ನೌಕೆಗಳ ಮೂಲಕ ಜಗತ್ತನ್ನು ಆಳಿದ ಭಾರತ..
Thursday, November 12th, 2015ಭಾರತೀಯರಿಗೆ ನೌಕಾಯಾನ ಅನಿವಾರ್ಯವಾಗಿತ್ತು. ಉತ್ತರದಲ್ಲಿ ಹಿಮಾಲಯ ನಮಗೆ ರಕ್ಷಣೆಯಷ್ಟೇ ಅಲ್ಲ, ವಿಸ್ತಾರಗೊಳ್ಳದಂತೆ ತಡೆಗೋಡೆಯೂ ಆಗಿತ್ತು. ದಕ್ಷಿಣದ ಮೂರೂ ದಿಕ್ಕುಗಳಲ್ಲಿ ವಿಶಾಲವಾಗಿ ಹರಡಿಕೊಂಡ ಸಾಗರ. ಮೈ ಚಳಿ ಬಿಡದೇ ಬೇರೆ ದಾರಿಯೇ ಇರಲಿಲ್ಲ. ಖ್ಯಾತ ಇತಿಹಾಸಜ್ಞ ಡಾ|| ರಾಧಾಕುಮುದ ಮುಖಜರ್ಿಯವರ ಪ್ರಕಾರ ಸಿಂಧೂ ನದಿಯ ಬಯಲಿನಲ್ಲಿ ಸುಮಾರು 6000 ವರ್ಷಗಳಷ್ಟು ಹಿಂದೆ ನೌಕೆ ನಿಮರ್ಾಣದ ತಂತ್ರಜ್ಞಾನ ಹುಟ್ಟಿಕೊಂಡಿತು! ಅದರರ್ಥ ಆಗಿನ್ನೂ ಏಸು ಕ್ರಿಸ್ತರ ಜನನವಾಗಿರಲಿಲ್ಲ; ಇಸ್ಲಾಂ ಕಣ್ ಬಿಟ್ಟಿರಲಿಲ್ಲ. ಖಲೀಫಾ ಹರುನ್ ಅಲ್ ರಶೀದ್ ಅನಾರೋಗ್ಯದ ಸಮಸ್ಯೆಯಿಂದ ನರಳುತ್ತಿದ್ದರು. […]