ಪಟೇಲರ ಪ್ರತಿಮೆ ನೋಡಿ ಮೈ ಪರಚಿಕೊಳ್ಳುವ ಸರದಿ ಈಗ ಇಂಗ್ಲೆಂಡಿನದ್ದು!
Saturday, November 10th, 2018ಭಾರತ ಇಂದು ಸಹಾಯಧನ ಪಡೆಯುವ ರಾಷ್ಟ್ರವಾಗಿ ಉಳಿದಿಲ್ಲ. ಬದಲಿಗೆ ಒಟ್ಟಾರೆ ಲೆಕ್ಕ ಹಾಕಿದರೆ ಸಹಾಯ ಕೊಡುವ ರಾಷ್ಟ್ರವಾಗಿ ಬೆಳೆದು ನಿಂತಿದೆ. ಇಂಗ್ಲೆಂಡಿನಿಂದ ಭಾರತ ಸಕರ್ಾರ ಯಾವುದೇ ಹಣವನ್ನು ಸಹಾಯವಾಗಿ ಸ್ವೀಕರಿಸುತ್ತಿಲ್ಲ. ಬದಲಿಗೆ ಸ್ವತಃ ಇಂಗ್ಲೆಂಡು ಭಾರತದ ಸಕರ್ಾರೇತರ ಸಂಸ್ಥೆಗಳಿಗೆ ಹಣಕೊಟ್ಟು ಇಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ. ಉರಿಯೋದು ಅಂದರೆ ಹೀಗೇ. ಸ್ವಾತಂತ್ರ್ಯದ ಹೊತ್ತಲ್ಲಿ ಬ್ರಿಟನ್ ಅಮೇರಿಕದ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದಲೇ ನಮ್ಮನ್ನು ಬಿಟ್ಟು ಹೋಗಿತ್ತು. ಆ ಹೊತ್ತಿನಲ್ಲಿ ಇಂಗ್ಲೆಂಡಿನ ಪ್ರಧಾನಿ ಕ್ಲೆಮೆಂಟ್ ಆಟ್ಲಿಯನ್ನು […]