ ಅದಕ್ಕೊಂದು […]

ಅವರು ಸಂತರ ಮೇಲೆರಗೋದು ಯಾಕೆ ಗೊತ್ತಾ?

Sunday, September 22nd, 2013

 ಸಮಾಜವೂ ಅದೇಕೆ ಸಂತರ ಬದುಕಿನ ಕುರಿತಂತೆ ಅಪದ್ಧದ ಮಾತುಗಳನ್ನಾಡಿದರೆ ಚಪ್ಪರಿಸಿಕೊಂಡು ಕೇಳುತ್ತೆ? ಬರಿ ಕೇಳುವುದಷ್ಟೇ ಅಲ್ಲ, ಅದಕ್ಕೆ ತನ್ನದೂ ಒಂದಷ್ಟನ್ನು ಸೇರಿಸಿ ಇಡಿಯ ಪ್ರಕರಣದ ಗಾಂಭೀರ್ಯವನ್ನೇ ಹಾಳು ಮಾಡಿಬಿಡುತ್ತದೆ. ಈ ಬಾರಿಯ ಮಹಾಕುಂಭ ಪ್ರಯಾಗದಲ್ಲಾಯ್ತಲ್ಲ, ಅಲ್ಲಿ ದೊಡ್ಡದೊಂದು ಹೋರ್ಡಿಂಗ್ ಇತ್ತು. ‘ಸಂತರನ್ನು ಯಾರಾದರೂ ಸತಾಯಿಸಿದರೆ ನಮಗೆ ಹೇಳಿ’ ಅಂತ ಬರೆದಿತ್ತು. ತರುಣ ಸನ್ಯಾಸಿಗಳ ಗುಂಪೊಂದು ಈ ದೇಶದಲ್ಲಿ ‘ಕೇಸರಿ’ಯ ಮೇಲೆ ಆಗುತ್ತಿರುವ ಆಘಾತಗಳಿಂದ ರೋಸಿಹೋಗಿ ಈ ರೀತಿಯ ಸಂಘಟನೆಯನ್ನೇ ಕಟ್ಟಿಕೊಂಡಿದೆ! ಸನ್ಯಾಸಿಗಳನ್ನು ಢೋಂಗಿ, ಕಳ್ಳ ಅಂತೆಲ್ಲ ಸಂಬೋಽಸೋದು […]

ದೇವಾಲಯದ ಚಿನ್ನಕ್ಕೆ ಕೈಹಾಕುವ ಮುನ್ನ…

Monday, September 9th, 2013

ದೇಶ ಸಂಕಟದಲ್ಲಿರುವಾಗ ದೇವಸ್ಥಾನದ್ದೇನು, ಸ್ವಂತದ ಹಣವೂ ಸಮರ್ಪಣೆಯಾಗಲೇಬೇಕು. ಆದರೆ ಮೊದಲು ನಾವು ಕೂಡಿಟ್ಟ ಹಣ ಹೊರಗೆ ಬರಬೇಕು. ಕಳೆದ ನಾಲ್ಕೈದು ವರ್ಷಗಳಲ್ಲಿ ಸ್ವಿಸ್ ಬ್ಯಾಂಕಿನಲ್ಲಿ ಕೂಡಿಟ್ಟ ಹಣದ ಕುರಿತಂತೆ ಗಂಭೀರ ಚರ್ಚೆಗಳಾಗುತ್ತಿವೆ. ಹಠ ಹಿಡಿದು ಅದನ್ನು ತರೋಣ. ಕೊನೆಗೂ ಅಂದುಕೊಂಡಂತೆ ಆಯ್ತು. ರೂಪಾಯಿಯನ್ನು ಹಂತ ಹಂತವಾಗಿ ಅಪಮೌಲ್ಯಗೊಳಿಸಿದ್ದರ ಹುನ್ನಾರ ಬಯಲಿಗೆ ಬಂದೇ ಬಿಟ್ಟಿತು. ಕೇಂದ್ರ ಸರ್ಕಾರ ಅದಾಗಲೇ ಕೇರಳದ ಅನಂತಪದ್ಮನಾಭ ದೇವಾಲಯದ ಚಿನ್ನದ ದಾಸ್ತಾನಿನ ಮಾಹಿತಿ ಪಡೆದುಕೊಂಡಿದೆ. ಮಹಾರಾಷ್ಟ್ರದ ದೇವಾಲಯವೊಂದು ‘ದೇಶದ ರಕ್ಷಣೆ!’ಗೆ ಚಿನ್ನ ನೀಡಲು ಧಾವಿಸಿದೆ. […]

Programmes during september

Sunday, September 1st, 2013

Sep 2nd to 6th mumbai         8th youth meet  Bunts sangha, mangalore        9-10 chavati, personal program         11 Vivekananda 150 program at bangalore        12 and 13th Ranebennur, Haveri Rathayatre        14th Rathayatra Hubballi, jagobharath        16-17th Mangalore Ramakrishnashrama youth meet         20 Vivekananda 150 Samvardhini prog at Bangalore         21st vivekananda 150 seminar […]

ನಿಜವಾದ ಸ್ವರಾಜ್ಯ ನಮಗೆ ಬಂದಿದೆಯಾ?

Sunday, September 1st, 2013

ಮೊನ್ನೆ ಸಂಸತ್ತಿನಲ್ಲಿ ಆಹಾರ ರಕ್ಷಣಾ ಮಸೂದೆ ಅಂಗೀಕಾರವಾಗುತ್ತಿದ್ದಂತೆ ಅನೇಕ ಹೂಡಿಕೆದಾರರು ತಮ್ಮ ಹೂಡಿಕೆ ಹಣವನ್ನು ಇಲ್ಲಿಂದ ತೆಗೆಯಲು ಶುರು ಮಾಡಿದ್ದಾರೆ. ಭಾರತದ ಯೋಜನೆಗಳೆಲ್ಲ ಅಭಿವೃದ್ಧಿಪರವಾದ ಯೋಜನೆಗಳಲ್ಲ, ಜನಪ್ರಿಯ ಯೋಜನೆಗಳು. ‘ಈ ಸಂಸತ್ ವ್ಯವಸ್ಥೆ ಇದೆಯಲ್ಲ ಇದು ವೇಶ್ಯೆ ಇದ್ದಂತೆ. ಕ್ಯಾಬಿನೆಟ್ಟಿಗೆ ತನ್ನ ಸೆರಗು ಹಾಸೋದು ಇದರ ಕೆಲಸ. ಇವತ್ತು ಒಬ್ಬ ಒಡೆಯನೊಂದಿಗೆ ಮಲಗಬೇಕು, ನಾಳೆ ಮತ್ತೊಬ್ಬ ಬಂದರೆ ಅವನೊಡನೆ ಹೋಗಬೇಕು’. ಯುರೋಪನ್ನು ದೃಷ್ಟಿಯಲ್ಲಿಟ್ಟುಕೊಂಡು ಗಾಂಧೀಜಿ ಹೇಳಿದ ಮಾತಿದು. ದುರ್ದೆಶೆಯೆಂದರೆ ಚಾಚೂ ತಪ್ಪದೇ ಅದೇ ವ್ಯವಸ್ಥೆಯನ್ನು ನಾವೂ ಅನುಸರಿಸುವುದರಿಂದ […]

ಪುಣ್ಯಕೋಟಿಯ ಬೆಂಬೆತ್ತಿರುವ ಪಾಪಿಷ್ಠರು

Tuesday, August 27th, 2013

Reblogged from ನೆಲದ ಮಾತು: ಕ್ಯೂಬಾದಲ್ಲಿ ಜನ ಗೋವನ್ನು ಪೂರ್ತಿ ತಿಂದು ಖಾಲಿ ಮಾಡಿದ ಮೇಲೆ, ಅಳಿದುಳಿದ ಗೋವನ್ನು ಉಳಿಸಲು ಅಲ್ಲಿನ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಇರಾನ್‌ನಲ್ಲಿ ಪಾರ್ಸಿಯವನೊಬ್ಬ ಕೇಳಿಕೊಂಡನೆನ್ನುವ ಕಾರಣಕ್ಕೆ ಅಲ್ಲಿನ ಮುಸ್ಲಿಮ್ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಭಾರತದಲ್ಲಿ ಮಾತ್ರ ಹಾಗಾಗುವುದಿಲ್ಲ ಎನ್ನುವುದೇ ಅಚ್ಚರಿ! ಹೊಸ ಮುಖ್ಯಮಂತ್ರಿ, ಹೊಸ ಸರ್ಕಾರವನ್ನು ಆರಿಸಿದುದರ ಫಲವನ್ನು ಇಷ್ಟು ಬೇಗ ಉಣ್ಣಬೇಕಾಗುತ್ತದೆಂದು ಖಂಡಿತ ಗೊತ್ತಿರಲಿಲ್ಲ. ವಿಶೇಷವಾಗಿ ಕರಾವಳಿ ಭಾಗದವರು! ಮಾನ್ಯವರ ಸಿದ್ಧರಾಮಯ್ಯನವರು ಅಧಿಕಾರ ಪಡಕೊಂಡ ದಿನವೇ ಗೋವುಗಳನ್ನು ಕೊಲ್ಲುವ ತಮ್ಮ […]

ವಿಜ್ಞಾನವೂ ವಾಲುತ್ತಿದೆ ಹಿಂದುತ್ವದೆಡೆಗೆ..

Friday, August 23rd, 2013

ಇಲ್ಲಿನ ಶಿಕ್ಷಣ ಪದ್ಧತಿಯನ್ನು ಸಂಪೂರ್ಣ ಉಧ್ವಸ್ತಗೊಳಿಸಿ ವಿಜ್ಞಾನದ ಹೆಸರಲ್ಲಿ ನಮ್ಮ ತಲೆಯೊಳಗೆ ಬೂಸಾ ಸುರಿದರು. ವೈಜ್ಞಾನಿಕವಾದುದು ಪಶ್ಚಿಮದ್ದು ಮಾತ್ರವೆಂದು ನಂಬಿಸಿದರು. ಸ್ವಾತಂತ್ರ್ಯ ಬಂದು ೬೬ ವರ್ಷ ಕಳೆದೇ ಹೋದರೂ ಈ ಭ್ರಮೆ ಮಾತ್ರ ಕಳಚಲಿಲ್ಲ. ಇಂದು ವಿಜ್ಞಾನ ತನ್ನ ಮಗ್ಗುಲನ್ನು ಬದಲಾಯಿಸಿಬಿಟ್ಟಿದೆ. ಭಾರತ ಪ್ರತಿಧ್ವನಿಸುತ್ತಿದ್ದ ಅಧ್ಯಾತ್ಮ ತತ್ತ್ವಗಳಿಗೆ ಜಗತ್ತು ತಲೆದೂಗಲಾರಂಭಿಸಿದೆ. “Every Young Brahin… who learns geography in our collages, learns to smile at the Hindu mythologies” ಹೆಚ್ಚು ಕಡಿಮೆ ಎರಡು […]