ವಿಭಾಗಗಳು

ಸುದ್ದಿಪತ್ರ


 

ಗೆದ್ದ ಮೇಲೆ ಬಾಲ ಹಿಡಿಯಲು ಎಲ್ಲರೂ ಧಾವಿಸಿ ಬರುತ್ತಾರೆ!

Wednesday, September 26th, 2018

ನಮ್ಮ ದೇಶದ ಜನಪ್ರತಿನಿಧಿಗಳು ಟೇಪ್ ಕತ್ತರಿಸುವುದರಲ್ಲೇ ಸಮಯ ಕಳೆದುಬಿಡುತ್ತಾರೆ. ಅವರಿಗೆ ದೂರದೃಷ್ಟಿಯೂ ಇಲ್ಲ, ಜನಪ್ರತಿನಿಧಿಯಾಗಿ ತಮ್ಮ ಕರ್ತವ್ಯದ ಅರಿವೂ ಇಲ್ಲ. ಗೆದ್ದ ಮೇಲೆ ಫೋಟೊ ತೆಗೆಸಿಕೊಳ್ಳಲು ಧಾವಿಸಿ ಬಂದು ನಿಂತುಬಿಡುತ್ತಾರೆ. ಆದರೆ ಗೆಲ್ಲುವುದಕ್ಕೆ ಬೇಕಾದ ಅಗತ್ಯವನ್ನು ಪೂರೈಸುವಲ್ಲಿ ಅವರಿಗೆ ಆಸ್ಥೆಯೂ ಇಲ್ಲ, ಕಲ್ಪನೆಯೂ ಇಲ್ಲ! ಕೆಲವು ದಿನಗಳ ಹಿಂದೆ ಬಂಗಾಳದ ಜಲ್ಪಾಯ್ಗುರಿಯ ಸ್ವಪ್ನ ಬರ್ಮನ್ಳ ಬಗ್ಗೆ ಬರೆದಿದ್ದೆ. ಆಕೆ ಏಷಿಯನ್ ಗೇಮ್ಸ್ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಅತ್ಯಂತ ಕಠಿಣವಾಗಿರುವ ಹೆಪ್ಟಾಥ್ಲಾನ್ ಕ್ರೀಡೆಯಲ್ಲಿ ಏಷ್ಯಾದ ಬೆಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಳು. […]

ವಿವೇಕಾನಂದರ ರಥಕ್ಕೆ ಎಷ್ಟೊಂದು ಸಂಭ್ರಮದ ಸ್ವಾಗತ!

Saturday, September 15th, 2018

ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪತ್ರಿಷ್ಠಾನದ ಮೂಲಕ ಈ ಇಡಿಯ ವರ್ಷವನ್ನು ವಿಶೇಷವಾಗಿ ಆಚರಿಸಬೇಕೆಂದು ನಿಶ್ಚಯಿಸಿದಾಕ್ಷಣ ಮೊದಲಿಗೆ ಬಂದ ಆಲೋಚನೆಯೇ ರಥಯಾತ್ರೆಯದ್ದು. ನಾವೆಷ್ಟೇ ಆಧುನಿಕತೆಯ ಮಾತಾಡಿದರೂ ರಥಯಾತ್ರೆಯ ಗೌರವ ಒಂದಿನಿತೂ ಮಾಸಿಲ್ಲ. ಅದರಲ್ಲೂ ಸ್ವಾಮಿ ವಿವೇಕಾನಂದರನ್ನು ವೈಭವವಾಗಿ ಕೂರಿಸಿಕೊಂಡು ಹೊರಟ ರಥ ಸಾಮಾನ್ಯ ಜನರನ್ನು ಖಂಡಿತ ಸೆಳೆಯುವುದೆಂಬ ವಿಶ್ವಾಸವಿತ್ತು. ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣಕ್ಕೆ 125 ತುಂಬಿದುದರ ಸಂಭ್ರಮ ಜಗತ್ತಿನಾದ್ಯಂತ ರಂಗೇರಿದೆ. ಬಹುಶಃ ನನ್ನ ಕಾಲದ ಎಲ್ಲ ತರುಣರ ಭಾಗ್ಯವಿದು. ಗುಜರಾತಿನ ರಾಮಕೃಷ್ಣ ಮಿಷನ್ನಿಗೆ ಒಮ್ಮೆ ಭೇಟಿ […]

ಮೋದಿ ಸುನಾಮಿಗೆ ಹೊರ ಬಂದ ವಿಷಸರ್ಪಗಳನ್ನು ಏನು ಮಾಡುವಿರಿ?

Saturday, September 8th, 2018

ಕೊನೆಗೂ ಅರ್ಬನ್ ನಕ್ಸಲರು ಭುಸುಗುಡಲು ಶುರುಮಾಡಿಯೇ ಬಿಟ್ಟಿದ್ದಾರೆ. ಇಷ್ಟು ದಿನಗಳ ಕಾಲ ಯಾರು ಯಾವುದರ ಬೆಂಬಲಿಗರೆಂದು ಗುರುತಿಸಲು ಸಾಧ್ಯವೇ ಆಗದ ಪರಿಸ್ಥಿತಿಯಿತ್ತು. ಈಗ ಹಾಗಿಲ್ಲ. ತಾವು ದೇಶ ವಿರೋಧಿ ಕೃತ್ಯದಲ್ಲಿಯೇ ನಿರತರಾಗಿರುವವರೆಂದು ತಮ್ಮ ಹೆಗಲ ಮೇಲೆ ಫಲಕವನ್ನು ಇಳಿಬಿಟ್ಟುಕೊಂಡೇ ಕುಳಿತುಬಿಟ್ಟಿದ್ದಾರೆ. ಒಂದು ರೀತಿ ಒಳ್ಳೆಯದೇ ಆಯ್ತು. ಶತ್ರು ಯಾರೆಂದು ಗೊತ್ತಾಗದೇ ಹೋರಾಟ ಮಾಡುವುದು ಬಹಳ ಕಷ್ಟ. ನರೇಂದ್ರಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಶತ್ರುಗಳು ತಾವೇ ತಾವಾಗಿ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಈ ಅರ್ಬನ್ ನಕ್ಸಲರಿಗೆ ಅಥವಾ ಸಭ್ಯ ಮುಖವಾಡದ […]

ತನ್ನವರು ನರಳುತ್ತಿರುವಾಗ ಅಮೇರಿಕಾಕ್ಕೆ ಓಡಿದ ಪಿಣರಾಯೀ!

Thursday, September 6th, 2018

ಯೋಗಿಯೊಬ್ಬ ಅಧಿಕಾರದಲ್ಲಿ ಕುಳಿತು ಸಂಕಲ್ಪ ಬದ್ಧನಾದರೆ ಏನು ಮಾಡಬಲ್ಲನೆಂಬುದಕ್ಕೆ ಆದಿತ್ಯನಾಥರು ಸಮರ್ಥವಾದ ಉದಾಹರಣೆಯಾದರು. ಇತ್ತ ಹತ್ತಾರು ಹತ್ಯೆಗಳಿಂದ ರಕ್ತ-ಸಿಕ್ತವಾಗಿದ್ದ ಕೈಗಳಿಂದ ಅಧಿಕಾರದ ಗದ್ದುಗೆ ಏರಿ ಕುಳಿತ ಪಿಣರಾಯಿ ಕೇರಳದ ಆಸ್ಪತ್ರೆಗಳು ಚೆನ್ನಾಗಿವೆ ಎಂದು ಬಡಾಯಿ ಕೊಚ್ಚಿದ್ದೇ ಬಂತು. ಈಗ ಚಿಕಿತ್ಸೆಗೆಂದು ಅಮೆರಿಕಾಕ್ಕೆ ಓಡಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಮೆರಿಕಾಕ್ಕೆ ಹೊರಟಿದ್ದಾರೆ. ಅಲ್ಲಿನ ಪ್ರತಿಷ್ಠಿತ ಮೇಯೋ ಕ್ಲಿನಿಕ್ನಲ್ಲಿ ಮೂರು ವಾರಗಳ ಕಾಲ ಇದ್ದು ಚಿಕಿತ್ಸೆ ಪಡೆದು ಮರಳಲಿದ್ದಾರೆ. ಆದರೆ ಯಾವ ಕಾಯಿಲೆಯ ಚಿಕಿತ್ಸೆಗೆಂದು ಮಾತ್ರ ಅವರು ಇದುವರೆಗೂ […]

ತನ್ನವರು ನರಳುತ್ತಿರುವಾಗ ಅಮೇರಿಕಾಕ್ಕೆ ಓಡಿದ ಪಿಣರಾಯೀ!

Thursday, September 6th, 2018

ಯೋಗಿಯೊಬ್ಬ ಅಧಿಕಾರದಲ್ಲಿ ಕುಳಿತು ಸಂಕಲ್ಪ ಬದ್ಧನಾದರೆ ಏನು ಮಾಡಬಲ್ಲನೆಂಬುದಕ್ಕೆ ಆದಿತ್ಯನಾಥರು ಸಮರ್ಥವಾದ ಉದಾಹರಣೆಯಾದರು. ಇತ್ತ ಹತ್ತಾರು ಹತ್ಯೆಗಳಿಂದ ರಕ್ತ-ಸಿಕ್ತವಾಗಿದ್ದ ಕೈಗಳಿಂದ ಅಧಿಕಾರದ ಗದ್ದುಗೆ ಏರಿ ಕುಳಿತ ಪಿಣರಾಯಿ ಕೇರಳದ ಆಸ್ಪತ್ರೆಗಳು ಚೆನ್ನಾಗಿವೆ ಎಂದು ಬಡಾಯಿ ಕೊಚ್ಚಿದ್ದೇ ಬಂತು. ಈಗ ಚಿಕಿತ್ಸೆಗೆಂದು ಅಮೆರಿಕಾಕ್ಕೆ ಓಡಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಮೆರಿಕಾಕ್ಕೆ ಹೊರಟಿದ್ದಾರೆ. ಅಲ್ಲಿನ ಪ್ರತಿಷ್ಠಿತ ಮೇಯೋ ಕ್ಲಿನಿಕ್ನಲ್ಲಿ ಮೂರು ವಾರಗಳ ಕಾಲ ಇದ್ದು ಚಿಕಿತ್ಸೆ ಪಡೆದು ಮರಳಲಿದ್ದಾರೆ. ಆದರೆ ಯಾವ ಕಾಯಿಲೆಯ ಚಿಕಿತ್ಸೆಗೆಂದು ಮಾತ್ರ ಅವರು ಇದುವರೆಗೂ […]

ಬುದ್ಧಿಜೀವಿಗಳಿಲ್ಲದೆಡೆ ಶಾಂತಿ, ನೆಮ್ಮದಿ, ಸಹೋದರತೆ ತುಂಬಿ ತುಳುಕಾಡುತ್ತದೆ!

Thursday, September 6th, 2018

ಗೋವಿನ ಕಳ್ಳತನ ನಡೆಸುತ್ತಿರುವವರನ್ನು ಬಡಿಯುತ್ತಿರುವಾಗ ಆತ ತೀರಿಕೊಂಡದ್ದಕ್ಕೆ ಅದನ್ನು ಮಾಬ್ ಲಿಂಚಿಂಗ್ ಎಂದು ಕರೆದು ಟೌನ್ಹಾಲಿನ ಮುಂದೆ ನಾಟ್ ಇನ್ ಮೈ ನೇಮ್ ಪ್ರತಿಭಟನೆ ನಡೆಸಿದ ಚಳವಳಿ ಗ್ಯಾಂಗಿನ ಜನರ್ಯಾರೂ ಈಗ ಕಾಣುತ್ತಲೇ ಇಲ್ಲ. ಗೋಕಳ್ಳರನ್ನು ಬಡಿದು ಕೊಲ್ಲುವದು ತಪ್ಪು ನಿಜ. ಆದರೆ ಪೊಲೀಸರಿಗೆ ಅಂಥವರ ಕುರಿತ ಮಾಹಿತಿಯನ್ನು ಕೊಟ್ಟು ಕಾನೂನಿನ ರೀತ್ಯಾ ಕಾಯರ್ಾಚರಣೆ ನಡೆಸಲಿಕ್ಕೆ ಸಹಕಾರ ನೀಡುವುದೂ ತಪ್ಪಾ? ಉತ್ತರ ಪ್ರದೇಶದ ಲಖ್ನೌನಿಂದ 180 ಕಿ.ಮೀ ದೂರದಲ್ಲಿರುವ ಕುದರ್ಕೋಟ್ನ ದೇವಸ್ಥಾನವೊಂದರಲ್ಲಿ ನಡೆದ ಕಗ್ಗೊಲೆ ದೇಶದಲ್ಲೆಲ್ಲೂ ಸುದ್ದಿಯೇ […]

ಬುದ್ಧಿಜೀವಿಗಳಿಲ್ಲದೆಡೆ ಶಾಂತಿ, ನೆಮ್ಮದಿ, ಸಹೋದರತೆ ತುಂಬಿ ತುಳುಕಾಡುತ್ತದೆ!

Thursday, September 6th, 2018

ಗೋವಿನ ಕಳ್ಳತನ ನಡೆಸುತ್ತಿರುವವರನ್ನು ಬಡಿಯುತ್ತಿರುವಾಗ ಆತ ತೀರಿಕೊಂಡದ್ದಕ್ಕೆ ಅದನ್ನು ಮಾಬ್ ಲಿಂಚಿಂಗ್ ಎಂದು ಕರೆದು ಟೌನ್ಹಾಲಿನ ಮುಂದೆ ನಾಟ್ ಇನ್ ಮೈ ನೇಮ್ ಪ್ರತಿಭಟನೆ ನಡೆಸಿದ ಚಳವಳಿ ಗ್ಯಾಂಗಿನ ಜನರ್ಯಾರೂ ಈಗ ಕಾಣುತ್ತಲೇ ಇಲ್ಲ. ಗೋಕಳ್ಳರನ್ನು ಬಡಿದು ಕೊಲ್ಲುವದು ತಪ್ಪು ನಿಜ. ಆದರೆ ಪೊಲೀಸರಿಗೆ ಅಂಥವರ ಕುರಿತ ಮಾಹಿತಿಯನ್ನು ಕೊಟ್ಟು ಕಾನೂನಿನ ರೀತ್ಯಾ ಕಾಯರ್ಾಚರಣೆ ನಡೆಸಲಿಕ್ಕೆ ಸಹಕಾರ ನೀಡುವುದೂ ತಪ್ಪಾ? ಉತ್ತರ ಪ್ರದೇಶದ ಲಖ್ನೌನಿಂದ 180 ಕಿ.ಮೀ ದೂರದಲ್ಲಿರುವ ಕುದರ್ಕೋಟ್ನ ದೇವಸ್ಥಾನವೊಂದರಲ್ಲಿ ನಡೆದ ಕಗ್ಗೊಲೆ ದೇಶದಲ್ಲೆಲ್ಲೂ ಸುದ್ದಿಯೇ […]

ಹಾಸ್ಟೆಲಿನ ಪಂಜರ ಒಡೆಯುವ ಜಾಮಿಯಾ ಮಿಲಿಯಾ ಹೋರಾಟ!

Thursday, September 6th, 2018

ಪಂಜರ ಮುರಿದು ಹಾಕು ಎಂಬರ್ಥದ ಈ ಹೋರಾಟ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೆಣ್ಣುಮಕ್ಕಳ ಹಾಸ್ಟೆಲ್ನಲ್ಲಿ 2015 ರಲ್ಲಿ ಶುರುವಾಯ್ತು. ಈ ಹೋರಾಟದ ಕಾರ್ಯಕತರ್ೆ ಮರಿಯಾ ಮುಷ್ಟಾಕ್ ಹೇಳುವಂತೆ ‘ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಅವಕಾಶವೇನೋ ಸಿಕ್ಕಾಯ್ತು. ಆದರೆ ಪುರುಷರ ದಬ್ಬಾಳಿಕೆ ನಿಲ್ಲಲಿಲ್ಲ’. ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಳು ತಮ್ಮ ಕ್ರಿಯಾ ಶೈಲಿಯನ್ನು ಈಗ ಬದಲಿಸಿಕೊಳ್ಳಲೇಬೇಕಿದೆ. ಸ್ತ್ರೀ ಸಮಾನತೆಯ ಹೋರಾಟದ ಹಿನ್ನೆಲೆಯಲ್ಲಿ ಎದೆ ಬಡೆದುಕೊಳ್ಳುವ ತಂಡವೊಂದು ಸದಾ ಟೌನ್ಹಾಲ್ನಲ್ಲಿ ನಿಂತು ಬೊಬ್ಬಿರಿಯುವುದನ್ನು ನಾವು ಕಂಡೇ ಇರುತ್ತೇವೆ. ಆದರೆ ಈ ಹೋರಾಟವೆಲ್ಲ […]

ಹಾಸ್ಟೆಲಿನ ಪಂಜರ ಒಡೆಯುವ ಜಾಮಿಯಾ ಮಿಲಿಯಾ ಹೋರಾಟ!

Thursday, September 6th, 2018

ಪಂಜರ ಮುರಿದು ಹಾಕು ಎಂಬರ್ಥದ ಈ ಹೋರಾಟ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೆಣ್ಣುಮಕ್ಕಳ ಹಾಸ್ಟೆಲ್ನಲ್ಲಿ 2015 ರಲ್ಲಿ ಶುರುವಾಯ್ತು. ಈ ಹೋರಾಟದ ಕಾರ್ಯಕತರ್ೆ ಮರಿಯಾ ಮುಷ್ಟಾಕ್ ಹೇಳುವಂತೆ ‘ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಅವಕಾಶವೇನೋ ಸಿಕ್ಕಾಯ್ತು. ಆದರೆ ಪುರುಷರ ದಬ್ಬಾಳಿಕೆ ನಿಲ್ಲಲಿಲ್ಲ’. ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಳು ತಮ್ಮ ಕ್ರಿಯಾ ಶೈಲಿಯನ್ನು ಈಗ ಬದಲಿಸಿಕೊಳ್ಳಲೇಬೇಕಿದೆ. ಸ್ತ್ರೀ ಸಮಾನತೆಯ ಹೋರಾಟದ ಹಿನ್ನೆಲೆಯಲ್ಲಿ ಎದೆ ಬಡೆದುಕೊಳ್ಳುವ ತಂಡವೊಂದು ಸದಾ ಟೌನ್ಹಾಲ್ನಲ್ಲಿ ನಿಂತು ಬೊಬ್ಬಿರಿಯುವುದನ್ನು ನಾವು ಕಂಡೇ ಇರುತ್ತೇವೆ. ಆದರೆ ಈ ಹೋರಾಟವೆಲ್ಲ […]

ಕೇರಳದ ಕ್ಯಾಥೊಲಿಕ್ ಚರ್ಚಿನಲ್ಲಿ ಅತ್ಯಾಚಾರ ಮಾಡಿ ಸಿಕ್ಕುಬಿದ್ದ ಪಾದ್ರಿಗಳು ಭಾರತವನ್ನು ಹೊಗಳುತ್ತಿರುವುದೇಕೆ ಗೊತ್ತಾ?!

Thursday, September 6th, 2018

ಹಿಂದೂಧರ್ಮದ ವಿಚಾರಕ್ಕೆ ಬಂದಾಗ ಆಳಿಗೊಂದು ಕಲ್ಲಿನಂತೆ ಬೀಸುವ ಪತ್ರಕರ್ತರು, ಹೋರಾಟಗಾರರು, ಸೆಕ್ಯುಲರ್ ಸಂತ ಮಹಾತ್ಮರೆಲ್ಲಾ ಈಗ ಮೌನವನ್ನೇ ತಾಳಿದ್ದಾರೆ. ಬೂಟಾಟಿಕೆಯ ಜನಕ್ಕೆ ಭಾರತದಲ್ಲಿ ಕೊರತೆಯೇ ಇಲ್ಲ. ಸತಿ ಪದ್ಧತಿಯ ಕುರಿತಂತೆ ಗಂಟೆಗಟ್ಟಲೆ ಮಾತನಾಡುವವರು ತೀನ್ ತಲಾಖಿನ ಕುರಿತಂತೆ ಮೌನಕ್ಕೆ ಶರಣಾಗಿಬಿಡುತ್ತಾರೆ. ಕೇರಳದ ಮಲಂಕಾರ ಆಥರ್ೋಡಕ್ಸ್ ಸಿರಿಯನ್ ಚಚರ್ು ದೇಶವೆಲ್ಲಾ ಸಂಭ್ರಮಿಸುವ ರೀತಿಯಲ್ಲಿ ಹೇಳಿಕೆ ಕೊಟ್ಟಿದೆ. ಪರಂಪರಾನುಗತವಾಗಿ ಸಹಿಷ್ಣುತೆಯನ್ನು ಪಾಲಿಸಿಕೊಂಡು ಬಂದಿರುವ ಹಿಂದೂಧರ್ಮ ಕ್ರಿಶ್ಚಿಯನ್ ಮತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಬಾರದು ಎಂದಿದೆ. ಇವೇ ಚಚರ್ುಗಳು ಬಿಹಾರದ ಚುನಾವಣೆಗೂ […]