ವಿಭಾಗಗಳು

ಸುದ್ದಿಪತ್ರ


 

ಹೀಮಾ ದಾಸ್ ಕ್ರೀಡಾ ಭಾರತದ ನಿರ್ಮಾಣಕ್ಕೆ ಪ್ರೇರಣೆಯಾಗಬಲ್ಲಳೇ?

Saturday, July 21st, 2018

ಮೊದಲರ್ಧ ನಿಧಾನವಾಗಿಯೇ ಓಡಿದ ಹೀಮಾ ಕೊನೆಯ 100 ಮೀಟರ್ ಓಡುವಾಗ ತನ್ನ ವೇಗವನ್ನು ಹೆಚ್ಚಿಸಿಕೊಂಡು ಮೂರು ಜನರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಭಾರತಕ್ಕೆ ಗಳಿಸಿಕೊಟ್ಟಳು. ವೀಕ್ಷಕ ವಿವರಣೆಗಾರ ಭಾರತದಲ್ಲಿ ಹೀರೋ ಆಗಿರುವ ಹೀಮಾ ಚಿನ್ನ ಗೆದ್ದಳು ಎಂದು ಖುಷಿಯಿಂದ ಹೇಳುತ್ತಿದ್ದ. ಆದರೆ ಈ ಓಟ ಮುಗಿಯುವವರೆಗೂ ಆಕೆಯ ಹೆಸರೂ ಕೂಡ ಭಾರತೀಯರಿಗೆ ಗೊತ್ತಿರಲಿಲ್ಲ. ಕಳೆದ ವಾರವಿಡೀ ಭಾರತೀಯರನ್ನು ಆವರಿಸಿಕೊಂಡಿದ್ದು ಹೀಮಾದಾಸರ ಸುದ್ದಿಯೇ. 20 ವರ್ಷ ವಯಸ್ಸಿನೊಳಗಿನ ಅಥ್ಲೆಟಿಕ್ ವಿಭಾಗದಲ್ಲಿ ಚಿನ್ನವನ್ನು ಗಳಿಸಿ ಜಾಗತಿಕ ಮಟ್ಟದ ಗೌರವವನ್ನು ಭಾರತಕ್ಕೆ […]

Wednesday, July 11th, 2018

ದಕ್ಷಿಣದ ಯಾತ್ರೆಗೆಂದು ಬಂದ ಸ್ವಾಮೀಜಿ ಭಾರತದ ಒಟ್ಟಾರೆ ಸ್ಥಿತಿಗತಿಗಳನ್ನು ಕಂಡು ನೊಂದರು. ಬೆಂದು ಹೋದರು. ಸಮುದ್ರಕ್ಕೆ ಜಿಗಿದು ಬಂಡೆಯ ಮೇಲೂ ಕುಳಿತರು. ತಾಯಿ ಭಾರತಿಯ ವೈಭವದ ಕನಸನ್ನು ಕಂಡು ಅದೆಷ್ಟು ಕಣ್ಣೀರಿಟ್ಟರೋ ದೇವರೇ ಬಲ್ಲ. ಆಗಲೇ ಸ್ವಾಮಿಜಿಗೆ ಪಶ್ಚಿಮ ದಿಕ್ಕಿನಲ್ಲೊಂದು ಹೊಳಪು ಕಂಡಿತು. ಸ್ವಾಮೀಜಿ ತಮ್ಮ ಅದಾಗಲೇ ಒಳಗಿಂದೊಳಗೇ ಕ್ಷೀಣಪ್ರಾಣವಾಗಿದ್ದ ದೇಹವನ್ನು ಅಮೇರಿಕಾಗೆ ಹೊತ್ತೊಯ್ಯಲು ಸಜ್ಜಾಗಿದ್ದು. ಅದೊಂದು ಇಚ್ಛಾಶಕ್ತಿ ವೈಭವದ ದರ್ಶನವಷ್ಟೇ. ಸ್ವಾಮಿ ವಿವೇಕಾನಂದರು ದೇಹತ್ಯಾಗ ಮಾಡಿ 115 ವರ್ಷಗಳೇ ಕಳೆದುಹೋದವು. ಅದೊಂದು ಅಪೂರ್ವವಾದ ಚೇತನವಾಗಿತ್ತು ಎಂದರೆ […]

ಮೋದಿಯ ವಿರುದ್ಧ ಆರೋಪವೇ ಇಲ್ಲದ ಚುನಾವಣೆ 2019!

Saturday, July 7th, 2018

ಇಂಗ್ಲೆಂಡು ಕೂಡ ಹಿಂದೆಂದಿಗಿಂತಲೂ ಹೆಚ್ಚು ಭಾರತದ ಮಾತನ್ನು ಕೇಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. ವಿಜಯಮಲ್ಯಾ ಭಾರತದ ಬ್ಯಾಂಕುಗಳಿಗೆ 9000 ಕೋಟಿ ರೂಪಾಯಿಯನ್ನು ವಂಚಿಸಿ ಇಂಗ್ಲೆಂಡಿಗೆ ಓಡಿ ಹೋಗಿ ಸೇರಿಕೊಂಡೊಡನೆ ಬಚಾವಾಗಿ ಬಿಡಬಹುದೆಂದು ಭಾವಿಸಿದ್ದ. ಆದರೆ ನರೇಂದ್ರಮೋದಿಯ ಸಕರ್ಾರ ಹಿಂದಿನ ಸಕರ್ಾರಗಳಂತಲ್ಲ. ಇದು ತನ್ನೆಲ್ಲ ಪ್ರಭಾವಗಳನ್ನು ಬಳಸಿ ಅಗತ್ಯ ಬಿದ್ದರೆ ಹೆಡೆಮುರಿ ಕಟ್ಟಿ ಯಾರನ್ನಾದರೂ ಬಗ್ಗಿಸಿಬಿಡುತ್ತದೆ. ದೇಶದಿಂದ ಹೊರಗೆ ಹೋದ ಭಾರತೀಯರ ಕುರಿತಂತೆ ಪಲಾಯನ ಮಾಡಿದವರು, ದೇಶ ಬಿಟ್ಟು ಓಡಿದವರು, ದೇಶಕ್ಕೆ ಉಪಯೋಗವಾಗದವರು ಎಂದೆಲ್ಲ ಬೈದುಕೊಳ್ಳುತ್ತಿದ್ದೆವಲ್ಲಾ; ನರೇಂದ್ರಮೋದಿ ಅಧಿಕಾರಕ್ಕೆ ಬಂದಮೇಲೆ […]

ಪ್ರಧಾನಿ ಇಂದಿರಾಳನ್ನು ‘ಸ್ವೀಟ್ ಹಾರ್ಟ್’ ಎನ್ನುತ್ತಿದ್ದ ಆತ ಯಾರು ಗೊತ್ತೇ?

Sunday, July 1st, 2018

ಬೆಚ್ಚಗೆ ಕಾಫಿ ಹೀರುತ್ತಾ ಈ ಲೇಖನವನ್ನು ಓದುತ್ತಿರುವ ನಮಗೆ ಸ್ಯಾಮ್ರ ಗಡಸು ವ್ಯಕ್ತಿತ್ವ ಮತ್ತು ತನ್ನವರನ್ನು ಪ್ರೀತಿಸುತ್ತಿದ್ದ ಮೃದು ಹೃದಯ ಎರಡನ್ನೂ ಜೀಣರ್ಿಸಿಕೊಳ್ಳುವುದು ಬಲು ಕಷ್ಟ. ಸ್ಯಾಮ್ ವ್ಯಕ್ತಿಯಾಗಿ ಅಪರೂಪವಷ್ಟೇ ಅಲ್ಲ. ಸೈನಿಕನಾಗಿಯೂ ಹುಡುಕಿದರೂ ಸಿಗದ ಮುತ್ತು. ಒಮ್ಮೆ ಅವರನ್ನು ವಿಭಜನೆಯ ಸಂದರ್ಭದಲ್ಲಿ ‘ನೀವು ಪಾಕಿಸ್ತಾನಕ್ಕೆ ಸೇರಿಬಿಟ್ಟಿದ್ದರೆ ಏನಾಗುತ್ತಿತ್ತು’ ಎಂದು ಯಾರೋ ಕೇಳಿದರಂತೆ. ಸ್ಯಾಮ್ ಉತ್ತರವೇನಿತ್ತು ಗೊತ್ತೇ? ‘ ಕೊಲ್ಕತ್ತಾದ ಸಾರ್ವಜನಿಕ ಸಭೆ. ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಮಾತನಾಡುತ್ತಿದ್ದರು. ಆ ಹೊತ್ತಲ್ಲಿ ಎದುರಿಗೆ ಕುಳಿತಿದ್ದ ತರುಣನೊಬ್ಬ ಎದ್ದುನಿಂತು […]

ಬಹುಕಾಲ ಕಾಡುವ ಮಹಾನಟಿ!

Saturday, June 30th, 2018

ಸಿನಿಮಾ ಒಂದಕ್ಕೆ ವಿಭಿನ್ನ ಆಯಾಮಗಳಿರುತ್ತವೆ. ಬಹುತೇಕರಿಗೆ ಕಥೆಯ ಎಳೆಯೇ ಮುಖ್ಯ. ಇನ್ನೂ ಕೆಲವರು ಆ ಕಥೆಯನ್ನು ಪ್ರಸ್ತುತ ಪಡಿಸಿರುವ ವಿನೂತನ ಶೈಲಿಯ ಕುರಿತಂತೆ ಅಚ್ಚರಿ ವ್ಯಕ್ತಪಡಿಸುತ್ತಾರೆ. ಸ್ವಲ್ಪ ತಾಂತ್ರಿಕ ಜ್ಞಾನ ಇದ್ದವರು ಕಥೆಯನ್ನು ಗಮನಿಸುವುದೇ ಇಲ್ಲ. ಅವರು ಕಥೆಯ ಹಿಂದೆ ತಂತ್ರಜ್ಞರ ವಿಶೇಷ ಪ್ರಯತ್ನಗಳನ್ನು ಗುರುತಿಸುತ್ತಾ ಕುಳಿತಿರುತ್ತಾರೆ. ಸಾಮಾನ್ಯರಾದವರು ನಟ-ನಟಿಯರ ಹಿಂದೆ ಬೆನ್ನು ಬಿದ್ದು ತನ್ನಿಚ್ಛೆಯವರಿದ್ದರೆ ಸಂಗೀತ, ಸಾಹಿತ್ಯ, ನಟನೆ ಎಲ್ಲವನ್ನೂ ಪಕ್ಕಕ್ಕಿಟ್ಟು ಸಿನಿಮಾ ನೋಡಿಬಿಡುತ್ತಾರೆ. ಮಹಾನಟಿ ಈ ಎಲ್ಲ ದೃಷ್ಟಿಯಿಂದಲೂ ಒಂದು ವಿಶಿಷ್ಟವಾದ ಪ್ರಯತ್ನ. ಎಲ್ಲ […]

ಮಲ್ಯ, ಲಲಿತ್ ಹಿಡಿದು ತರುತ್ತಾರಾ ಮೋದಿ?

Sunday, June 24th, 2018

ಮೊದಲೆಲ್ಲ ಇತರೆ ರಾಷ್ಟ್ರಗಳೊಂದಿಗೆ ಮಾತನಾಡುವಾಗ ನಮ್ಮ ಧಾಟಿಯೇ ಬೇರೆ ಇರುತ್ತಿತ್ತು. ಈಗ ನಾವು ಮಾತನಾಡುವ ಶೈಲಿ ಬದಲಾಗಿದೆ. ಇಂಗ್ಲೆಂಡಿರಲಿ ಅಮೇರಿಕಾ ಇರಲಿ ಚೀನಾ-ರಷ್ಯಾಗಳೇ ಇರಲಿ ಭಾರತದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡೇ ನಮ್ಮ ವಾದ ಚಚರ್ೆಗಳೆಲ್ಲವೂ. ನರೇಂದ್ರಮೋದಿ ಇಂಗ್ಲೆಂಡಿಗೆ ಹೋಗುವ ಮುನ್ನ ತೆರೆಸಾ ಮೇ ಭಾರತದೊಂದಿಗೆ ಮುಕ್ತ ವ್ಯಾಪಾರದ ಮಾತುಗಳನ್ನಾಡಿದ್ದರು. ಹೀಗಾಗಿ ನರೇಂದ್ರಮೋದಿಯವರೊಂದಿಗಿನ ಅವರ ಮಾತುಕತೆಗೆ ಬಹುವಾದ ಬೆಲೆ ಇತ್ತು. 2019 ಕ್ಕೂ ಮುಂಚೆ ನರೇಂದ್ರಮೋದಿಯವರ ಮುಂದೆ ಇರುವ ಕೆಲವು ಸವಾಲುಗಳಲ್ಲಿ ಮಲ್ಯ, ನೀರವ್, ಲಲಿತ್ ಮೂವರನ್ನೂ ಎಳೆದುಕೊಂಡು ಬರುವುದು […]

ಮೆಹಬೂಬಾ ಮುಫ್ತಿಯೊಂದಿಗೆ ವಿಚ್ಛೇದನದ ಲಾಭ ಯಾರಿಗೆ?

Friday, June 22nd, 2018

2012-13 ರ ಎರಡು ವರ್ಷಗಳಲ್ಲಿ ಸುಮಾರು 130 ಭಯೋತ್ಪಾದಕರನ್ನು ಕೊಂದಿದ್ದರೆ ಭಾಜಪ ಅಧಿಕಾರಕ್ಕೆ ಬಂದ ಮೊದಲನೇ ವರ್ಷದಲ್ಲಿಯೇ 110, 2015 ರಲ್ಲಿ 108, 2016 ರಲ್ಲಿ 150, 2017 ರಲ್ಲಿ 217 ಮತ್ತು ಈ ಮೈತ್ರಿ ಮುರಿದು ಬೀಳುವ ಮುನ್ನ ಈ ವರ್ಷದಲ್ಲಿ ಅದಾಗಲೇ 75 ಭಯೋತ್ಪಾದಕರನ್ನು ಯಮಪುರಿಗೆ ಅಟ್ಟಿಬಿಟ್ಟಿದೆ. ಇದು ಪಿಡಿಪಿಯದ್ದೇ ಸಕರ್ಾರ ಇದ್ದಾಗಲೂ ಭಾಜಪ ಮಾಡಿದ ಅಪರೂಪದ ಸಾಧನೆ. ಮೇಲ್ನೋಟಕ್ಕೆ ನೋಡಲು ಪಿಡಿಪಿಯ ಸಕರ್ಾರ ಕೇಂದ್ರ ಸಕರ್ಾರದ ಮೇಲೆ ಏರಿ ಹೋಗಿದೆ ಎನಿಸುತ್ತದೆ. ಜಮ್ಮು-ಕಾಶ್ಮೀರದಲ್ಲಿ […]

ವಿಧಾನಸಭೆಯಂತೆ ಲೋಕಸಭೆಯನ್ನು ಅಂತತ್ರ ಮಾಡಬಾರದಷ್ಟೇ!

Sunday, June 17th, 2018

ಇವೆಲ್ಲದರ ಕಿತ್ತಾಟದಲ್ಲಿ ಕನರ್ಾಟಕವಾದರೂ ಗೆದ್ದಿತಾ ಎಂದು ಕೇಳಿದರೆ ಅದನ್ನೂ ಇಲ್ಲವೆಂದೇ ಹೇಳಬೇಕು. ಕಳೆದ 5 ವರ್ಷಗಳ ಕಾಲ ಸಿದ್ದರಾಮಯ್ಯನವರ ಆಡಳಿತ ಸ್ಥಿರವಾಗಿತ್ತು ಎನ್ನವುದನ್ನು ಬಿಟ್ಟರೆ ಅದು ಕನರ್ಾಟಕಕ್ಕೆ ಗಳಿಸಿಕೊಟ್ಟಿದ್ದು ಅತ್ಯಲ್ಪ. ಈಗಾಗಲೇ ಸಾಲದ ಹೊರೆ ಹೊತ್ತಿರುವ ರಾಜ್ಯ ರೈತರ ಸಾಲ ಮನ್ನಾ ಅಲ್ಲದೇ ಇನ್ನೊಂದಿಷ್ಟು ಜನಪ್ರಿಯ ಘೋಷಣೆಗಳ ಭಾರಕ್ಕೆ ನಲುಗಿ ಕುಸಿದೇ ಹೋಗುತ್ತದೆ. ಮುಂದಿನ 5 ವರ್ಷಗಳ ಕಾಲ ತಮ್ಮ ತಮ್ಮ ಅಧಿಕಾರವನ್ನು ಭದ್ರವಾಗಿ ಹಿಡಿದುಕೊಳ್ಳುವಲ್ಲೇ ಹೆಣಗಾಡುವ ಮಂತ್ರಿ, ಮುಖ್ಯಮಂತ್ರಿಗಳು ಸಮರ್ಥವಾದ ರಾಜ್ಯ ರೂಪಿಸುವಲ್ಲಿ ಆಸ್ಥೆ ತೋರಬಲ್ಲರೆಂದು […]

ರಂಜಾನ್ ಮುಗಿಯಿತು. ಇನ್ನು ಲೆಕ್ಕ ಚುಕ್ತಾ ಮಾಡಬೇಕಷ್ಟೇ!

Saturday, June 16th, 2018

ಕಾಶ್ಮೀರ ಈ ರೀತಿಯ ಶಾಂತ ಸ್ಥಿತಿಗೆ ಮರಳುವುದನ್ನು ಅರಿತೊಡನೆ ಪಾಕಿಸ್ತಾನ ಬೆಂಬಲಿತ ಉಗ್ರರು ಮತ್ತು ಪ್ರತ್ಯೇಕತಾವಾದಿಗಳು ಚಡಪಡಿಕೆಗೆ ಒಳಗಾಗುತ್ತಾರೆ. ಈ ಬಾರಿಯೂ ಹಾಗೆಯೇ ಆಯ್ತು. ಹೇಗಾದರೂ ಮಾಡಿ ಸೈನಿಕರನ್ನು ಭಡಕಾಯಿಸಿ ಕದನವಿರಾಮವನ್ನು ಅವರೇ ಮುರಿಯುವಂತೆ ಮಾಡಬೇಕೆಂಬ ಪ್ರಯತ್ನ ಪ್ರತ್ಯೇಕತಾವಾದಿಗಳಲ್ಲಿ ಖಂಡಿತವಾಗಿಯೂ ಇತ್ತು. ಆದರೆ ಈ ಬಾರಿ ಭಾರತೀಯ ಸೇನೆ ತೋರಿದ ಸಂಭ್ರಮ ಬಲು ಅಪರೂಪದ್ದು. ಈ ಲೇಖನ ಓದುವ ವೇಳೆಗಾಗಲೇ ರಂಜಾನ್ ಮಾಸ ಮುಗಿದು ಹಬ್ಬವೂ ಕಳೆದುಬಿಟ್ಟಿರುತ್ತದೆ. ಅದರೊಟ್ಟಿಗೆ ಕೇಂದ್ರ ಸರ್ಕರ ಏಕಪಕ್ಷೀಯವಾಗಿ ಘೋಷಿಸಿದ್ದ ಕದನವಿರಾಮವೂ ಅಂತ್ಯಗೊಳ್ಳುತ್ತದೆ. […]

ಪ್ರಣಬ್ ಮುಖಜರ್ೀ ಸಂಘ ಭೇಟಿ; ಲಾಭ ಯಾರಿಗೆ?

Sunday, June 10th, 2018

ತಮ್ಮ ವಿರೋಧಿಗಳನ್ನು ಆಹ್ವಾನಿಸುವ ಪರಂಪರೆ ಸಂಘಕ್ಕೆ ಈಗ ಶುರುವಾದುದೇನಲ್ಲ. ಹಿಂದೂ ಮಹಾ ಸಭಾದ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿಂದುತ್ವದ ಚಿಂತನೆಗಳನ್ನು ಒಪ್ಪದ ಮಹಾತ್ಮಾ ಗಾಂಧೀಜಿಯವರು 1934 ರಲ್ಲಿಯೇ ಸಂಘ ವರ್ಗಕ್ಕೆ ಭೇಟಿ ಕೊಟ್ಟಿದ್ದರು. ಇಂದಿರಾರವರು ತುತರ್ು ಪರಿಸ್ಥಿತಿಯನ್ನು ಜಾರಿಗೊಳಿಸಿದಾಗ ಅದರ ವಿರುದ್ಧವಾಗಿ ಸಂಘ ರೂಪಿಸಿದ ಜನಾಂದೋಲನಕ್ಕೆ ಮಾರು ಹೋದ ಇದೇ ಜಯ ಪ್ರಕಾಶ್ ನಾರಾಯಣ್ 1977ರಲ್ಲಿ ಸಂಘದ ವರ್ಗದಲ್ಲಿ ಭಾಗವಹಿಸಿ ಸ್ವಯಂ ಸೇವಕರ ದೇಶಭಕ್ತಿಯನ್ನು ಮನಸಾರೆ ಕೊಂಡಾಡಿದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖಜರ್ಿ ರಾಷ್ಟ್ರೀಯ ಸ್ವಯಂ […]