ವಿಭಾಗಗಳು

ಸುದ್ದಿಪತ್ರ


 

ಸ್ವಂತ ಲಾಭಕ್ಕೋಸ್ಕರ ರಾಜ್ಯ ತುಂಡರಿಸುವವರು!

Sunday, February 18th, 2018

ಬಹಮನಿಯ ಆಳ್ವಿಕೆಯ ಕಾಲಕ್ಕೆ ಕನರ್ಾಟಕ ತನ್ನ ಸ್ವರೂಪವನ್ನೇ ಕಳೆದುಕೊಂಡಿತ್ತು. ಈ ಹೊತ್ತಿನಲ್ಲಿ ಹೆಸರುವಾಸಿಯಾದ ಪಂಡಿತರು, ತತ್ತ್ವಜ್ಞಾನಿಗಳು, ತಂತ್ರಜ್ಞರು, ಸಂತರು ಅನೇಕರಿದ್ದರು. ಆದರೆ ಅವರ್ಯಾರೂ ಭಾರತೀಯರಾಗಲಿ ಕನ್ನಡಿಗರಾಗಲಿ ಆಗಿರಲಿಲ್ಲ. ಅವರನ್ನೆಲ್ಲ ಇರಾನಿನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಹಮನಿ ಸುಲ್ತಾನರು ಕಣ್ಣುಕುಕ್ಕುವ ಕಟ್ಟಡಗಳ ನಿಮರ್ಾಣ ಮಾಡಿದರಾದರೂ ಅವ್ಯಾವುವೂ ಕನ್ನಡದ ಅಸ್ಮಿತೆಯನ್ನು ಪ್ರತಿನಿಧಿಸುವಂತದ್ದಾಗಿರಲಿಲ್ಲ. ಸಿದ್ದರಾಮಯ್ಯನವರ ಕಾಲಕ್ಕೆ ಇನ್ನು ಏನೇನನ್ನು ನೋಡುವುದು ಬಾಕಿ ಇದೆಯೋ. ಕೆಲವರ ಆಳ್ವಿಕೆಯನ್ನು ಸಮಾಜ ನೂಕರ್ಾಲ ನೆನಪಿಸಿಕೊಳ್ಳುತ್ತದೆ. ಅದು ಒಳ್ಳೆಯ ಕಾರಣಕ್ಕಾದರೂ ಇರಬಹುದು ಅಥವಾ ಆ ಆಳ್ವಿಕೆ ಉಂಟು ಮಾಡಿದ […]

ಭಯೋತ್ಪಾದಕರ ಸಾವಿಗೆ ಕಣ್ಣೀರಿಟ್ಟಿದ್ದೇಕೆ ಸೋನಿಯಾ?

Friday, February 16th, 2018

ಸೋನಿಯಾಗಾಂಧಿ ಸತ್ತ ಭಯೋತ್ಪಾದಕರಿಗಾಗಿ ಕಣ್ಣೀರು ಸುರಿಸಿದ್ದು ಅದೆಷ್ಟು ನ್ಯಾಯ? ಅದು ಭಯೋತ್ಪಾದಕರನ್ನು ಮುಗ್ಧರೆಂದು ಬಿಂಬಿಸಿ ಉಳಿಸುವ ಸನ್ನಾಹವಾಗಿತ್ತೇ? ಇಷ್ಟೆಲ್ಲಾ ಇದ್ದಾಗ್ಯೂ ಈಗ ಕನರ್ಾಟಕದಲ್ಲಿ ಮತ್ತೊಮ್ಮೆ ಇದೇ ಬಗೆಯ ಹತ್ಯೆಗಳನ್ನು ಬೆಂಬಲಿಸುತ್ತಿದ್ದೀರಲ್ಲಾ! ಕೊಲೆಗಡುಕರನ್ನು ಮುಗ್ಧರೆಂದು ಕರೆದು ಅವರನ್ನು ಬಿಡುಗಡೆ ಮಾಡುವ ನಿಗೂಢ ಉಪಾಯಕ್ಕೆ ಸಜ್ಜಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯ. ಹಾಗೆ ಮಾಡಿದರೆ ಪೊಲೀಸರ ನೈತಿಕ ಸ್ಥೈರ್ಯ ಕುಸಿಯಲಾರದೇನು? ಒಮ್ಮೆ ನೆಹರು-ಗಾಂಧಿ ಮಾಡಿದ ತಪ್ಪಿನಿಂದಾಗಿ ತುಂಡಾದ ದೇಶವನ್ನು ನೀವುಗಳೆಲ್ಲ ಸೇರಿ ಮತ್ತೆ ಮತ್ತೆ ತುಂಡರಿಸಬೇಕೆಂದಿದ್ದೀರೇನು? ಇನ್ಸ್ಪೆಕ್ಟರ್ ಮೋಹನ್ ಚಂದ್ ಶಮರ್ಾ. ಆ ಹೆಸರು […]

ಐದು ಶತಮಾನ ಕಾದವರಿಗೆ ಐದು ವರ್ಷ ಹೆಚ್ಚಾಯಿತೇ?

Sunday, February 11th, 2018

ಸ್ವಾತಂತ್ರ್ಯ ಬಂದ ಹೊಸತರಲ್ಲಿ ಮುಸಲ್ಮಾನರಿಗೆಂದೇ ಪ್ರತ್ಯೇಕ ರಾಷ್ಟ್ರ ಕೊಟ್ಟಾಗಿತ್ತಲ್ಲ ಆಗ ನಾವು ಎಲ್ಲರನ್ನೂ ಒಲಿಸಿಯೇ ರಾಮ ಮಂದಿರ ಕಟ್ಟಿಬಿಡಬಹುದಿತ್ತು. ಆದರೆ ನೆಹರೂ ಕುಟುಂಬ ಬ್ರಿಟೀಷರ ಹಾದಿಯಲ್ಲಿಯೇ ಹೆಜ್ಜೆ ಇಟ್ಟ ಕುಟುಂಬ. ಅವರು ಭೇದ ಬೆಳೆದಷ್ಟೂ ಆಳುವುದು ಸುಲಭವೆಂದೆಣಿಸಿ ಈ ಅಂತರವನ್ನು ಕಾಯ್ದುಕೊಳ್ಳಲು ಬೇಕಾದ ಎಲ್ಲ ಏಪರ್ಾಟುಗಳನ್ನು ಮಾಡಿದರು. ತಿಪ್ಪರಲಾಗ ಹೊಡೆದರೂ ರಾಮ ಮಂದಿರ ನಿಮರ್ಾಣ ತಡೆಯುವುದು ಸಾಧ್ಯವಿಲ್ಲವೆಂದು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. ಅಚ್ಚರಿಯೆಂದರೆ ಈ ಬಾರಿ ಮಂದಿರ ನಿಮರ್ಾಣದ ಕೂಗು ಜೋರಾಗಿರುವುದು ಮುಸಲ್ಮಾನರ ಪಾಳಯದಿಂದಲೇ. ಸ್ವಾತಂತ್ರ್ಯಾ ನಂತರದ […]

2019ರ ಚುನಾವಣೆಗೆ ತಯಾರಿ ಶುರುವಾಗಿಬಿಡ್ತಾ?

Friday, February 9th, 2018

ರಾಜಕೀಯದಲ್ಲಿ ಅನುಸರಿಸುವವರು ಸೋತಂತೆ. ಮೊದಲ ದಾಳ ಎಸೆವವರಿಗೇ ಗೆಲುವು ಕಟ್ಟಿಟ್ಟ ಬುತ್ತಿ. ಮೋದಿ ತಾವು ಒಂದು ಹೆಜ್ಜೆ ಮುಂದಿರುತ್ತಾರೆ, ಯಾವಾಗಲೂ. ಈ ಬಾರಿ ಸಂಸತ್ತನ್ನು ಮುಂದಿನ ಚುನಾವಣೆಗೆ ಬಳಸಿಕೊಳ್ಳುವ ಮೂಲಕ ಒಂದು ವರ್ಷದ ಮುನ್ನವೇ ಎರಡನೇ ಇನ್ನಿಂಗ್ಸ್ನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಅಂತೂ ಲೋಕಸಭೆಯಲ್ಲಿ ನರೇಂದ್ರಮೋದಿಯವರ ಒಂದೂವರೆ ಗಂಟೆಯ ಭಾಷಣದ ನಂತರ ಕಾಂಗ್ರೆಸ್ ಹೊಸ ದಾಳಗಳನ್ನು ಆಲೋಚಿಸುತ್ತಿದೆ. ಮೋದಿ ತಾವು 2019ರ ಚುನಾವಣೆಯ ಅಜೆಂಡಾ ಸಿದ್ಧಪಡಿಸುತ್ತಿರುವುದು ಈಗ ಸ್ಪಷ್ಟವಾಗಿದೆ. ಪ್ರಧಾನಿಯಾದ ಆರಂಭದಲ್ಲಿಯೇ ನಾಲ್ಕು ವರ್ಷದ ನಂತರ ನಿಮ್ಮೆದುರಿಗೆ ನಿಂತು […]

2019ರ ಚುನಾವಣೆಗೆ ತಯಾರಿ ಶುರುವಾಗಿಬಿಡ್ತಾ?

Friday, February 9th, 2018

ರಾಜಕೀಯದಲ್ಲಿ ಅನುಸರಿಸುವವರು ಸೋತಂತೆ. ಮೊದಲ ದಾಳ ಎಸೆವವರಿಗೇ ಗೆಲುವು ಕಟ್ಟಿಟ್ಟ ಬುತ್ತಿ. ಮೋದಿ ತಾವು ಒಂದು ಹೆಜ್ಜೆ ಮುಂದಿರುತ್ತಾರೆ, ಯಾವಾಗಲೂ. ಈ ಬಾರಿ ಸಂಸತ್ತನ್ನು ಮುಂದಿನ ಚುನಾವಣೆಗೆ ಬಳಸಿಕೊಳ್ಳುವ ಮೂಲಕ ಒಂದು ವರ್ಷದ ಮುನ್ನವೇ ಎರಡನೇ ಇನ್ನಿಂಗ್ಸ್ನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಅಂತೂ ಲೋಕಸಭೆಯಲ್ಲಿ ನರೇಂದ್ರಮೋದಿಯವರ ಒಂದೂವರೆ ಗಂಟೆಯ ಭಾಷಣದ ನಂತರ ಕಾಂಗ್ರೆಸ್ ಹೊಸ ದಾಳಗಳನ್ನು ಆಲೋಚಿಸುತ್ತಿದೆ. ಮೋದಿ ತಾವು 2019ರ ಚುನಾವಣೆಯ ಅಜೆಂಡಾ ಸಿದ್ಧಪಡಿಸುತ್ತಿರುವುದು ಈಗ ಸ್ಪಷ್ಟವಾಗಿದೆ. ಪ್ರಧಾನಿಯಾದ ಆರಂಭದಲ್ಲಿಯೇ ನಾಲ್ಕು ವರ್ಷದ ನಂತರ ನಿಮ್ಮೆದುರಿಗೆ ನಿಂತು […]

ಖಿಲ್ಜಿಯ ಮಾನಸಿಕ ತೊಳಲಾಟಗಳ ಅನಾವರಣ ಪದ್ಮಾವತ್!

Sunday, February 4th, 2018

ಒಬ್ಬ ಕಥೆಗಾರನಿಗೆ ಮೂಲ ಹಂದರಕ್ಕೆ ಧಕ್ಕೆಯೊದಗದಂತೆ ಕಥೆ ಹೇಳಬಲ್ಲ ಸ್ವಾತಂತ್ರ್ಯ ಕೊಡದಿದ್ದರೆ ರಾಮಾಯಣ ಇಷ್ಟೊಂದು ಆಕಾರ, ಅಲಂಕಾರಗಳನ್ನು ಕಾಣುತ್ತಿರಲಿಲ್ಲ. ಪ್ರತಿಯೊಂದು ಕಾವ್ಯಕ್ಕೂ ಕಥೆಗಾರ ರಸ ತುಂಬುತ್ತಾನೆ. ಹೊಸ ಪಾತ್ರಗಳು ಸೃಷ್ಟಿಯಾಗುತ್ತವೆ; ಹೊಸ ಕಲ್ಪನೆಗಳು ಗರಿಗೆದರುತ್ತವೆ. ಹಾಗೆ ಮಾಡದಿದ್ದರೆ ದೂರದರ್ಶನದ ಧಾರಾವಾಹಿಗೂ ಈ ಸಿನಿಮಾಗಳಿಗೂ ಭಾಳ ವ್ಯತ್ಯಾಸ ಉಳಿಯಲಾರದು! ಕೊನೆಗೂ ರಾಜಸ್ಥಾನದ ಕರಣಿ ಸೇನಾ ಒಂದು ಅತ್ಯಂತ ಕೆಟ್ಟ ಯೂ ಟನರ್್ನೊಂದಿಗೆ ಪದ್ಮಾವತ್ ವಿವಾದಕ್ಕೆ ಅಂತ್ಯ ಹಾಡಿದೆ. ಆದರೆ ಇತಿಹಾಸವನ್ನು, ಭಾರತೀಯ ಪರಂಪರೆ, ಸಭ್ಯತೆಗಳನ್ನು ಸಮರ್ಥವಾಗಿ ಮುಂದಿಡುವ ಒಬ್ಬ […]

ತಿರುಗುಬಾಣವಾಯ್ತು ಸಿದ್ದರಾಮಯ್ಯನ ದಾಳಗಳು!

Friday, February 2nd, 2018

ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ ಅಷ್ಟೇ. ಭಾಜಪಾ ಬಲು ಎಚ್ಚರಿಕೆಯ ನಡೆ ಇಡುತ್ತಿದೆ. ಮುಗ್ಧ ಅಲ್ಪಸಂಖ್ಯಾತರ ವಿಚಾರ ಬಂದಾಗ ಪಕ್ಷ ಮಾತನಾಡಲಿಲ್ಲ ಆದರೆ ಜನರೇ ಮಾತನಾಡಿಕೊಳ್ಳುವಂತಹ ವಾತಾವರಣ ಸೃಷ್ಟಿ ಮಾಡಿತು ಅದು. ಎಲ್ಲಿ ಹಿಂದೂಗಳ ಸಾವು ನಡೆದಾಗಲೂ ತಾನು ನೇರವಾಗಿ ಮಾತನಾಡದೇ ಜನರ ನಡುವೆ ಈ ಚಚರ್ೆ ಬಲವಾಗುವಂತೆ ಮಾಡುತ್ತಿದೆ. ಈ ಕಾರಣದಿಂದಾಗಿಯೇ ಸಿದ್ದರಾಮಯ್ಯನವರ ವಿರುದ್ಧದ ಅಂತಪ್ರ್ರವಾಹವೊಂದು ಅರಿವಿಲ್ಲದೇ ಹರಿಯುತ್ತಿದೆ. ರಾಜ್ಯದ ಜನರ ಜಾತಿಗೆ ಹೊಸದೊಂದು ಸೇರ್ಪಡೆಯಾಗಿದೆ! ಮುಗ್ಧ ಅಲ್ಪಸಂಖ್ಯಾತರದ್ದು. ಸಿದ್ದರಾಮಯ್ಯನವರು ಕನರ್ಾಟಕವನ್ನು ಹಿಂದೂ-ಮುಸ್ಲೀಂ ಕದನ ಭೂಮಿಯನ್ನಾಗಿಸಿ ಮುಸಲ್ಮಾನರ […]

ಸ್ಮಾಟರ್್ ಸಿಟಿ ಮೋದಿಗೆ ಬಿಡಿ, ನಾವು ಸ್ಮಾಟರ್್ ವಿಲೇಜ್ ಕಟ್ಟೋಣ

Sunday, January 28th, 2018

ಹಳ್ಳಿಗಳ ಮೊದಲ ಸಮಸ್ಯೆ ಏನೆಂದು ನೀವು ಕೇಳಿದರೆ ಕೃಷಿಗೆ ಬೆಂಬಲವಿಲ್ಲದಿರೋದು ಅಂತ ಬಹುತೇಕರು ಹೇಳುತ್ತಾರೆ. ಆದರೆ ವಾಸ್ತವವಾಗಿ ಹಳ್ಳಿಗಳು ಎದುರಿಸಲಾಗದೇ ಸೋತಿರುವುದೇ ಆಂತರಿಕ ಜಗಳಗಳ ವಿಷಯದಲ್ಲಿ. ಮನೆ ಮನೆಗಳೂ ಕದನದಲ್ಲಿ ನಿರತವಾಗಿವೆ. ಮನೆಯ ನಾಲ್ಕೂ ಜನ ಅಣ್ಣತಮ್ಮಂದಿರು ಆಸ್ತಿಗಾಗಿ ಕಿತ್ತಾಡಿ ಕೋಟರ್ಿನಲ್ಲಿ ಬಡಿದಾಡುತ್ತಾರೆ. ಸಿಗುವ ಹಿಡಿಯಷ್ಟು ಜಮೀನಿಗಾಗಿ ಎಲ್ಲವನ್ನೂ ಸುರಿದು ಕೈಸುಟ್ಟುಕೊಂಡು ಬೆಪ್ಪುಗಳಾಗಿ ನಿಲ್ಲುತ್ತಾರೆ. ಪಾಲಿಗೆ ಬಂದ ಅಲ್ಪ-ಸ್ವಲ್ಪ ಜಮೀನಿಗಾಗಿ ಟ್ರಾಕ್ಟರು, ಟಿಲ್ಲರುಗಳನ್ನು ಖರಿದಿ ಮಾಡಿ ಸಾಲ ತೀರಿಸಲಾಗದೇ ಒದ್ದಾಡುತ್ತಾರೆ. ನರೇಂದ್ರ ಮೋದಿಯವರು ಸ್ಮಾಟರ್್ ಸಿಟಿಗಳ ಕುರಿತಂತೆ […]

ಸ್ಮಾಟರ್್ ಸಿಟಿ ಮೋದಿಗೆ ಬಿಡಿ, ನಾವು ಸ್ಮಾಟರ್್ ವಿಲೇಜ್ ಕಟ್ಟೋಣ

Sunday, January 28th, 2018

ಹಳ್ಳಿಗಳ ಮೊದಲ ಸಮಸ್ಯೆ ಏನೆಂದು ನೀವು ಕೇಳಿದರೆ ಕೃಷಿಗೆ ಬೆಂಬಲವಿಲ್ಲದಿರೋದು ಅಂತ ಬಹುತೇಕರು ಹೇಳುತ್ತಾರೆ. ಆದರೆ ವಾಸ್ತವವಾಗಿ ಹಳ್ಳಿಗಳು ಎದುರಿಸಲಾಗದೇ ಸೋತಿರುವುದೇ ಆಂತರಿಕ ಜಗಳಗಳ ವಿಷಯದಲ್ಲಿ. ಮನೆ ಮನೆಗಳೂ ಕದನದಲ್ಲಿ ನಿರತವಾಗಿವೆ. ಮನೆಯ ನಾಲ್ಕೂ ಜನ ಅಣ್ಣತಮ್ಮಂದಿರು ಆಸ್ತಿಗಾಗಿ ಕಿತ್ತಾಡಿ ಕೋಟರ್ಿನಲ್ಲಿ ಬಡಿದಾಡುತ್ತಾರೆ. ಸಿಗುವ ಹಿಡಿಯಷ್ಟು ಜಮೀನಿಗಾಗಿ ಎಲ್ಲವನ್ನೂ ಸುರಿದು ಕೈಸುಟ್ಟುಕೊಂಡು ಬೆಪ್ಪುಗಳಾಗಿ ನಿಲ್ಲುತ್ತಾರೆ. ಪಾಲಿಗೆ ಬಂದ ಅಲ್ಪ-ಸ್ವಲ್ಪ ಜಮೀನಿಗಾಗಿ ಟ್ರಾಕ್ಟರು, ಟಿಲ್ಲರುಗಳನ್ನು ಖರಿದಿ ಮಾಡಿ ಸಾಲ ತೀರಿಸಲಾಗದೇ ಒದ್ದಾಡುತ್ತಾರೆ. ನರೇಂದ್ರ ಮೋದಿಯವರು ಸ್ಮಾಟರ್್ ಸಿಟಿಗಳ ಕುರಿತಂತೆ […]

ರಾಜ್ಯವೇಕೆ? ರಾಜ್ಯ ಸರ್ಕಾರವನ್ನು ಬಂದ್ ಮಾಡಿ!

Saturday, January 27th, 2018

ಮಹಾದಾಯೀ ನೀರಿನ ಸಮಸ್ಯೆ ಬಲು ಜೋರಾಗಿದೆ. ಮತ್ತಿದು ನಿನ್ನೆ, ಮೊನ್ನಯದಲ್ಲ. ನ್ಯಾಯಾಲಯದ ಮೆಟ್ಟಿಲೇರಿ ಕುಳಿತಿರುವ ಅಹವಾಲು ಇದು. ನ್ಯಾಯಾಲಯ ತೀಪರ್ು ಕೊಟ್ಟರೆ ಕುಡಿವ ನೀರಿಗೆ ನಮಗೆ ಗೋವಾ ನಿರಾಕರಿಸುವಂತೆಯೇ ಇಲ್ಲ. ಆದರೆ ಆ ನೆಪ ಹೇಳುತ್ತ ನಾವು ಈ ನೀರನ್ನು ಕೃಷಿಗೂ ಬಳಸಿಬಿಡುತ್ತೇವೆಂದು ಗೋವಾ ನ್ಯಾಯಾಲಯವನ್ನು ಒಪ್ಪಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿ ಕುಳಿತಿದ್ದೇವೆ. ಅತ್ತ ಸಮರ್ಥವಾಗಿ ನ್ಯಾಯಾಲಯದಲ್ಲಿ ಬಡಿದಾಡುವುದೂ ಇಲ್ಲ, ಇತ್ತ ಗೋವಾದವರೊಂದಿಗೆ ದೋಸ್ತಿ ಬೆಳೆಸಿ ನಮಗೆ ಬೇಕಾದ್ದನ್ನು ಪಡೆಯುವುದೂ ಇಲ್ಲ. ಅಂತೂ ಕನರ್ಾಟಕ ರಾಜ್ಯವನ್ನು […]