ಉಸಿರು-ಹೆಸರು, ದಾನ-ಭೋಗ
Thursday, July 7th, 2016ಯಾರಿಗೆ ಯಾವುದರ ಅಗತ್ಯವಿದೆಯೋ ಅದನ್ನು ಕೊಡುವವರು ನಾವಾಗಬೇಕು. ಆಗ ಭಗವಂತ ನಮಗೆ ಕೊಟ್ಟ ಹಣ ಚಲನ ಶೀಲನಗೊಳ್ಳುತ್ತೆ. ನವೇ ಅವಳನ್ನು ಚಲನೆಗೆ ಹಚ್ಚಲಿಲ್ಲವೆಂದರೆ ಅವಳೇ ಓಡುತ್ತಾಳೆ ‘ಕೂಡಿಟ್ಟು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು’ ಎಂಬ ಮಾತಿನ ರೀತಿಯೇ ಇನ್ನೊಂದು ಮಾತು ಹೇಳುವುದಾದರೆ, ‘ಕೂಡಿಡುವುದರಲ್ಲಿಯೇ ನಿರತನಾದವನಿಗೆ ಭೋಗಿಸಲು ಸಮಯ ಸಾಲದು’. ಬಹಳ ಜನರನ್ನು ಕಂಡಾಗ ಈ ಬಗೆಯ ಅನುಮಾನವೊಂದು ಬರದೇ ಇರಲಾರದು. ಅತ್ಯಂತ ಸಾಮಾನ್ಯ ವರ್ಗದಿಂದ ಬಂದ ವ್ಯಕ್ತಿ ಬಗೆ-ಬಗೆಯ ಮಾರ್ಗ ಹಿಡಿದು ಹಣದ ಮಹಲನ್ನು ಏರಿ ತುದಿಯ ಮುಟ್ಟಲು […]