ಸುಳ್ಳು ಹೇಳಿದ್ದಕ್ಕೆ ಕ್ಷಮೆ ಕೇಳಿದ ರಾಹುಲ್!
Thursday, April 25th, 2019ರಾಹುಲ್ನ ಈ ಹುಚ್ಚುತನ ಮೊದಲನೇ ಬಾರಿಯದ್ದೇನೂ ಅಲ್ಲ. ರಫೇಲ್ನ ವಿಚಾರಕ್ಕೆ ಆತ ಅನೇಕ ಬಾರಿ ಪ್ರಧಾನಮಂತ್ರಿಗಳನ್ನು ದೂಷಿಸುವ ಭರದಲ್ಲಿ ದೇಶದ ಮಾನ ಹರಾಜು ಹಾಕಿದ್ದಾನೆ. ಬಹುಶಃ ದೇಶದ ಇತಿಹಾಸದಲ್ಲಿ ಹಿಂದೆಂದೂ ಹೀಗೆ ಆಗಿರಲಿಕ್ಕಿಲ್ಲ. ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಪ್ರಧಾನಮಂತ್ರಿಯನ್ನು ಚೌಕಿದಾರ್ ಚೋರ್ ಎಂದು ಸಂಬೋಧಿಸಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಒಂದು ರಾಷ್ಟ್ರಮಟ್ಟದ ಪಕ್ಷವಾಗಿ ಇಂದಿರಾ ಕಾಂಗ್ರೆಸ್ ಎಂಬುದನ್ನೇ ಗಣನೆಗೆ ತೆಗೆದುಕೊಂಡರೂ ಕನಿಷ್ಠ ಮೂರು ದಶಕಗಳಷ್ಟು ಹಳೆಯದಾಗಿರುವ ಪಕ್ಷವೊಂದರ ರಾಷ್ಟ್ರೀಯ ಅಧ್ಯಕ್ಷ ಈ ಪರಿ ಮುಖಭಂಗಕ್ಕೆ ಒಳಗಾಗಿದ್ದು ಹಿಂದೆಂದೂ ಇರಲಿಕ್ಕಿಲ್ಲವೇನೋ. […]