ವಿಭಾಗಗಳು

ಸುದ್ದಿಪತ್ರ


 

ಇತಿಹಾಸದಿಂದ ಕಲಿತ ಪಾಠ ನಾಳೆಗಳಿಗೆ ದಾರಿಯಾಗಲಿ

Friday, August 23rd, 2013

ಇಷ್ಟು ದಿನ ಕಾಶ್ಮೀರ ಸಮಸ್ಯಾಗ್ರಸ್ತವಾಗಿತ್ತು. ಈಗ ಆತಂಕ ಜಮ್ಮುವಿಗೆ ಹಬ್ಬಿದೆ. ಮತಾಂಧತೆಯ ಕ್ಯಾನ್ಸರ್ ಹಬ್ಬುತ್ತಿದೆ. ಕಿಶ್ತ್‌ವಾರ್‌ನ ಘಟನೆಗಳು ದೇಶದ ಪಾಲಿಗೆ ಮತ್ತೊಂದು ವಿಭಜನೆಯ ಮುನ್ಸೂಚನೆಯೇ ಸರಿ. ನಾವೀಗ ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಲಿಲ್ಲವೆಂದರೆ ದೇಶದಾದ್ಯಂತ ದಂಗೆಗಳ ಮಹಾಪೂರವೇ ನಡೆಯಲಿದೆ. ಅನುಮಾನವೇ ಇಲ್ಲ. ಸ್ವಾತಂತ್ರ್ಯ ಬಂದು ೬೬ ಭರ್ತಿ ವರ್ಷಗಳು ಕಳೆದೇ ಹೋದವು ನೋಡಿ. ಆರೂವರೆ ಲಕ್ಷ ಜನರ ಬಲಿದಾನದ ರಕ್ತದಲ್ಲಿ ತೇಲಿಬಂದದ್ದು ಆ ನೌಕೆ. ಸ್ವಾತಂತ್ರ್ಯ ಬಂದ ನಂತರ ಈ ಬಲಿದಾನದ ಉಲ್ಲೇಖ ಮಾಡಲು ದೇಶ ಮರೆತೇಬಿಟ್ಟಿತು. […]

ಪುಣ್ಯಕೋಟಿಯ ಬೆಂಬೆತ್ತಿರುವ ಪಾಪಿಷ್ಠರು

Saturday, August 10th, 2013

ಕ್ಯೂಬಾದಲ್ಲಿ ಜನ ಗೋವನ್ನು ಪೂರ್ತಿ ತಿಂದು ಖಾಲಿ ಮಾಡಿದ ಮೇಲೆ, ಅಳಿದುಳಿದ ಗೋವನ್ನು ಉಳಿಸಲು ಅಲ್ಲಿನ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಇರಾನ್‌ನಲ್ಲಿ ಪಾರ್ಸಿಯವನೊಬ್ಬ ಕೇಳಿಕೊಂಡನೆನ್ನುವ ಕಾರಣಕ್ಕೆ ಅಲ್ಲಿನ ಮುಸ್ಲಿಮ್ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಭಾರತದಲ್ಲಿ ಮಾತ್ರ ಹಾಗಾಗುವುದಿಲ್ಲ ಎನ್ನುವುದೇ ಅಚ್ಚರಿ! ಹೊಸ ಮುಖ್ಯಮಂತ್ರಿ, ಹೊಸ ಸರ್ಕಾರವನ್ನು ಆರಿಸಿದುದರ ಫಲವನ್ನು ಇಷ್ಟು ಬೇಗ ಉಣ್ಣಬೇಕಾಗುತ್ತದೆಂದು ಖಂಡಿತ ಗೊತ್ತಿರಲಿಲ್ಲ. ವಿಶೇಷವಾಗಿ ಕರಾವಳಿ ಭಾಗದವರು! ಮಾನ್ಯವರ ಸಿದ್ಧರಾಮಯ್ಯನವರು ಅಧಿಕಾರ ಪಡಕೊಂಡ ದಿನವೇ ಗೋವುಗಳನ್ನು ಕೊಲ್ಲುವ ತಮ್ಮ ಸಂಕಲ್ಪವನ್ನು ಗಟ್ಟಿಯಾಗಿ ಉಚ್ಚರಿಸಿದ್ದರು. ಆ […]

An old article on AVARANA reproduced..

Monday, August 5th, 2013

‘ಭೈರಪ್ಪನವರು ಮತ್ತೊಂದು ಕಾದಂಬರಿ ಬರೆಯುತ್ತಿದ್ದಾರಂತೆ’ ಎಂಟು ತಿಂಗಳ ಹಿಂದೆ ಕೇಳಿದ ಮಾತು. ’ಭೈರಪ್ಪನವರ ಹೊಸ ಕಾದಂಬರಿ ಸಾಹಿತ್ಯವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸಲಿದೆಯಂತೆ’ ನಾಲ್ಕು ತಿಂಗಳ ಹಿಂದೆ ಯಾರೋ ಪಿಸುಗುಡುತ್ತಿದ್ದರು. ’ಭೈರಪ್ಪನವರ ’ಆವರಣ’ ಬಿಡುಗಡೆಗೆ ಮುನ್ನವೇ ಮೂರು ಸಾವಿರ ಪ್ರತಿ ಖಾಲಿಯಂತೆ’ ನಾಲ್ಕಾರು ದಿನಗಳ ಹಿಂದೆ ಪತ್ರಿಕೆಯಲ್ಲಿ ಸುದ್ದಿಬಂತು. ಅದಾಗಲೇ ಆವರಣದ ಪುಟಗಳಲ್ಲಿ ನಾನು ಹುದುಗಿ ಹೋಗಿದ್ದೆ. ’ಸಾರ್ಥ’ದ ನಂತರ ಭೈರಪ್ಪನವರು ಬರೆದಿರುವ ಈ ಐತಿಹಾಸಿಕ ವಸ್ತುವಿನ ಕಾದಂಬರಿ ಇದೇ. ಮಧ್ಯಯುಗೀನ ಭಾರತೀಯ ಇತಿಹಾಸವನ್ನು ನಯವಾಗಿ ಕಡೆಯುತ್ತ, ಸತ್ಯದರ್ಶನ ಮಾಡಿಸುತ್ತ, […]

Programmes during the month of august

Sunday, August 4th, 2013

8     6pm Ramakrishna vidyarthi mandiram 9     12pm Mysore ekal vidyalaya teachers meet 10   10am  Parents meet at a school near weavers colony 11   10am Satsanga at K R Puram        3pm Teachers meet, Rashtrotthana parishad, chamrajpet        6pm Talk on Svami vivekananda,, Srirampura, Sevabharati 12   10am Visit to Samarthanam school, bangaluru        3pm Rashtra Darshana […]

ಬಾಣಲೆಯಿಂದ ಬೆಂಕಿಗೆ ಬೀಳ ಹೊರಟಿದೆ ಭಾರತ!

Friday, August 2nd, 2013

ಅರ್ಥಶಾಸ್ತ್ರಜ್ಞ ಪೌಲ್ ಕ್ರುಗ್ಮನ್ ಯುದ್ಧ ಮಾಡುವುದರಿಂದ ಮಾತ್ರ ಆರ್ಥಿಕ ದುಸ್ಥಿತಿಯಿಂದ ಹೊರಬರುವುದು ಸಾಧ್ಯವೆಂದು ವಾದಿಸಿದ್ದ. ಅಮೇರಿಕ ಈ ಹಿಂದಿನ ಆರ್ಥಿಕ ಸಮಸ್ಯೆಗಳಿಂದ ಪಾರಾಗಲು ಬಳಸಿದ್ದು ಇದೇ ಮಾರ್ಗ. ’ಪರ್ಲ್ ಹಾರ್ಬರ್’ ದಾಳಿಯ ಕುರಿತಂತೆ ಇಂದಿಗೂ ಜಗತ್ತಿನಲ್ಲಿ ಪ್ರಶ್ನಾರ್ಥಕ ಚಿನ್ಹೆ ಇದೆ. ವರ್ಲ್ಡ್ ಟ್ರೇಡ್ ಸೆಂಟರ್‌ನ್ನು ಉರುಳಿಸಿದ್ದುದರ ಕುರಿತಂತೆಯೂ ಇಂತಹುದೇ ವಾದವಿದೆ. ಹೀಗಿರುವಾಗ ಅಮೇರಿಕದ ನಿಯತ್ತು ಎತ್ತ ತಿರುಗಬಲ್ಲದೋ ಬಲ್ಲವರ್ಯಾರು? ಅಕ್ಷರಶಃ ಸತ್ಯ. ಕೃಷ್ಣ ಹುಟ್ಟಿದ, ಚಾಣಕ್ಯ ನೀತಿ ಬೋಧಿಸಿದ ಭಾರತ ಇದೇನಾ ಅಂತ ಅನ್ನಿಸ್ತಿದೆ. ಶಾಂತಿಯ ಹೆಸರಲ್ಲಿ […]

ಬಲಿದಾನವನ್ನೆ ಅನುಮಾನಿಸುವವರಿಗೆ ಏನನ್ನಬೇಕು!?

Sunday, July 28th, 2013

ಈ ಶನಿವಾರದ ಜಾಗೋಭಾರತ್ ಅಂಕಣದಲ್ಲಿ… http://epapervijayavani.in/Details.aspx?id=7411&boxid=163652734

ಅಮೆರಿಕದ ಕಳ್ಳತನಕ್ಕೆ ನಮ್ಮ ಪ್ರತಿರೋಧವೇ ಇಲ್ಲ..

Saturday, July 20th, 2013

ಜಗತ್ತು ಹೇಗಾಗಿಬಿಟ್ಟಿದೆ ನೋಡಿ. ನಮ್ಮ ನಡೆ-ನುಡಿ ಎಲ್ಲವನ್ನೂ ಗಮನಿಸುವವನೊಬ್ಬನಿರುತ್ತಾನೆ ಅಂತ ಯಾವಾಗಲೂ ಹೇಳುತ್ತಿದ್ದೇವಲ್ಲ, ಆತ ಯಾರೂಂತ ಈಗ ಗೊತ್ತಾಗಿಹೋಗಿದೆ! ಹ್ಹಾಂ, ನಾನು God Particle ಬಗ್ಗೆ ಮಾತನಾಡುತ್ತಿಲ್ಲ. ಅಮೆರಿಕದ ಬೇಹುಗಾರಿಕೆ ಸಂಸ್ಥೆಗಳ ಸಾಮರ್ಥ್ಯ ಕೊಂಡಾಡುತ್ತಿದ್ದೇನೆ ಅಷ್ಟೇ. ಹೌದು. ನೀವು ಮನೆಯಲ್ಲಿಯೇ ಕುಳಿತು -ಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಿದ್ದರೆ ನಿಮ್ಮನ್ನು ನೋಡುವವರ‍್ಯಾರೂ ಇಲ್ಲ ಅಂದುಕೊಳ್ಳಬೇಡಿ. ನೀವು ಅಪ್ಪ-ಅಮ್ಮನ ಕಣ್ತಪ್ಪಿಸಬಹುದು. ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ (ಎನ್‌ಎಸ್‌ಎ)ಯದ್ದಲ್ಲ. ನೀವು ಮೊಬೈಲ್‌ನಲ್ಲಿ ಫೇಸ್‌ಬುಕ್ ಬಳಸುವಾಗ ನೀವು ಓಡಾಡುತ್ತಿರುವ ದಾರಿಯೂ ಗಮನದಲ್ಲಿರುತ್ತದೆನ್ನುವುದನ್ನು ಮರೆಯಬೇಡಿ. ನೀವು […]

Quick programmes

Saturday, July 13th, 2013

July 16th Sindhnur          17th Raichur          18th Devadurga All programmes related to svami vivekananda Rathayatra July 19 to Shimoga          20th 4pm program on business ethics, Shimoga           21st 10am AVOPA, Shimoga                     6pm Pravachana, Gayatri mandir, Tadas, Hubli           22nd 10am Gurupurnima, Gayatri Mandir, Tadas,  Hubli           23&24th meeting at Hampi           25th […]

ಹದಿನಾಲ್ಕರ ಬಾಲೆಗೆ ಹೆದರಿದ ತಾಲಿಬಾನಿ ಹೇಡಿಗಳು!

Friday, July 12th, 2013

Reblogged from ನೆಲದ ಮಾತು: ’ನನ್ನ ಪಾಕಿಸ್ತಾನದ ಕನಸು ಇಂತಹದುಲ್ಲ. ಅಲ್ಲಿ ಶಾಂತಿ ಇರಬೇಕು. ನೆರೆಯವರೊಂದಿಗೆ ಸೌಹಾರ್ದ ಗೆಳೆತನವಿರಬೇಕು. ನನ್ನ ಪಾಕಿಸ್ತಾನದಲ್ಲಿ ಹಗರಣಗಳಿರಬಾರದು. ಶತ್ರುಗಳಿಲ್ಲದ ರಾಷ್ಟ್ರವಾಗಿರಬೇಕು ಅದು.’ ಹಾಗಂತ ಪಟಪಟನೆ ಮಾತನಾಡುತ್ತ ಇಂತಹದೊಂದು ರಾಷ್ಟ್ರದ ನಿರ್ಮಾಣಕ್ಕೆ ಅಗತ್ಯಬಿದ್ದಲ್ಲಿ ಓದು ಮುಗಿಸಿ ರಾಜಕಾರಣಕ್ಕೂ ಧುಮುಕುವೆನೆಂದು ಪತ್ರಕರ್ತರ ಮುಂದೆ ಹೇಳಿದ್ದು ಬೆನಜಿರ್ ಭುಟ್ಟೋ ಅಲ್ಲ. ಹದಿಮೂರರ ಬಾಲೆ ಮಲಾನಾ ಯೂಸುಫ್ ಜಾಯ್. ಹೌದು. ಮೊನ್ನೆ ದುಷ್ಟ ತಾಲಿಬಾನಿಗಳು ಗುಂಡು ಹಾರಿಸಿ ಕೊಲ್ಲುವ ಯತ್ನ ನಡೆಸಿದ್ದು ಈ ಹುಡುಗಿಯ ಮೇಲೆಯೇ. ಈಗ […]

ಜಾಗೋ ಭಾರತ್ ಅಂಕಣ….

Saturday, July 6th, 2013

http://epapervijayavani.in/Details.aspx?id=6980&boxid=21755546