ಅಸಹಿಷ್ಣುತೆ ಎನ್ನುವುದು ಕಾಂಗ್ರೆಸ್ಸಿಗೆ ರಕ್ತಗತ!
Wednesday, January 23rd, 2019ಕಾಂಗ್ರೆಸ್ಸಿನ ಇತಿಹಾಸದಲ್ಲಿ ಪುಸ್ತಕಗಳನ್ನು ನಿಷೇಧಿಸುವುದು, ಸಿನಿಮಾಗಳನ್ನು ತಡೆಯುವುದು, ತಮಗಾಗದ ವ್ಯಕ್ತಿಗಳನ್ನು ಜೈಲಿಗೆ ತಳ್ಳಿ ಅಗತ್ಯಬಿದ್ದರೆ ಅವರ ಸದ್ದನ್ನೇ ಅಡಗಿಸಿಬಿಡುವುದು ಯಾವುದೂ ಇಲ್ಲವೆನ್ನುವಂತಿಲ್ಲ. ಸುಬ್ರಮಣಿಯನ್ ಸ್ವಾಮಿಯವರ ಪುಸ್ತಕಗಳು ತನಗೆ ಹಿಡಿಸುವುದಿಲ್ಲವೆಂಬ ಕಾರಣಕ್ಕೆ ಸುಬ್ರಮಣಿಯನ್ ಸ್ವಾಮಿಯವರನ್ನು ಕೆಲಸದಿಂದ ಕಿತ್ತುಹಾಕಿದವಳು ಇಂದಿರಾ. ರಾಹುಲ್ ದುಬೈಗೆ ಹೋಗಿ ಭಾರತ ಅಸಹಿಷ್ಣು ರಾಷ್ಟ್ರವಾಗಿದೆ ಎಂದು ಭಾಷಣ ಮಾಡಿದ್ದಾನೆ. ಇದು ಪಕ್ವ ರಾಜಕಾರಣಿಯ ಲಕ್ಷಣವಲ್ಲ. ಎಳಸುತನದ ಸ್ಪಷ್ಟ ಚಿತ್ರಣ. ಆಂತರಿಕವಾಗಿ ಎಷ್ಟೇ ಕಾದಾಟಗಳಿರಲಿ ಪಕ್ಷ-ಪಕ್ಷಗಳು ಜುಟ್ಟು ಹಿಡಿದುಕೊಂಡು ಬಡಿದಾಡಲಿ. ಆದರೆ ಹೊರನಾಡಿನಲ್ಲಿ ನಿಂತಾಗ ಮಾತ್ರ ರಾಷ್ಟ್ರವನ್ನು […]