ಏನೇ ಹೇಳಿ
Thursday, October 12th, 2017ಏನೇ ಹೇಳಿ ಅನುಭವಕ್ಕಷ್ಟೇ ದಕ್ಕುವ ಹೃದಯದ ಬೇಗುದಿ ಕಣ್ಣಿಂದ ತುಳುಕಿ ಜಗಜ್ಜಾಹೀರು
ಏನೇ ಹೇಳಿ ಅನುಭವಕ್ಕಷ್ಟೇ ದಕ್ಕುವ ಹೃದಯದ ಬೇಗುದಿ ಕಣ್ಣಿಂದ ತುಳುಕಿ ಜಗಜ್ಜಾಹೀರು
ಏನೇ ಹೇಳಿ ಬದುಕಿನ ಪುಸ್ತಕದ ಸುಂದರ ಪುಟಗಳು ಫೇಸ್ಬುಕನ್ನೂ ಮರೆಸಿಬಿಡುತ್ತವೆ!
ಬಗೆ ಬಗೆಯ ವೇಷ, ಲಗು ಲಘು ಮಾತು ಒಳತೋಟ ಮಸಣ ಹೊರಗೆ ಪಲ್ಲಕ್ಕಿಯ ಭ್ರಮಣ ಏನೇ ಹೇಳಿ ಏಕಾಂತದಲೂ ಬೆತ್ತಲಾಗಲು ಹೆದರುವವರೇ ಎಲ್ಲ
ಸ್ವಾತಂತ್ರ್ಯ ಬಂದ ಅರವತ್ತು ವರ್ಷ ಆಳಿದ ಪುಣ್ಯಾತ್ಮರು ಭಾರತದ ಖಜಾನೆ ತುಂಬದಂತೆ ನೋಡಿಕೊಂಡರು, ಇಲ್ಲಿದ್ದರೆ ಆಕ್ರಮಣವಾದೀತೆಂದು ಹಣವನ್ನು ವಿದೇಶಕ್ಕೆ ಸಾಗಿಸಿ ಅಲ್ಲಿ ಕೂಡಿಟ್ಟರು. ಕೊನೆಗೆ ಬೊಕ್ಕಸದಲ್ಲಿ ಕ್ರೋಢೀಕರಣದಿಂದ ಸಮಸ್ಯೆಯಾಗುವುದೆಂದರಿತು ಭಾರತವನ್ನು ಸಾಲದಲ್ಲಿರುವಂತೆ ನೋಡಿಕೊಂಡರು. ಸಿರಿವಂತ ರಾಷ್ಟ್ರದ ಮೇಲೆ ಎಲ್ಲರೂ ಕಣ್ಣು ಹಾಕುತ್ತಾರೆ, ಬಡವಾಗಿದ್ದರೆ ಅನುಕಂಪ ತೋರುತ್ತಾರೆ ಎಂಬ ತರ್ಕ ಇರಬೇಕು ಅವರದ್ದು! ಬೆಂಗಳೂರಿನ ಹೊಟೇಲೊಂದಕ್ಕೆ ಊಟಕ್ಕೆ ಹೋಗಿದ್ದಾಗ ಪಕ್ಕದಲ್ಲೇ ಕೂತ ಮಾಲೀಕರು, ಮೋದಿಯನ್ನು ಮನಸೋ ಇಚ್ಛೆ ತೆಗಳಿದರು; ಜಿಎಸ್ಟಿ ಸರಿಯಿಲ್ಲವೆಂದರು. ಏಕೆಂದು ಕೇಳಿದಾಗ ಮೊದಲೆಲ್ಲ ಮೂರು ಮದುವೆಯಾಗಿ […]
ಸ್ವಾತಂತ್ರ್ಯ ಬಂದ ಅರವತ್ತು ವರ್ಷ ಆಳಿದ ಪುಣ್ಯಾತ್ಮರು ಭಾರತದ ಖಜಾನೆ ತುಂಬದಂತೆ ನೋಡಿಕೊಂಡರು, ಇಲ್ಲಿದ್ದರೆ ಆಕ್ರಮಣವಾದೀತೆಂದು ಹಣವನ್ನು ವಿದೇಶಕ್ಕೆ ಸಾಗಿಸಿ ಅಲ್ಲಿ ಕೂಡಿಟ್ಟರು. ಕೊನೆಗೆ ಬೊಕ್ಕಸದಲ್ಲಿ ಕ್ರೋಢೀಕರಣದಿಂದ ಸಮಸ್ಯೆಯಾಗುವುದೆಂದರಿತು ಭಾರತವನ್ನು ಸಾಲದಲ್ಲಿರುವಂತೆ ನೋಡಿಕೊಂಡರು. ಸಿರಿವಂತ ರಾಷ್ಟ್ರದ ಮೇಲೆ ಎಲ್ಲರೂ ಕಣ್ಣು ಹಾಕುತ್ತಾರೆ, ಬಡವಾಗಿದ್ದರೆ ಅನುಕಂಪ ತೋರುತ್ತಾರೆ ಎಂಬ ತರ್ಕ ಇರಬೇಕು ಅವರದ್ದು! ಬೆಂಗಳೂರಿನ ಹೊಟೇಲೊಂದಕ್ಕೆ ಊಟಕ್ಕೆ ಹೋಗಿದ್ದಾಗ ಪಕ್ಕದಲ್ಲೇ ಕೂತ ಮಾಲೀಕರು, ಮೋದಿಯನ್ನು ಮನಸೋ ಇಚ್ಛೆ ತೆಗಳಿದರು; ಜಿಎಸ್ಟಿ ಸರಿಯಿಲ್ಲವೆಂದರು. ಏಕೆಂದು ಕೇಳಿದಾಗ ಮೊದಲೆಲ್ಲ ಮೂರು ಮದುವೆಯಾಗಿ […]
ಸ್ವಾತಂತ್ರ್ಯ ಬಂದ ಅರವತ್ತು ವರ್ಷ ಆಳಿದ ಪುಣ್ಯಾತ್ಮರು ಭಾರತದ ಖಜಾನೆ ತುಂಬದಂತೆ ನೋಡಿಕೊಂಡರು, ಇಲ್ಲಿದ್ದರೆ ಆಕ್ರಮಣವಾದೀತೆಂದು ಹಣವನ್ನು ವಿದೇಶಕ್ಕೆ ಸಾಗಿಸಿ ಅಲ್ಲಿ ಕೂಡಿಟ್ಟರು. ಕೊನೆಗೆ ಬೊಕ್ಕಸದಲ್ಲಿ ಕ್ರೋಢೀಕರಣದಿಂದ ಸಮಸ್ಯೆಯಾಗುವುದೆಂದರಿತು ಭಾರತವನ್ನು ಸಾಲದಲ್ಲಿರುವಂತೆ ನೋಡಿಕೊಂಡರು. ಸಿರಿವಂತ ರಾಷ್ಟ್ರದ ಮೇಲೆ ಎಲ್ಲರೂ ಕಣ್ಣು ಹಾಕುತ್ತಾರೆ, ಬಡವಾಗಿದ್ದರೆ ಅನುಕಂಪ ತೋರುತ್ತಾರೆ ಎಂಬ ತರ್ಕ ಇರಬೇಕು ಅವರದ್ದು! ಬೆಂಗಳೂರಿನ ಹೊಟೇಲೊಂದಕ್ಕೆ ಊಟಕ್ಕೆ ಹೋಗಿದ್ದಾಗ ಪಕ್ಕದಲ್ಲೇ ಕೂತ ಮಾಲೀಕರು, ಮೋದಿಯನ್ನು ಮನಸೋ ಇಚ್ಛೆ ತೆಗಳಿದರು; ಜಿಎಸ್ಟಿ ಸರಿಯಿಲ್ಲವೆಂದರು. ಏಕೆಂದು ಕೇಳಿದಾಗ ಮೊದಲೆಲ್ಲ ಮೂರು ಮದುವೆಯಾಗಿ […]
ಸ್ವಾತಂತ್ರ್ಯ ಬಂದ ಅರವತ್ತು ವರ್ಷ ಆಳಿದ ಪುಣ್ಯಾತ್ಮರು ಭಾರತದ ಖಜಾನೆ ತುಂಬದಂತೆ ನೋಡಿಕೊಂಡರು, ಇಲ್ಲಿದ್ದರೆ ಆಕ್ರಮಣವಾದೀತೆಂದು ಹಣವನ್ನು ವಿದೇಶಕ್ಕೆ ಸಾಗಿಸಿ ಅಲ್ಲಿ ಕೂಡಿಟ್ಟರು. ಕೊನೆಗೆ ಬೊಕ್ಕಸದಲ್ಲಿ ಕ್ರೋಢೀಕರಣದಿಂದ ಸಮಸ್ಯೆಯಾಗುವುದೆಂದರಿತು ಭಾರತವನ್ನು ಸಾಲದಲ್ಲಿರುವಂತೆ ನೋಡಿಕೊಂಡರು. ಸಿರಿವಂತ ರಾಷ್ಟ್ರದ ಮೇಲೆ ಎಲ್ಲರೂ ಕಣ್ಣು ಹಾಕುತ್ತಾರೆ, ಬಡವಾಗಿದ್ದರೆ ಅನುಕಂಪ ತೋರುತ್ತಾರೆ ಎಂಬ ತರ್ಕ ಇರಬೇಕು ಅವರದ್ದು! ಬೆಂಗಳೂರಿನ ಹೊಟೇಲೊಂದಕ್ಕೆ ಊಟಕ್ಕೆ ಹೋಗಿದ್ದಾಗ ಪಕ್ಕದಲ್ಲೇ ಕೂತ ಮಾಲೀಕರು, ಮೋದಿಯನ್ನು ಮನಸೋ ಇಚ್ಛೆ ತೆಗಳಿದರು; ಜಿಎಸ್ಟಿ ಸರಿಯಿಲ್ಲವೆಂದರು. ಏಕೆಂದು ಕೇಳಿದಾಗ ಮೊದಲೆಲ್ಲ ಮೂರು ಮದುವೆಯಾಗಿ […]
ಊರೆಲ್ಲ ಗಬ್ಬುನಾತ ಎನಿಸುತ್ತಿತ್ತು. ಏನೇ ಹೇಳಿ ಇಣುಕಿ ನೋಡಿದರೆ ಕೊಳಕು ಚರಂಡಿ ನನ್ನೊಳಗೇ ಕೆಕ್ಕರಿಸುತ್ತಿತ್ತು!
ನೂರೆಂಟು ಇರಿತಗಳಿಂದ ರಕ್ತಸಿಕ್ತವಾಗಿದೆ ಹೃದಯ ಏನೇ ಹೇಳಿ ನನ್ನದೊಂದೇ ಪ್ರಾರ್ಥನೆ. ಕೊನೆಯ ಬಿಕ್ಕಳಿಕೆಗೂ ಮುನ್ನ ಹೃದಯ ಶಾಪ ಹಾಕದಿರಲಿ.
ಏನೇ ಹೇಳಿ ಎದೆಯೊಳಗೆ ಅಮೃತ ಕುಂಭವೇ ಇದ್ದರೂ ಬಾಯಿಗೂ ಚರಂಡಿಗೂ ವ್ಯತ್ಯಾಸವೇ ಇಲ್ಲ