ಸ್ವಂತ ಲಾಭಕ್ಕೋಸ್ಕರ ರಾಜ್ಯ ತುಂಡರಿಸುವವರು!
Sunday, February 18th, 2018ಬಹಮನಿಯ ಆಳ್ವಿಕೆಯ ಕಾಲಕ್ಕೆ ಕನರ್ಾಟಕ ತನ್ನ ಸ್ವರೂಪವನ್ನೇ ಕಳೆದುಕೊಂಡಿತ್ತು. ಈ ಹೊತ್ತಿನಲ್ಲಿ ಹೆಸರುವಾಸಿಯಾದ ಪಂಡಿತರು, ತತ್ತ್ವಜ್ಞಾನಿಗಳು, ತಂತ್ರಜ್ಞರು, ಸಂತರು ಅನೇಕರಿದ್ದರು. ಆದರೆ ಅವರ್ಯಾರೂ ಭಾರತೀಯರಾಗಲಿ ಕನ್ನಡಿಗರಾಗಲಿ ಆಗಿರಲಿಲ್ಲ. ಅವರನ್ನೆಲ್ಲ ಇರಾನಿನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಹಮನಿ ಸುಲ್ತಾನರು ಕಣ್ಣುಕುಕ್ಕುವ ಕಟ್ಟಡಗಳ ನಿಮರ್ಾಣ ಮಾಡಿದರಾದರೂ ಅವ್ಯಾವುವೂ ಕನ್ನಡದ ಅಸ್ಮಿತೆಯನ್ನು ಪ್ರತಿನಿಧಿಸುವಂತದ್ದಾಗಿರಲಿಲ್ಲ. ಸಿದ್ದರಾಮಯ್ಯನವರ ಕಾಲಕ್ಕೆ ಇನ್ನು ಏನೇನನ್ನು ನೋಡುವುದು ಬಾಕಿ ಇದೆಯೋ. ಕೆಲವರ ಆಳ್ವಿಕೆಯನ್ನು ಸಮಾಜ ನೂಕರ್ಾಲ ನೆನಪಿಸಿಕೊಳ್ಳುತ್ತದೆ. ಅದು ಒಳ್ಳೆಯ ಕಾರಣಕ್ಕಾದರೂ ಇರಬಹುದು ಅಥವಾ ಆ ಆಳ್ವಿಕೆ ಉಂಟು ಮಾಡಿದ […]