ಹನಿ-ಹನಿ ನೀರಿನ ನೋವಿನ ಕಹಾನಿ!
Monday, June 17th, 2019ಈ ಬಾರಿಯ ನೀರಿನ ಕುರಿತಂತಹ ಆಸ್ಥೆ ನೋಡಿದರೆ ಮುಂದಿನ ಐದು ವರ್ಷಗಳಲ್ಲಿ ಇದನ್ನೇ ಕೇಂದ್ರವಾಗಿಟ್ಟುಕೊಂಡು ಹೆಣ್ಣುಮಕ್ಕಳ ಮನಸ್ಸನ್ನು ಮೋದಿ ಗೆಲ್ಲಲಿದ್ದಾರೆ ಎನಿಸುತ್ತದೆ. ಜಲಶಕ್ತಿ ನದಿ ಜೋಡಣೆಗಳ ಕುರಿತಂತೆಯೂ ಬಲವಾದ ಹೆಜ್ಜೆ ಇಡುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ದಕ್ಷಿಣದ ಕೃಷಿ ಭೂಮಿಗೆ ಸಾಕಷ್ಟು ನೀರು ತಲುಪಿಸುವ ಮೋದಿಯವರ ಕನಸೂ ಸಾಕಾರವಾಗಬಹುದು. ಕಳೆದ ಜೂನ್ ತಿಂಗಳಲ್ಲಿ ನೀತಿ ಆಯೋಗ ಮಂಡಿಸಿದ ವರದಿ ಹೆದರಿಕೆ ಹುಟ್ಟಿಸುವಂಥದ್ದು. ಅದರ ಪ್ರಕಾರ 2020ರ ವೇಳೆಗೆ ದೆಹಲಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ದೇಶದ […]