ಕುಮಾರಸ್ವಾಮಿಗೆ ಗೆಲ್ಲುವ ಒಂದೇ ಅವಕಾಶವಿತ್ತು!!
Sunday, September 1st, 2019ಮುಂದೇನು? ಗಾಬರಿಗೊಳ್ಳಬೇಡಿ. ಮಧ್ಯಂತರ ಚುನಾವಣೆಗೆ ಹೋಗುವ ಸಾಮಥ್ರ್ಯ ಯಾವ ಪಕ್ಷದವರಿಗೂ ಇಲ್ಲ. ಹೀಗಾಗಿ ಶತಾಯ-ಗತಾಯ ಈ ಸಾರ್ಕರವನ್ನು ಉಳಿಸಿಕೊಳ್ಳುತ್ತಾರೆ. ಆದರೆ ಬಂಡಾಯದವರೆಲ್ಲಾ ರಾಜಿನಾಮೆ ಮರಳಿ ಪಡೆದು ಸೇರಿಕೊಂಡರೆ ಕ್ರೆಡಿಟ್ಟು ಮಾತ್ರ ಸಿದ್ದರಾಮಯ್ಯನಿಗೆ. ರಾಜಕೀಯ ಪ್ರಹಸನ ನಿಲ್ಲುವಂತೆ ಕಾಣುತ್ತಿಲ್ಲ. ಈ ಸಕರ್ಾರ ಇರುವವರೆಗೂ ಇದು ಹೀಗೆಯೇ ನಡೆಯುತ್ತದೆಯೇನೋ! ಟ್ವೆಂಟಿ-ಟ್ವೆಂಟಿ ಸಕರ್ಾರದ ಕಾಲಕ್ಕೆ ಎಷ್ಟೆಲ್ಲಾ ಗೌರವವನ್ನು ಕುಮಾರಸ್ವಾಮಿಯವರು ಗಳಿಸಿಕೊಂಡಿದ್ದರೋ ಈ ಸಕರ್ಾರದಲ್ಲಿ ಅವೆಲ್ಲವನ್ನೂ ಕಳೆದುಕೊಂಡುಬಿಟ್ಟಿದ್ದಾರೆ. ಈಗಂತೂ ರಾಜಿನಾಮೆ ಕೊಟ್ಟ ಕಾಂಗ್ರೆಸ್ ನಾಯಕರ ನಾಟಕದ ನಡುವೆ ಹೀರೋ ಆಗಿದ್ದು ಸಿದ್ದರಾಮಯ್ಯನವರೇ ಹೊರತು ಮತ್ಯಾರೂ […]